ತೇಜಸ್ವಿ ಕಾಡನ್ನ ಶೋಧದ ಭಾವದಲ್ಲಿ ನೋಡಿದರು | Prashant Nayak | Poornachandra Tejaswi | Book Brahma

Поделиться
HTML-код
  • Опубликовано: 12 сен 2024
  • ತೇಜಸ್ವಿ ಕಾಡನ್ನ ಶೋಧದ ಭಾವದಲ್ಲಿ ನೋಡಿದರು - ಪ್ರಶಾಂತ್‌ ನಾಯಕ್‌
    ತೇಜಸ್ವಿ ಕಂಡ ಪರಿಸರದ ಬಗ್ಗೆ ಪ್ರಶಾಂತ್‌ ನಾಯಕ್‌ ಮಾತು
    ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಹದಿನಾಲ್ಕು ಸಂಪುಟಗಳ ಬಿಡುಗಡೆ, ʻತೇಜಸ್ವಿ ಎಂಬ ವಿಸ್ಮಯʼ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ, ʻಪೂರ್ಣಚಂದ್ರʼ ಚಿತ್ರ ಸಂಪುಟ ಬಿಡುಗಡೆ ಮತ್ತು ತೇಜಸ್ವಿ ಸಾಹಿತ್ಯ : ಸಾಂಸ್ಕೃತಿಕ ಹಬ್ಬ, ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಚಿಂತಕರಾದ ಡಾ. ಪ್ರಶಾಂತ್‌ ನಾಯಕ್‌ ಅವರ ಮಾತು.
    ಬುಕ್ ಬ್ರಹ್ಮ ಸಾಹಿತ್ಯ ಉತ್ಸವ 2024
    ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಉಚಿತ ನೋಂದಣಿ ಆರಂಭವಾಗಿದೆ..
    ಈ ಲಿಂಕ್‌ ಬಳಸಿ ನಿಮ್ಮ ಸ್ಥಳ ಕಾಯ್ದಿರಿಸಿಕೊಳ್ಳಿ 👇
    bookbrahmalitf...
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    Our Whatsapp Channel Link: whatsapp.com/c...
    #BookBrahma #PrashantNayak #PoornachandraTejaswi

Комментарии • 25