ಲಿಂಗ ತತ್ವ ಧರ್ಮ ಎಂದರೇನು? ಜಗಜ್ಯೋತಿ ಬಸವಣ್ಣನವರ ಒಂದು ವಚನ ಹೇಳುತ್ತೆ, ಕೇಳಿ.
HTML-код
- Опубликовано: 21 окт 2024
- "ಶರಣ ಸಾಹಿತ್ಯ ಅಥವಾ ವಚನ ಸಾಹಿತ್ಯ"
ಓದಬೇಕು, ಅರಿಯಬೇಕು, ಅರ್ಥೈಸಿಕೊಳ್ಳಬೇಕು, ಅಳವಡಿಸಿಕೊಳ್ಳಬೇಕು.
ಇಡೀ ಪ್ರಪಂಚದಲ್ಲೇ "ಕಾಯಕವನ್ನೇ ಕೈಲಾಸ" ಎಂದು ಸಾರಿದ ಶರಣ ಸಾಹಿತ್ಯವ ಮೀರಿಸೋ ಸಾಹಿತ್ಯ ಮತ್ತೋಂದಿಲ್ಲ!
/ @siddappaboragi-hamsaisi
• ವಚನ ಬೆಳಕು - VACHANA BE...
ಈ ಮೇಲೆ ಕಾಣಿಸುವ ಲಿಂಕ್ ಪೇಜ್ ತೆರೆಯಿರಿ ನಿಮಗೆ ವಚನ ಸಾಹಿತ್ಯ ಮತ್ತು ವಚನಕಾರರ ಪರಿಚಯ ಮತ್ತು ವಿಶಿಷ್ಟ ವಿನ್ಯಾಸದೊಂದಿಗೆ ಓದಿಕೊಳ್ಳಿ, ಅಳವಡಿಸಿಕೊಳ್ಳಿ, ಅಪ್ಪಿಕೊಳ್ಳಿ ಒಪ್ಪಿಕೊಳ್ಳಿ. ನಮ್ಮ ಚಾನಲ್ ಅನ್ನು SUBSCRIBE ಮಾಡಿಕೊಂಡು ನಮ್ಮ ಈ ಶರಣ ಸಾಹಿತ್ಯ ಪಥದ ಸಂಗಡಿಗರಾಗಿ ಬೆಂಬಲಿಸಬೇಕೆಂದು ತಮ್ಮಲ್ಲಿ ಸವಿನಯ ಪ್ರಾರ್ಥನೆಗಳು...
🌷"ಕಾಯಕವೇ ಕೈಲಾಸ - ಓಂ ನಮಃ ಶಿವಾಯ"🌷
🌳💐🌱🙏ಓಂ ಶರಣು ಶರಣಾರ್ಥಿಗಳು🙏🌱💐🌳
#vachan
#sharanu
#ಶರಣುಶರಣಾರ್ಥಿಗಳು
#ಶರಣತತ್ವ
#ಬಸವಣ್ಣನವರವಚನಗಳು
#ಹಂಸೈಸಿ
Sharanu sharanu
ಶರಣು 🙏🌱