ಪೂಜೆಗೆ ಮಾತ್ರ ಅಲ್ಲ ಆರೋಗ್ಯಕ್ಕೂ ಉತ್ತಮ ಬಿಲ್ವಪತ್ರೆ | Hitlalli Nagendra Bhat | Dr Yellappa Reddy

Поделиться
HTML-код
  • Опубликовано: 2 июл 2024
  • ಪೂಜೆಗೆ ಮಾತ್ರ ಅಲ್ಲ ಆರೋಗ್ಯಕ್ಕೂ ಉತ್ತಮ ಬಿಲ್ವಪತ್ರೆ'
    ► ಹಿರಿಯ ವಿದ್ವಾಂಸ, ಹಿತ್ಲಳ್ಳಿ ನಾಗೇಂದ್ರ ಭಟ್‌'ರ ವೃಕ್ಷ ಪ್ರೀತಿ.
    "Krushika Farming Community" ಪ್ರಸ್ತುತ ಪಡಿಸುವ ಬುಕ್ ಬ್ರಹ್ಮದ ವಿನೂತನ ಸರಣಿ ಕಾರ್ಯಕ್ರಮ 'ಹಸಿರು ಹಾದಿ'ಯಲ್ಲಿ ಪರಿಸರ ತಜ್ಞ, ನಿವೃತ್ತ ಅರಣ್ಯಾಧಿಕಾರಿ ಡಾ. ಯಲ್ಲಪ್ಪ ರೆಡ್ಡಿ ಅವರು ಹಿರಿಯ ವಿದ್ವಾಂಸ, ಹಿತ್ಲಳ್ಳಿ ನಾಗೇಂದ್ರ ಭಟ್‌'ರ ವೃಕ್ಷ ಪ್ರೀತಿಯ ಕುರಿತು ಹಂಚಿಕೊಂಡ ಮಾತುಗಳು.
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma.com/
    Our Whatsapp Channel Link: whatsapp.com/channel/0029Va5j...
    #BookBrahma #DrYellappareddy #KrushikaFarmingCommunity

Комментарии • 7

  • @kmalathi4943
    @kmalathi4943 13 дней назад

    ತುಂಬಾ ‌ಉತ್ತಮವಾದ ಸಂವಾದ.🙏🙏🙏🙏🙏🙏 ಯಲ್ಲಪ್ಪ ರೆಡ್ಡಿಯವರಿಂದ.
    ಬೆಂಗಳೂರು.

  • @sateeshka303
    @sateeshka303 12 дней назад

    ಒಳ್ಳೆಯ ಮಾಹಿತಿ. ನಾಗೇಂದ್ರ ಭಟ್ಟರ ಜ್ಞಾನ ಎಲ್ಲರಿಗೂ ತಿಳಿಯಲಿ ಮತ್ತು ಮುಂದಿನ ಪೀಳಿಗೆಗೆ ಉಪಯೋಗ ವಾಗಲಿ

  • @rameshks8449
    @rameshks8449 13 дней назад

    ಶ್ರೀ ಯಲ್ಲಪ್ಪ ರೆಡ್ಡಿ ರವರು ಮಾತನಾಡುತ್ತಿದ್ದರೆ, ನಮ್ಮ ಮನೆಯವರೇ ನಮಗೆ ತಿಳಿ ಹೇಳಿದಂತೆ ಅನ್ನಿಸುತ್ತದೆ...
    ಸಮಾಧಾನವಾಗಿ ಎಲ್ಲ ವಿಷಯ ಹೇಳುವ ರೀತಿಯೇ ಸೂಪರ್

  • @nammakannada6042
    @nammakannada6042 13 дней назад

    Pls nakshtravana location aki pls ogbek anstide

  • @IG-MRUNAL
    @IG-MRUNAL 13 дней назад

    🙏🏻 .

  • @IG-MRUNAL
    @IG-MRUNAL 13 дней назад

    🙏🏻 .