ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಿತ್ಯ ಉತ್ಸವದ ಅಂಗವಾಗಿ ಚಿನ್ನದ ರಥೋತ್ಸವ ನಡೆಯಿತು.

Поделиться
HTML-код
  • Опубликовано: 10 сен 2024
  • ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಿತ್ಯ ಉತ್ಸವದ ಅಂಗವಾಗಿ ಚಿನ್ನದ ರಥೋತ್ಸವ ನಡೆಯಿತು. ಸಂಜೆಯ ಪ್ರಥಮ ಪೂಜೆಯಾದ ಚಾಮರ ಸೇವೆಯನ್ನು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರು ಮಾಡಿ ಶ್ರೀ ಕೃಷ್ಣನಿಗೆ ಆರತಿಯನ್ನು ಬೆಳಗಿದರು. ಪಲ್ಲಕ್ಕಿ ಉತ್ಸವ, ವಿವಿಧ ವಾದ್ಯ ಸೇವೆಯೊಂದಿಗೆ ಚಿನ್ನದ ರಥೋತ್ಸವವು ಅತ್ಯಂತ ವೈಭವದಿಂದ ನಡೆಯಿತು. ಆಕರ್ಷಕ ಸುಡುಮದ್ದು ಪ್ರದರ್ಶನ, ಅಷ್ಟಾವಧಾನ ಸೇವೆಯೊಂದಿಗೆ ತೊಟ್ಟಿಲು ಪೂಜೆ, ಗರ್ಭಗುಡಿಯಲ್ಲಿ ಕೊಳಲು ಸೇವೆಯೊಂದಿಗೆ ಪಲ್ಲಕ್ಕಿ ಉತ್ಸವ, ಹಾಗೂ ಶಯನೋತ್ಸವವು ಜರುಗಿತು.

Комментарии • 6