ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರ ಆಶೀರ್ವಾದಗಳೊಂದಿಗೆ ಮಂಜುನಾಥ ಅಣ್ಣಯ್ಯ ರವರು 'ಹೋರಾಟದ ಹಾದಿ' ಗೀತೆ

Поделиться
HTML-код
  • Опубликовано: 15 окт 2024
  • ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರ ಆಶೀರ್ವಾದಗಳೊಂದಿಗೆ ಮಂಜುನಾಥ ಅಣ್ಣಯ್ಯ ರವರು 25ವರ್ಷಗಳ ಹೋರಾಟದ ಸಲುವಾಗಿ 'ಹೋರಾಟದ ಹಾದಿ' ಗೀತೆ ರಚನೆಯಾಗಿದ್ದು ಈ ಗೀತೆಯ ಸಾಹಿತ್ಯವನ್ನು ಕೂರ್ಗಳ್ಳಿ ಕುಮಾರ್ ರಚಿಸಿದ್ದು, ನಾಡಿನ ಹೆಸರಾಂತ ಗಾಯಕರಾದ 'ಭೂಮ್ತಾಯಿ ಬಳಗದ' ಡಿ. ಆರ್. ನಿರ್ಮಲಾ ಶಾಸ್ತ್ರಿ ಹಾಗೂ ವೆ. ಚಿ. ಅರುಣ್ ಕುಮಾರ್ ಹಾಡಿದ್ದಾರೆ, ಸಹ ಗಾಯಕರಾಗಿ: ರಂಜಿತಾ ಮತ್ತು ರಾಜೀವ್, ರಾಗಸಂಯೋಜನೆ: ವೆ ಚಿ. ಅರುಣ್ ಕುಮಾರ್, ವಾದ್ಯ ಸಹಕಾರ: ಪುಣ್ಯೇಶ್, ಸ್ಥಿರ ಚಿತ್ರಣ: ಮೈಸೂರು ಮಧುಸೂದನ್ ಹಾಗೂ ಸಂಕಲನ: ಪ್ರಕಾಶ್ ಚಿರು ಮಾಡಿದ್ದು, ಈ ಎಲ್ಲಾ ತಂಡದವರಿಗೆ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು ಶುಭವನ್ನು ಹಾರೈಸಿದ್ದಾರೆ.

Комментарии • 1