ರನ್ನನ ಗದಾಯುದ್ಧ-1|ಗಮಕ -ಕಾವ್ಯ- ಗಾಯನ- ವ್ಯಾಖ್ಯಾನ |GAMAKA VACHANA| ಕನ್ನಡ ಸಾಹಿತ್ಯ | kannadapress.com |

Поделиться
HTML-код
  • Опубликовано: 12 сен 2024
  • #kanndapressCom #kannada #KannadaLiterature #attimabbe #ranna #GamakaVachana #GadaYudda #SatyavathiRamanatha
    ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರವಾದ ಗಮಕ ಕಾವ್ಯ ಗಾಯನ ಮತ್ತು ವ್ಯಾಖ್ಯಾನವನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಕವಿ ರನ್ನನ ಗದಾಯುದ್ಧ ಕಾವ್ಯದ ಮೊದಲ ಕಂತು ಇಲ್ಲಿದೆ. ನಾಡಿನ ಹೆಸರಾಂತ ಗಮಕ ಕಲಾವಿದೆ ಕರ್ನಾಟಕ ಕಲಾಶ್ರೀ ಸತ್ಯವತಿ ರಾಮನಾಥ ಅವರು ವ್ಯಾಖ್ಯಾನ ನೀಡಿದ್ದಾರೆ. ಮತ್ತೊಬ್ಬ ಹೆಸರಾಂತ ಗಮಕ ಪಟು ಕರ್ನಾಟಕ ಕಲಾಶ್ರೀ ಸಿ ಪಿ ವಿದ್ಯಾಶಂಕರ ಅವರು ವಾಚನ ಮಾಡಿದ್ದಾರೆ.
    ವ್ಯಾಖ್ಯಾನ : ಕರ್ನಾಟಕ ಕಲಾಶ್ರೀ ಸತ್ಯವತಿ ರಾಮನಾಥ
    ವಾಚನ : ಕರ್ನಾಟಕ ಕಲಾಶ್ರೀ ಸಿ ಪಿ ವಿದ್ಯಾಶಂಕರ
    ನಿರೂಪಣೆ : ಭಾರತಿ ಎಸ್ ಎನ್
    ಚಿತ್ರಗಳು: ಇಂಟರ್ ನೆಟ್ ಮತ್ತು ಚಿತ್ರಿಕಾ
    ಸಂಪಾದಕ : ಶ್ರೀವತ್ಸ ನಾಡಿಗ್, editor, kannadapress.com
    Music: www.bensound.c...
    Follow Us
    www.kannadapre...
    www.english.ka...
    Twitter: @kannadapress
    facebook : .com/ Kannadapress.com
    Insta :instagram.com/ kannadapress
    Telegram :kannadapress
    email: editor@kannadapress.com

Комментарии • 21