Omkar Jnanamrutha - 2013 by Sri Shatavadhani R Ganesh. Sri Krishna's Life and its Teachings
HTML-код
- Опубликовано: 8 сен 2024
- ಓಂಕಾರ ಜ್ಞಾನಾಮೃತ -೨೦೧೩
ವಿಷಯ: ಶ್ರೀ ಕೃಷ್ಣನ ಜೀವನ ಮತ್ತು ಸಂದೇಶ
ಶ್ರೀಕೃಷ್ಣನು ಬರಿಯ ಭಗವದ್ಗೀತೆಯ ಸಾರವನ್ನು ಮಾತ್ರವೇ ಬೋಧಿಸದೆ ತಮ್ಮ ಜೀವನದಿಂದಲೂ ಮಾನವ ಅರಿತುಕೊಳ್ಳಬೇಕಾದ ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ. ಶ್ರೀ ಕೃಷ್ಣನ ಜೀವನವೇ ನಮ್ಮೆಲ್ಲರಿಗೂ ಒಂದು ಸಂದೇಶ ಮತ್ತು ದಾರಿದೀಪ. ಬನ್ನಿ ಶತಾವಧಾನಿ ಶ್ರೀ ಆರ್. ಗಣೇಶ್ ಅವರ ಮಾತುಗಳಲ್ಲಿ ಕೇಳಿ ಆನಂದಿಸಿ.
ಓಂಕಾರ ಜ್ಞಾನಾಮೃತ -೨೦೧೩, ಶತಾವಧಾನಿ ಶ್ರೀ ಆರ್ ಗಣೇಶ್ ಇವರಿಂದ ಮಸ್ಕತ್ ನಲ್ಲಿ ಓಂಕಾರ ಸಮಿತಿಯಿಂದ ಅಯೋಜಿಸಲಾಗಿತ್ತು.
ಈ ಯೌಟ್ಯೂಬ್ ಅನ್ನೋ ದಷ್ಟುಬಿನ್ನಲ್ಲಿ ಇಷ್ಟೆಲ್ಲ ಒಳ್ಳೆಯ ಮಾಹಿತಿಗಳು ಇವೆ ಅಂತ ಸೋಲ್ಪ ದಿನದ ಹಿಂದೆ ಗೊತ್ತಾದದ್ದು.
ಧನ್ಯವಾದಗಳು
Thanks for wonderful good speech
💓