ಆ ಕ್ರಿಕೆಟರ್ ಸಾಕ್ಸ್ ಕದ್ದು ಸಿಕ್ಕಿಬಿದ್ದಿದ್ದು ಏಕೆ..? | Cinema Swarasyagalu | Ep 264
HTML-код
- Опубликовано: 16 сен 2024
- #hamsaleka
#rekha
#pejavarasri
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent. - Развлечения
ಸರ್, ನಿಮ್ಮದು ಸುಸಂಸ್ಕೃತ , ಉತ್ತಮ ಗುಣಮಟ್ಟದ ಚಾನಲ್. ನಿಮಗೆ ನಮ್ಮ ಬೆಂಬಲವಿದೆ👍
ನೇರವಾಗಿ, ನಿಷ್ಠುರವಾಗಿ ಮಾತನಾಡೋರನ್ನು ನಮ್ಮ ಜನ ಕೆಟ್ಟೋರ ತರಹ ನೋಡ್ತಾರೆ ಅಷ್ಟೇ.
@@sangliyanas.bsangliyanas.b9924 ನಿಜಾನೆ sir
@@sangliyanas.bsangliyanas.b9924 ಇನ್ನೊಬ್ಬರ ಬಗ್ಗೆ ನೇರ ನಿಷ್ಠೂರವಾಗಿ ಮಾತಾಡುವವರು,ಮೊದಲು ನಾವೆಷ್ಟು ಯೋಗ್ಯರು ಎಂದು ಯೋಚಿಸಿ ಮಾತಾಡಬೇಕು ಅಲ್ಲವೆ.
Very good analysis Sir
ಒಳ್ಳೆಯ ಸಂಚಿಕೆ... ಕೆಸರಿನ ಮೇಲೆ ಕಲ್ಲು ಎಸೆಯಬಾರದು ಅಂತಾರೆ: ಆದರೆ ನಿಮ್ಮ ಈ ಸಂಚಿಕೆ ಪ್ರಜ್ಞಾಪೂರ್ವಕವಾಗಿ ಕೆಸರನ್ನು ಸಿಡಿಸದೇ ತೋರಿಸುವ ಕೆಲಸವಾಗಿದೆ.. ಅಭಿನಂದನೆಗಳು..
ನಿಜವಾದ ಮಾತು ಸರ್
ಮೇಕಿಂಗ್ ಮಿಸ್ಟೇಕ್ is common...but repeating the same mistake again and again is crime.
Hamsalekha should think 10 times before speaking anything...this shows what was running in his mind regarding Pejavara swamiji and Jain swamiji.
ಹಂಸಲೇಖಗೆ ಬಕೆಟ್ ಹಿಡಿಯಲು ಸುರು maadidra😂😂
Manjunath please don't substantiate Mamsalekha He is communal He is a spent force He has the habit of rubbish talking now is mentally imbalnced
ಏನು ಮಾಂಸ ಅಂದರೆ ಅದು ನಿಕೃಷ್ಟ ಆಹಾರವೇನು? ನನ್ನ ಜೀವನದಲ್ಲಿ ಒಬ್ಬೇ ಒಬ್ಬ ಮಾಂಸಾಹಾರಿಯ ನೆರವಿಲ್ಲದೆ ಬದುಕುತ್ತೀನಿ ಅಂತ ಸಾಧಿಸಿ ತೋರಿಸಿ ನೋಡೋಣ
@@Ravikumar-pd2do ಮಾಂಸ ಒಂದು ರೀತಿಯ ಆಹಾರ ಓಕೆ . ಆದ್ರೆ ಅದನ್ನು ಸೇವಿಸಿ ಅಂತ ಒಬ್ಬರು ಉತ್ತಮವಾದ ಹಿಂದು ಸನ್ಯಾಸಿಗಳಿಗೆ ಹೇಳೋದು ಅಪರಾಧ . ಧಮ್ ಇದ್ರೆ ಹಂಸಲೇಖ ಯಾರಾದ್ರು ಸಾಬ್ರಿಗೆ ಅದೇ ರೀತಿ ಹಂದಿ ಮಾಂಸ ತಿನ್ನಿ ಅಂತ ಹೇಳಲಿ ನೋಡೋಣ , ಹಂಸಲೇಖಾನ್ನ ಹಲಾಲ್ ಮಾಡಿಬಿಡ್ತಾರೆ ಸಾಬ್ರು
@@RPL1000, ಅದನ್ನು ಖಂಡಿಸೋಕೆ ರೀತಿ ಇದೆ. ಹೆಸರನ್ನು ತಿರುಚುವ ವಿಕೃತಿಯಿಂದಲ್ಲ. ನಿಮ್ಮ ಪೂರ್ತಿ ಹೆಸರೇನು ತಿಳಿಸಿ, ಅದನ್ನು ನಾನು ತಿರುಚಿ ಬೇರೆ ಹೆಸರು ಕೊಟ್ಟರೆ ನಿಮಗೆ ಹೇಗಾಗತ್ತೆ ಅನ್ನೋದು ಗೊತ್ತಾಗತ್ತೆ
ಹಂಸಲೇಖ ಬಗ್ಗೆ ಮಾತನಾಡದೆ ಇರುವುದೇ ಒಳ್ಳೆಯದು.
ಅವನೇನು ದೊಡ್ಡ ಪುಡಿಂಗ್..? ಹಿಂದೂಗಳಲ್ಲಿ 15% ಬೆಂಡಿತ್ತಿದರು ಸಾಕು, ಮುಚ್ಕೊಂಡು ಮೂಲೆ ಯಲ್ಲಿ ಕುಳಿತುಕೊಳ್ತಾನೆ
@@sureshN-wp3vzಸುರೇಶ, ನಿಮ್ಮಮ್ಮನ ಬೆಂಡೆತ್ತಿದ್ರೆ ನೀನ್ ಈ ತರ ಮಾತಾಡ್ತಿರಲಿಲ್ವೋ
@@manjunath7837ಒಬ್ಬ ವ್ಯಕ್ತಿ ತನ್ನ ಕ್ಷೇತ್ರದಲ್ಲಿ ಉತ್ತಮ ಸಾಧನೆಯಿಂದ ಗಳಿಸಿದ ಹೆಸರು ಸಮಾಜದಲ್ಲಿ ಪ್ರತಿಫಲ ಅಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಿದ ಮಹನೀಯರ ಬಗ್ಗೆ,ಜಾತಿ,ಮತಗಳ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಬೇಕು.ಅಹಂಕಾರ ತಲೆಗೇರಿದರೆ ಗಳಿಸಿದ ಕೀರ್ತಿ ಒಂದೇ ಕ್ಷಣದಲ್ಲಿ ಮಣ್ಣಾಗುತ್ತದೆ.ಜ್ವಲಂತ ಉದಾಹರಣೆ ಹಂಸಲೇಖ @ ಗಂಗರಾಜ್.
@@manjunath7837
Mamsalekha mamsa tinakke heltaare.
❤
👏👏👏
ಮಂಜುನಾಥ್ ಸರ್ ನಿಮ್ಮ ಬಗ್ಗೆ ಗೌರವವಿದೆ ನೀವು ಹಂಸಲೇಖ ಪರ ಮಾತಾಡಬೇಡಿ. ಅವರು ಮಾತನಾಡಿರುವುದು ಸರಿಯಿಲ್ಲ....
Hamleka yavathu kannda ❤❤dvrige super
ನಿಮಗೆ ಸಂಬಂಧವಿರದ ವಿಷಯದ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿಲ್ಲ
Its best hamsa lekha should keep Hariharapura manjunath as his advisor .
100% Correct, because even hamsalekha could not think of a more false answer than this manjunath is telling on behalf hamsalekha . manjunatha is twisting the truth, hamsalekha clearly asked poojya Pejawar Sri if he is willing to eat drink non-veg or blood roast that if hamsleka gives to pejawar sri. Later he didn't even apologise properly, he only said that he should not have spoken like that in that particular function, which means he can and will speak the same in a different place. Manjnath is peddling half-truths.
@@RPL1000 ನೀವು ಅಸ್ಪೃಶ್ಯತೆ ಆಚರಿಸುತ್ತಿರುದು ನಿಜಾನೇ ತಾನೇ ಇದು ರಿಯಲ್ ಫ್ಯಾಕ್ಟ್ ಆದ್ರೆ ಇದರ ಬಗ್ಗೆ ನೀವುಗಳು ಯಾವತು ಮಾತಾಡಿದಿಲ್ಲ ಇದನ್ನ ಬಿಟ್ಟು ಬೇರೆ ಯಲ್ಲ ಮಾತಾಡ್ತಿರ
ಹಂಸಲೇಖ leftist ಅಂತ portray ಮಾಡಿಕೊಂಡು ಯಾವುದಾದ್ರೂ ಕನ್ನಡ ಸಂಸ್ಥೆ.. ನಿಗಮದಲ್ಲಿ ಒಂದು ಪೋಸ್ಟ್ ಕೊಡುತ್ತಾ government ಅಂತ ಕಾಯ್ತಾ ಇದ್ದಾರೆ
ದೇವರಾಜ್ ಅರಸ್ ಸಮಯದಲ್ಲಿ 1974
Hamsakekhara sàngeetha samsthege ellarigu pravesha unta
ಇದೆ
Adre nim gurukul dalli irlilla aste😂
free @@rudreshacharrudresh1836
ಮುಚ್ಚಿ ಹೋಗಿರೋ school ಬಗ್ಗೆ ಏನು ನೋಡ್ತೀರಾ
ಇದೆ ದಲಿತ ನಿಂದ ಬ್ರಹ್ಮಣನ ವರೆಗೂ ಪ್ರವೇಶ ಇದೆ ನಿಮ್ಮ ಮನೆಗೆ ದಲಿತ ಪ್ರವೇಶ ಉಂಟೋ? ಹೇಳಿ ರಾವ್
ಅದಕ್ಕೆ KLIPTOMANIA ಅಂತಾರೆ... ರೇಖಾ, ನಾಯ್ಕ,
Kleptomania
GunduRaus Cabinet Minister not R krishna Govt
ಹರಿಹರ ಪುರ ಮಂಜುನಾಥ್ ದೇವರೇ ನೀವು ಒಳ್ಳೆಯ ಚಮಚ ಗಿರಿ ಕೆಲಸ ಮಾಡುವ ಪತ್ರಕರ್ತ
correct, my opinion is same.
ಯಾರಿಗೆ guru
ಆ ಚಾನಲ್ನಲ್ಲಿ ಕೂತುಕೊಂಡು ಬೆಂಕಿ ಹಚ್ಚುವ ಕೆಲಸ ಮಾಡುತ್ತಿರೋರ ಬಗ್ಗೆ ಏನು ಹೇಳ್ತೀರಿ?
ನೀವು. ಏನೇ. ಹೇಳಿ. ಗುರುಗಳೇ. ಹಂಸಲೇಖ. ಈಗ. ಜಾತಿವಾದಿ. ಯಾಗಿದ್ದಾರೆ.
ಹಂಸಲೇಖ ನೇಕಾರ ಜಾತಿ... ಅವರಿಗೆ ಜಾತಿವಾದಿ ಗುರು...
ಅಸ್ಪೃಶ್ಯತೆ ಆಚರಿಸೋ ನೀವುಗಳು ಜಾತಿವಾದಿಗಳು ಹಂಸಲೇಖ ಸರ್ ಗೆ ಯಾಕ್ರೋ ಹೇಳ್ತಿರ ಅವ್ರು ಯಾವತು ನಿನ್ನ ಜಾತಿ ಯಾವ್ದು ಅಂತ ಕೇಳೋದಿಲ್ಲ ನಿಮ್ಮತರ
ಈ ಮಾಂಸ ಲೇಖನಿಗೆ ಮಾಡೋಕೆ ಬೇರೆ ಕೆಲಸ ಇಲ್ವಲ್ಲಾ ಇನ್ನೇನ್ ಮಾಡತಾನೆ 😄🤣😂
ಯಾಕೆ ನಿನ್ನ ಮೈಯಲ್ಲಿ ಮಾಂಸಾನೇ ಇಲ್ವಾ.. ಅಥವಾ ನೀನೇನು ದೇವಲೋಕದಿಂದ ಬಂದಿದಿಯಾ..
ಯಾಕೆ ಮಾಂಸಾಹಾರ ಅಷ್ಟೊಂದು ನಿಕೃಷ್ಟವಾ? ನಿಮಗೆ ತಾಕತ್ತಿದ್ದರೆ ಮಾಂಸಾಹಾರಿಗಳೊಂದಿಗೆ ಯಾವ ಬಗೆಯ ಒಡನಾಟ ಇರಿಸಿಕೊಳ್ಳದೆ ಜೀವನ ನಡೆಸಿ ತೋರಿಸಿ
ಪೂಜಾರಿ ನಿನ್ನಂಥ ನೂರಾರು ಭಿಕಾರಿಗಳಿಗೆ ಕೆಲಸ ಕೊಟ್ಟಿದ್ದರೋ ನಮ್ಮ ನಾದ ಬ್ರಹ್ಮ
Hamsaleka is a Icon of Dravidian culture. He uplifted lot of talent in film industry like Rajeshkrishnan, Shastri,Nanditha,Hemanth and etc,we don’t know who is Shanbog,
Three cheers to Hamsaleka
Why Rajesh Krishnan left Sa ri ga ma...when ಹಂಸಲೇಖ entered this programme...?
ಇದು ಏಳೇಳು ಜನುಮದ ಲವ್ ಹಾಡು ಹಾಡಿದ ಸಿಂಗರ್ ಶಾನುಭಾಗ್..ಅವರ ಹೆಸರು ಟೈಪ್ ಮಾಡಿ ಅವರು ಯಾರು ಅಂತ ನೋಡಿ
Ivaru baker matra alla. Sintex tank.
Hamsalekhanige Aralu Maralu vayassagide.Bddhi illada buddhu thara aagiddane.Avakaashagaloo illa.Bitti prachaarakke baayige bandanthe haratutthaane.Thaanu maathra shreshta anno ahankaaravide
ತಲೆಯ ಮೇಲೆ ಮತ್ತು ತಲೆಯ ಒಳಗೆ ನಯಾ ಪೈಸೆಯ ಪದಾರ್ಥ ಇಲ್ಲದವು ಚಾನಲ್ಗಳಲ್ಲಿ ಕೂತು ಬೊಂಬಡಾ ಬಜಾಯಿಸುತ್ತಾರೆ.
ಕೇವಲ ತಾವು ಪ್ರಸ್ತುತರು ಅಂತ ತೋರಿಸಿಕೊಳ್ಳಲು
Lo bolimagane Nagaraja, ningeshto vaysu. En kisdidiya isht varsha?
ನಿಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳಿ.
ನಟ ರಮೇಶ್ ಅರವಿಂದ್ ಸಂದರ್ಶನಗಳಲ್ಲಿ ಹೇಳಿದ್ದಾರೆ. ಹಂಸಲೇಖರನ್ನು 'ವೀಕೆಂಡ್ ವಿಥ್ ರಮೇಶ್' ಕಾರ್ಯಕ್ರಮಕ್ಕೆ ಕರೆತರಲು ಹಲವು ವರ್ಷಗಳಿಂದ ಯತ್ನಿಸುತ್ತಿದ್ದೀನಿ, ಆದರೆ ಅವರು ಒಪ್ಪುತ್ತಿಲ್ಲ, ಅಂತ.
ನೀವೇ ಹೇಳುವಂತೆ ಅವರು ಪ್ರಚಾರಕ್ಕೆ ಹಂಬಲಿಸುತ್ತಿದ್ದರೆ ಇಂಥ ಅವಕಾಶವನ್ನು ಬಿಟ್ಟು ಕೊಡುತ್ತಿದ್ದರಾ?
ಹಂಸಲೇಖರ ಪ್ರತಿಭೆ ಬಗ್ಗೆ ಯಾರೂ ಬೆರಳು ತೋರಿಸುವಂತಿಲ್ಲ. ಅವರ ಬೇರೆ ಸ್ವಭಾವದ ಕುರಿತು ತಕರಾರು ಇದ್ದರೆ ಅದಕ್ಕೆ ಸೀಮಿತವಾಗಿ ಚರ್ಚಿಸಬಹುದು ಅಲ್ಲವಾ?
ಶಂಕರ್ ಶಾನ್ ಭಾಗ್ ರ ಪ್ರಕರಣ ಅವರು ಹೇಳಿದ್ದರಿಂದ ತಿಳಿಯಿತು. ಹಂಸಲೇಖ ಹೇಳ್ತಾರ ನೀವೇ ಹೇಳಿ.
ಒಂದು ಸಲ ಶಾನುಭಾಗ್ರು ಹೇಳಿದ ಆ ಎಪಿಸೋಡನ್ನು ಸ್ವತಃ ನೀವು ನೋಡಿ... ಸರಿಗಮಪ-17 ರ ಸಂಚಿಕೆ 49.. 14 ನವೆಂಬರ್ 2020.
ಹಂಸಲೇಖ ನಿಜಕ್ಕೂ ಆ ರೀತಿ ಮಾತಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ. ಆಗ ಸತ್ಯ ನಿಮಗೇ ಅರ್ಥವಾಗತ್ತೆ
ನಾನು ಹೇಳ್ತೀನಿ ನೀನು ನನಗೆ ದುಡ್ಡು ಕೊಡ್ಬೇಕು ಇದಕ್ಕೆ ಏನ್ ಹೇಳ್ತಿಯ ಆನ್ಸರ್ ಮಾಡು
@@lakshmanmr9507ಹಂಸಲೇಖ ರಿಯಾಲಿಟಿ ಶೋ ನಲ್ಲಿ ಮನೋಹರ್ ಮಾಡಿದ ಸಾಂಗ್ ನ ನಾನು ಮಾಡಿದ್ದು ಅಂತ ಹೇಳಿದ್ದಾರೆ ಇದಕ್ಕೆ ಬಾಯಿ ಮುಚ್ಚಿ ಸುಮ್ಮನೆ ಯಾಕಿರೋದು ಶಾನುಭಾಗ್ ಹೇಳಿದ್ದು ಸುಳ್ಳು ದುಡ್ಡು ಕೊಟ್ಟಿದ್ದೀನಿ ಸುಳ್ಳು credit ತಗೊಂಡಿಲ್ಲ ಅಂತ ಹೇಳಬಹುದಿತ್ತು
ಮೇಕಿಂಗ್ ಮಿಸ್ಟೇಕ್ is common...but repeating the same mistake again and again is crime.