|ಕಲಾಸಂಜೆ ಅಂಪಾರು |ಮನು ಹಂದಾಡಿ ಯವರ ಮಾತಿನಲ್ಲಿ 😂|
HTML-код
- Опубликовано: 7 окт 2024
- ಇದೇ ಬರುವ 30-04-2022 ರ ಶನಿವಾರ ದಂದು,ಕುಂದಾಪುರ ತಾಲೂಕಿನ ಅಂಪಾರಿನ ಸಂಜಯಗಾಂಧಿ ಪ್ರೌಢಶಾಲೆಯ ಮೈದಾನದಲ್ಲಿ ಸಂಜೆ 5:30 ರಿಂದ, ಕಲಾಸಂಜೆ ಎಂಬ ಅದ್ಬುತ ಕಾರ್ಯಕ್ರಮ ನಡೆಯಲಿದ್ದು, ಇಲ್ಲಿ ಗಾನವೈಭವ, ದೇವದಾಸ್ ಕಾಪಿಕಾಡ್ ರವರ 'ಕಂಜೂಸ್ ನನ್ಮಗ 'ಕನ್ನಡ ನಾಟಕ, ಕಲಾನ್ವೇಷಣೆ ಸಂಗೀತ ಕಾರ್ಯಕ್ರಮ, ಹರಟೆ, ಸಾಧಕರಿಗೆ ಸನ್ಮಾನ ಹೀಗೆ ಮುಂತಾದ ಕಾರ್ಯಕ್ರಮ ನಡೆಯಲಿದ್ದು ಎಲ್ಲವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕಾಗಿ ಕೇಳಿಕೊಳ್ಳುತ್ತೇನೆ.
Pls share, like, comment and subscribe
🙏Thank you🙏
Good👍
ಸಾ... ಪಿತ್👌👌👌
👌👌👌👌
ಎಲ್ಲಾ ಕಡೆ ಹೇಳಿದ್ದೆ ಹೇಳ್ತಾರೆ, ಏನು ಸ್ಟಾಂಡ್ ಅಫ್ ಕಾಮಿಡಿಯನ್ ... ಸಾರ್
Layakih.... Nimm maatu