ಮಹಾರಾಷ್ಟ್ರದಲ್ಲಿ. ಬಿಜೆಪಿ ಮತ್ತು ಶಿವಸೇನೆ ತರಹ ರಾಜ್ಯದಲ್ಲಿ ಯತ್ನಾಳ್ ನೇತ್ರತ್ವದಲ್ಲಿ ಹಿಂದೂ ಪಕ್ಷ ಕಟ್ಟಬೇಕು. ಆಗ ಗೊತ್ತಾಗುತ್ತದೆ ಈಗ ಬಿಜೆಪಿಯಲ್ಲಿ ಇರುವ ಕಪಟ ಹಿಂದೂಗಳು. ಅಧಿಕಾರದ ಆಸೆ ಇದ್ದರೆ ತಪ್ಪಲ್ಲ. ಆದರೆ ಅದಕ್ಕಾಗಿ ಯಡಿಯೂರಪ್ಪ ಅವರ ತರಹ ಆಪರೇಷನ್ ಕಮಲ ಮಾಡದೇ ಅಟಿಲ್ ಜೀ ತರಹ ಕೇವಲ ಒಂದು ಮತದಿಂದ ಅಧಿಕಾರ ಕಳೆದುಕೊಂಡವರ ತರಹದ ನಾಯಕತ್ವ ಬೇಕು. ಹಾಲಿ ಬಿಜೆಪಿಯ ನಾಯಕರಲ್ಲಿ ಶೇ90 ರಷ್ಟು ಅವಕಾಶವಾದಿಗಳು. ನಾಳೆ ಕಾಂಗ್ರೆಸ್ ಪಕ್ಷಕ್ಕೆ ಓಡಿ ಹೋಗಿ ಮಂತ್ರಿ ಆಗಬಹುದು.
He is one mental case.
These are jokers 😂😂
2, ಭಾಗ ಆದರೆ ಹೆಚ್ಚು ಜನ ಯಡಿಯೂರಪ್ಪ ಕಡೆ ಇರ್ತಾರೆ,
ಸಾಧ್ಯವಿಲ್ಲ ಅಣ್ಣ ತಂದೆ ಮಗ ಸ್ವಾರ್ಥಕ್ಕೆ ಬಿಜೆಪಿ ಎರಡೂ ಭಾಗ ಆಗುತ್ತೆ
ಹೆಚ್ಚು ಜನರು ಕಾಂಗ್ರೆಸ್ ಗೆ ಹಾರುತ್ತಾರೆ .. ಬಿಜೆಪಿ ಗೆ ಕರ್ನಾಟದಲ್ಲಿ ಭವಿಷ್ಯನೇ ಇಲ್ಲವಾಗುತ್ತದೆ .. ಅಪ್ಪ ಭಸ್ಮಾಸುರ ಎಂಬುದು ರುಜುವಾತು ಆಗುತೆ
ಮಹಾರಾಷ್ಟ್ರದಲ್ಲಿ. ಬಿಜೆಪಿ ಮತ್ತು ಶಿವಸೇನೆ ತರಹ ರಾಜ್ಯದಲ್ಲಿ ಯತ್ನಾಳ್ ನೇತ್ರತ್ವದಲ್ಲಿ ಹಿಂದೂ ಪಕ್ಷ ಕಟ್ಟಬೇಕು. ಆಗ ಗೊತ್ತಾಗುತ್ತದೆ ಈಗ ಬಿಜೆಪಿಯಲ್ಲಿ ಇರುವ ಕಪಟ ಹಿಂದೂಗಳು. ಅಧಿಕಾರದ ಆಸೆ ಇದ್ದರೆ ತಪ್ಪಲ್ಲ. ಆದರೆ ಅದಕ್ಕಾಗಿ ಯಡಿಯೂರಪ್ಪ ಅವರ ತರಹ ಆಪರೇಷನ್ ಕಮಲ ಮಾಡದೇ ಅಟಿಲ್ ಜೀ ತರಹ ಕೇವಲ ಒಂದು ಮತದಿಂದ ಅಧಿಕಾರ ಕಳೆದುಕೊಂಡವರ ತರಹದ ನಾಯಕತ್ವ ಬೇಕು. ಹಾಲಿ ಬಿಜೆಪಿಯ ನಾಯಕರಲ್ಲಿ ಶೇ90 ರಷ್ಟು ಅವಕಾಶವಾದಿಗಳು. ನಾಳೆ ಕಾಂಗ್ರೆಸ್ ಪಕ್ಷಕ್ಕೆ ಓಡಿ ಹೋಗಿ ಮಂತ್ರಿ ಆಗಬಹುದು.
Yes Jai BJP Jai BSY BYV ji
ಪಕ್ಷದಿಂದ ನೀವು ಎಲ್ಲ ತರಹದ, ಅಧಿಕಾರ ಅನುಭವಿಸಿ ಈಗ ಪಕ್ಷದ ಬಗ್ಗೆ ಟಿಕಿಸುತ್ತಿದ್ದೀರಿ, ನಿಮ್ಮದು ಮುಗಿದು ಹೋದ ಆಧ್ಯಾಯ, ನಿಮ್ಮ ಮಗನ ಭವಿಷ್ಯದ ಬಗ್ಗೆ ಚಿಂತಿಸಿರಿ
Kse waste person