ಭಗವದ್ಗೀತಾ ಫಾರ್ ಯೂಥ್ ಡಾ|| ಗುರುರಾಜ್ ಕರ್ಜಗಿ ಅವರೊಂದಿಗೆ ಅನಿಲ್ ಶೆಟ್ಟಿ ಸಂವಾದ ಅಧ್ಯಾಯ 18 - ಮೋಕ್ಷ
HTML-код
- Опубликовано: 5 сен 2024
- ಅಧ್ಯಾಯ 18 -
ಮೋಕ್ಷ
ಪ್ರಶ್ನೆ 1 -
ಸಂನ್ಯಾಸ ಮತ್ತು ತ್ಯಾಗ ದ ಮಧ್ಯೆ ಇರುವ ವ್ಯತ್ಯಾಸ ?
ಪ್ರಶ್ನೆ 2 -
ಮೂರು ವಿಧದ ಕರ್ಮ ತ್ಯಾಗಗಳು ಯಾವುವು ?
ಪ್ರಶ್ನೆ 3 -
ನಾವು ಸಾರ್ಥಕ ಕರ್ಮ ಮಾಡಲು ಬೇಕಾಗುವ ಐದು ಅಂಶಗಳು ಯಾವುವು ?
ಪ್ರಶ್ನೆ 4 -
ಕರ್ಮ ಮಾಡಿಯು ಬಂಧನದಲ್ಲಿ ಬೀಳದಿರುವವರು ಯಾರು ?
ಪ್ರಶ್ನೆ 5 -
ಜ್ಞಾನ, ಕರ್ಮ ಮತ್ತು ಕರ್ಮಿ ಹೇಗೆ ಪ್ರಕೃತಿಯ ಮೂರು ಗುಣದಲ್ಲಿ ಬದಲಾಗುತ್ತದೆ ?
ಪ್ರಶ್ನೆ 6 -
ನಮ್ಮ ತಿಳುವಳಿಕೆ ಮತ್ತು ನಿರ್ಣಯ ಪ್ರಕೃತಿಯ ಮೂರು ಗುಣಗಳೊಂದಿಗೆ ಹೇಗೆ ಹೊಂದಿಕೊಂಡಿದೆ ?
ಪ್ರಶ್ನೆ 7 -
ಶ್ರೀ ಕೃಷ್ಣ ಮೂರು ವಿಧದ ಸುಖ (ಸಂತೋಷ ) ವನ್ನು ಹೇಗೆ ವಿವರಿಸುತ್ತಾನೆ ?
ಪ್ರಶ್ನೆ 8 -
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಸ್ವಭಾವ ದಿಂದ ಕೂಡಿರುವವರ ಜೀವನಶೈಲಿ ಹೇಗಿರುವುದು ?
ಪ್ರಶ್ನೆ 9 -
ಪ್ರತಿಯೊಂದು ಕಾರ್ಯ ದೋಷಪೂರಿತವಾಗಿರುವುದು ಆದರೂ ಕರ್ಮ ಮಾಡುವುದನ್ನು ನಿಲ್ಲಿಸಬಾರದು ಏಕೆ ?
ಪ್ರಶ್ನೆ 10 -
ಪರಿಪೂರ್ಣತೆಯನ್ನು ಹೊಂದಲು ಶ್ರೀ ಕೃಷ್ಣ ಕೊಟ್ಟ ಉಪದೇಶ ಏನು ?
ಪ್ರಶ್ನೆ 11 -
ದೇವರು ಎಲ್ಲರ ಹೃದಯದಲ್ಲಿ ಕುಳಿತು ಏನು ಮಾಡುತ್ತಾನೆ ?
ಪ್ರಶ್ನೆ 12 -
ಕೃಷ್ಣ ಅರ್ಜುನನಿಗೆ ಸರ್ವ ಧರ್ಮವನ್ನು ತ್ಯಾಗ ಮಾಡಿ ಶರಣಾಗತನಾಗು ಎನ್ನುವುದು ಏಕೆ ?
ಪ್ರಶ್ನೆ 13 -
ಅರ್ಜುನ ಭಗವದ್ಗೀತೆಯನ್ನು ಕೇಳಿದ ಮೇಲೆ ನಿನ್ನ ಭ್ರಮೆ ಮತ್ತು ಅಜ್ಞಾನ ದೂರವಾಯಿತೇ ಎಂದು ಶ್ರೀ ಕೃಷ್ಣ ಕೇಳಿದ ಪ್ರಶ್ನೆಗೆ ಅರ್ಜುನ್ ಕೊಡುವ ಉತ್ತರವೇನು ?
ಪ್ರಶ್ನೆ 14 -
ಕೃಷ್ಣ ಅರ್ಜುನರ ಸಂಭಾಷಣೆಯನ್ನು ಆಲಿಸಿದ ಸಂಜಯನ ಅಭಿಪ್ರಾಯವೇನು ?