ಬೆಂಗರೆ ಜನತೆಯ ಜೀವ ಹಿಂಡುವ ಯೋಜನೆ ಸಾಗರಮಾಲ...ಏನಿದು ಕೋಲಾಹಲ ?
HTML-код
- Опубликовано: 22 апр 2021
- #PrasthuthaNews #Mangalore #Bengre
ಕನಿಷ್ಟ ಮೂಲ ಸೌಕರ್ಯವಿಲ್ಲ..! ಹಕ್ಕು ಪತ್ರ ನೀಡಿಲ್ಲ...!
ಸರ್ಕಾರದಿಂದ ಬಡಜನರ ಶೋಷಣೆ ?
ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಾಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.
ಮಾಷಾಅಲ್ಲಾ.......
ಬೆಂಗರೆಯ ಜನರ ಪ್ರಬುದ್ಧ ಮಾತುಗಳು.. ಹಾಗೂ ಅತ್ತ್ಯುತ್ತಮ ವರದಿಗಾರಕೆ....
ಮುಂದುವರಿಯಲಿ... ಅವರ ಹೋರಾಟದ ಹಾಗೂ ನಿಮ್ಮ ಚಾನಲ್
Nice collection
👍👍
👍👍👍
👍
ನನ್ನ ಪ್ರೀತಿಯ ಊರು ಬೆಂಗರೆ ಕಸಬ
ದಯವಿಟ್ಟು ಇಲ್ಲಿ ಒಂದು Hospital ಕಟ್ಟಬೇಕು ತಮ್ಮಲ್ಲಿ ಕೇಳುತೆನೆ ಈ |ಊರು ನಲ್ಲಿ ಇರುವ ನನ್ನ ತಾಯಿ ತಂಗಿ ಯವರು pregnant ಇರುವ ಸಂದರ್ಭದಲ್ಲಿ ಇರುವುದರಿಂದ ಅವರಿಗೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಇಲ್ಲ |
ಅವರಿಗೆ ಆದ ಅಂತಹ ಒಂದು ನೋವು ಕಷ್ಟ ಪಟ್ಟು ನದಿನೀರನ್ನು ದಾಟಿ ಅದೆಷ್ಟೋ ಕಷ್ಟ ಪಡೋತರೆ... ಜನಸಾಮಾನ್ಯರಿಗೆ ಒಂದು Hospital ಕಟ ಬೇಕು ..... please request of the government 😞😒😥
@@sakeerjakei34 BJPಯವರಿಗೆ ಜನರಿಗೆ ಉಪಯುಕ್ತವಾಗುವ ಯಾವುದೇ ಯೋಜನೆ ಬೇಕಾಗಿಲ್ಲ
👍👍👍👍
Deshada sarvanasha start.haki vote BJP ge.
👍👍👍👍👍👈
Navella ivara horatavanna bembalisabekagide..
Bjp down down 😭😭😭😭😭
👍👍
👍👍👍