ಮನದ ಮಾತು., ಶ್ರೀಮತಿ ಪದ್ಮ ಬೇಡೇಕರ್ ಆದರ್ಶ ಗ್ರಹಿಣಿ, ಕವಯತ್ರಿ, ಮುಂಡಾಜೆ.
HTML-код
- Опубликовано: 11 окт 2024
- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಕಡಂಬಳ್ಳಿ ವಾಲ್ಯದ ದಿ. ಶ್ರೀಮತಿ ಮತ್ತು ಶ್ರೀ ಗೋವಿಂದ ಪಟವರ್ಧನ್ ರವರ ಸುಪುತ್ರಿ ಯಾಗಿ ಜನನ. ಮುಂಡಾಜೆಯ ಶಾಲೆಯಲ್ಲಿ ದಿ. ಬಿ.ರಾಮಚಂದ್ರ ಭಟ್, ಮಕ್ಕಳ ಸಾಹಿತಿ ಇವರ ಗುರುಗಳು.
ಗುಲ್ಬರ್ಗ ಬೆಡೇಕರ್ ರವರನ್ನು ವಿವಾಹವಾಗಿ ಮೂರು ಜನ ಗಂಡು ಮಕ್ಕಳು ಎಲ್ಲರಿಗೂ ವಿವಾಹವಾಗಿ ಅವರ ಸೊಸೆಯಂದಿರೊಂದಿಗೆ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.
ಇವರು ಕವಯತ್ರಿ ಆಗಿ ಅನೇಕ ಕವನಗಳನ್ನು ರಚಿಸಿದ್ದಾರೆ.
ಇದೀಗ ಅವರ ಮಕ್ಕಳು ಮೂಡಬಿದ್ರೆ ಮುಂಡಾಜೆ ಉಜಿರೆಗಳಲ್ಲಿ ವಾಸವಿದ್ದು ಅವರೊಂದಿಗೆ ಇವರು ಜೀವನ ನಡೆಸುತ್ತಿದ್ದಾರೆ. ಸುಖೀ ಸಂಸಾರ ಇವರದು.
ಸಂದರ್ಶನ ತುಂಬಾ ಸುಂದರ 👌👌👌 ನಿಮಗೆ ಶುಭಾಶಯಗಳು ಪದ್ಮಾ ❤