ತಾಳಮದ್ದಳೆ- ಪಾರ್ಥಸಾರಥ್ಯ|Yakshagana
HTML-код
- Опубликовано: 12 сен 2024
- ದಿನಾಂಕ 13/07/2006 ಗುರುವಾರ ಮುದ್ರಣಗೊಂಡ ಪ್ರಸಾರ
ಪುತ್ತೂರು ತಾಲೂಕು ಪೆರ್ಲಂಪಾಡಿ ವರ್ಕೊಂಬು ಮನೆಯಲ್ಲಿ ನಡೆದ
ತಾಳಮದ್ದಳೆ - ಪಾರ್ಥಸಾರಥ್ಯ
ಹಿಮ್ಮೇಳದಲ್ಲಿ ಶ್ರೀಗಳಾದ
ಪದ್ಯಾಣ ಗಣಪತಿ ಭಟ್
ಪದ್ಯಾಣ ಪರಮೇಶ್ವರ ಭಟ್
ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ
ನವೀನ
ಅರ್ಥದಾರಿಗಳಾಗಿ ಶ್ರೀಗಳಾದ
ಕೌರವ : ಸುಣ್ಣಂಬಳ ವಿಶ್ವೇಶ್ವರ ಭಟ್
ಶ್ರೀಕೃಷ್ಣ : ವೆಂಕಟ್ರಾಮ ಸುಳ್ಯ
ಅರ್ಜುನ : ರಮಾನಂದ ನೆಲ್ಲಿತ್ತಾಯ
ಬಲರಾಮ : ರಾಮ ಜೋಯಿಸ ಬೆಳ್ಳಾರೆ
ಸಂಯೋಜನೆ : ರಾಮ ಜೋಯಿಸ ಬೆಳ್ಳಾರೆ
ಸಹಕಾರ : ಡಿ.ಶಂಕರನಾರಾಯಣ ಭಟ್ ಮತ್ತು ಮನೆಯವರು
ವಿಶ್ವಾಮಿತ್ರ ಕುಟೀರ ( ವರ್ಕೊಂಬು )
ಪೆರ್ಲಂಪಾಡಿ, ಕೊಳ್ತಿಗೆ ಗ್ರಾಮ , ಪುತ್ತೂರು ತಾಲೂಕು
#Yakshagana#Talamadale#Parthasarthya
#watch#Share#subscribe
#Kolthigelivemedia#youtubelive
ಹಳೆ ತಾಳಮದ್ದಳೆ ಹೊಸ ಆವಿಷ್ಕಾರ ಕೊಡುಗೆಯಿಂದ ಮತ್ತೊಮ್ಮೆ ಕೇಳುವ ಭಾಗ್ಯ ನಮ್ಮದಾಯಿತು 👍ಹರೀಶ, ಅಭಿನಂದನೆಗಳು 🙏🏻
ಹಳಮೆಯಲ್ಲಿ ಹೊಸತು, 👌
🙏🏻🙏🏻🙏🏻🙏🏻🙏🏻🙏🏻
Super