Paryaya Sanchara of Adamaru Matha to Sode

Поделиться
HTML-код
  • Опубликовано: 18 окт 2024
  • ಉಡುಪಿ ಶ್ರೀಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿಯಾಗಿ, ಸೋದೆ ಶ್ರೀ ವಾದಿರಾಜ ಮಠದ ಪೀಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಆಮಂತ್ರಣದ ಮೇರೆಗೆ ಭಾವೀ ಪರ್ಯಾಯ ಪೀಠಾಧೀಶರಾದ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಭಾವೀಸಮೀರ ಶ್ರೀ ವಾದಿರಾಜರ ತಪೋಭೂಮಿ ಸೋದಾ ಕ್ಷೇತ್ರಕ್ಕೆ ಆಗಮಿಸಿ, ಶ್ರೀರಮಾ ತ್ರಿವಿಕ್ರಮ ದೇವರ, ಶ್ರೀಭೂವರಾಹ ಹಯಗ್ರೀವ ವೇದವ್ಯಾಸ ದೇವರ, ಶ್ರೀವಾದಿರಾಜರ, ಭೂತರಾಜರನ್ನು ದರ್ಶಿಸಿ ವಿಶೇಷ ಪೂಜೆ ಸಲ್ಲಿಸಿದರು.
    ಈ ಸಂದರ್ಭದಲ್ಲಿ ಶ್ರೀ ವಿಶ್ವವಲ್ಲಭ ತೀರ್ಥರು ಮಠದ ಪರವಾಗಿ ಗೌರವ ಸಲ್ಲಿಸಿದರು.

Комментарии • 3

  • @sheelarao1066
    @sheelarao1066 Год назад

    Namaskaram swamijissss🙏🙏🙏🙏🙏🙏🙏🙏

  • @renukasr2309
    @renukasr2309 4 года назад +2

    SRI SRIPADHANGALAVARIGE BAKTHIPURVAKA NAMASKARAGALU