ಪತ್ರಕರ್ತನಾಗಿರೋ ತನಕ ಗನ್ ಇಟ್ಕೊಳಲ್ಲ ಅನ್ಕೊಂಡಿದ್ದೆ..! | Part -2 | Vikrama Podcast | Ajith Hanamakkanavar
HTML-код
- Опубликовано: 12 сен 2024
- #VikramaPodcast #AjithHanamakkanavar #KirikKeerthi
ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಟಿವಿ ವಿಕ್ರಮ ಡಿಜಿಟಲ್ ಚಾನೆಲ್ನಲ್ಲಿ ಪ್ರಸಕ್ತ ವಿದ್ಯಮಾನಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
www.tvvikrama.com
Facebook : vikramatv
Instagram : www.instagram/tv_vikrama
Twitter : tv_vikrama
#TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #CHAKRAVARTHISULIBELE #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS
ಅಜಿತ್ ಹನುಮಕ್ಕನವರ್ ಇರುವ ಕಾರಣಕ್ಕೆ ನಾನು ಸುವರ್ಣನ್ಯೂಸ್ ನೋಡೋದು, ಇಂತಹ ರಾಷ್ಟ್ರೀಯ ವಾದಿ ಪತ್ರಕರ್ತನ ಸಂದರ್ಶನ ಅದ್ಭುತವಾಗಿದೆ
Yes, absolutely right! We watch suvarna news because of Ajith sir, a true journalist anda patriot🙏🙏
Suvarna news means ajith for me
Thu
Same
ಅಜಿತ್ ಅನುಮಕ್ಕ ಯಾಕ್ ಮೆಲ್ಲಗೆ ಮಾತಾಡುತ್ತಿದ್ದೀರಾ!!, ಕಿರುಚೋದಿಲ್ಲವಾ?? ಹರುಚೋದಿಲ್ಲವಾ?? ಯಾಕ್ರೀ ಈ ನಾಟಕ?? ರೈತರ, ಕಾರ್ಮಿಕರ ವಿರೋಧಿ ನೀವು!!! ಜನಸಾಮಾನ್ಯರ ಪರ ಇರಬೇಕಾದ ಈ ನಿಮ್ಮ ಸುವರ್ಣ ನ್ಯೂಸ್ ಒಂದು ಪಕ್ಷದ ಪರ ಮಾತಾಡುತ್ತಾ!!!??? ಧರ್ಮ, ಧರ್ಮಗಳ ನಡುವೆ ಕೂಮುಭಾವನೆ ಸೃಷ್ಟಿಸೊ ನೀವು ಪತ್ರಿಕೋದ್ಯಮಕ್ಕೆ ಅಪಮಾನವಾಗಿದ್ದೀರಾ. ರವಿಬೆಳಗೆರೆ ಹತ್ತಿರ ಕೆಲಸ ಮಾಡಿರೋ ನೀವು ಈಗ ರೈತರ, ಕಾರ್ಮಿಕರ ವಿರೋಧಿಯಾಗಿ ಟಿವಿ ಪರದೆ ಮೇಲೆ ಹರಚುತ್ತ, ಕಿರುಚುತ್ತ ದುಡ್ಡಿಗೋಸ್ಕರ ನಾಟಕ ಆಡುತ್ತಿರೋ ನಿಮ್ಮಂಥವರು ಈ ಭಾರತದಲ್ಲಿ ಇರಲು ನಾಲಾಯಕ್ಕೂ..
ನಾನು ಅಜೀತ್ ಹನುಮಕ್ಕನವರ್ ಇರುವ ಕಾರಣಕ್ಕೆ ಮಾತ್ರ ಸುವರ್ಣ ನ್ಯೂಸ್ ನೋಡೋದು ಮತ್ತು ಕೇವಲ ಅಜೀತ್ ಸರ್ ಕಾರ್ಯಕ್ರಮ ಮಾತ್ರ ನೋಡೋದು ನಾನು ಧನ್ಯವಾದಗಳು ಸರ್ ನಿಮ್ಮ ಜೀವನದ ಅನುಭವ ಹಂಚಿಕೊಂಡಿದ್ದಕ್ಕೆ🙏🙏💐💐
ಕಿರಿಕ್ ಕೀರ್ತಿಯವರಿಗೆ ದನ್ಯವಾದಗಳು ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ🇮🇳ಜೈ ಹಿಂದ್
Yes bro
True
ನಿಮ್ಮ ಜೀವನ ಕಥೆಗಳನ್ನ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್. I'm your big fan
ಅಜಿತ್ ಸರ್ ನಿಮ್ಮಂಥ ವ್ಯಕ್ತಿ ನಮ್ಮ ಸಮಾಜಕ್ಕೆ ಬೇಕು ಧನ್ಯವಾದಗಳು ಸರ್
ಅಜಿತ್ ಜೀ, ನೀವು ಕರ್ನಾಟಕ ದ ಅತೀ ದೊಡ್ಡ ಆಸ್ತಿ , ದೇವರ ಅಶೀರ್ವಾದ ಸದಾ ನಿಮ್ಮ ಮೇಲಿರಲಿ ಅಂತ ಹಾರೈಸುತ್ತೇನೆ 💐💐🙏
Ayyo yav asthino evanu deshda shanthi halu madi kririmi evanu darmda jathi ankondu visha beeja bitho loffer tv channel avanobba vishweshara bhat gaandu
@@abhishekm8439Yak sir vishweshwara bhat ra jothe nim mane hennu makkalanna kalsiddira
ಸೂಪರ್ ಸರ್ 🙏🙏
ಅಜಿತ್ ಸರ್ ನಮ್ದು ನಿಮ್ಮ್ ಪಕ್ಕದ್ ಊರು ಬೆಳಗಲಿ ನಮ್ಮ್ ನಾಡಕಚೇರಿ ಇರೋದು ನಿಮ್ಮ್ ಊರಲ್ಲೇ ನಿಮ್ಮ್ ಊರನ್ನು ತುಂಬಾ ಸಲ ತಿರುಗಾಡಿದ್ದೇನೆ ಮೀಡಿಯಾದಲ್ಲಿ ಇಷ್ಟವಾಗುವ ವೆಕ್ತಿಗಳೆಂದ್ರೆ ರಂಗನಾಥ್ ಸರ್, ಅಜಿತ್ ಹನುಮಕ್ಕನವರ, ಶ್ರೀ ಲಕ್ಷ್ಮಿ ರಾಜ್ಕುಮಾರ್, 👌👌👌👌👌
Yavur ivrdu
Lakshmi yaru🤔
@@allinone_747 Ajith sir uru yavdu anta gottaglilla
@@marutipasodi4471 hubballi
@@marutipasodi4471 ಹುಬ್ಬಳ್ಳಿ ತಾಲೂಕು ಛಬ್ಬಿ ಗ್ರಾಮ
ಸೂಪರ ಅಜಿತ ಸರ ನೀಮ್ಮ ಜೀವನದ ಅನೇಕ ಘಟನೆಗಳನ್ನ ನಮ್ಮ ಜೋತೆ ಹಂಚಿಕೊಂಡಿದ್ದಕ್ಕೆ 👍👍🙏🔥🔥🌹
Ajith sir ❤
ಇ ಮನುಷ್ಯ ಮಾತಾಡೋದ್ ಕೇಳುದ್ರೆ ಒಂದು ಒಳ್ಳೆ ವಿಷಯ ಇರೋ ಪುಸ್ತಕನ ಓದುತಿದೀನಿ ಅನ್ಸುತ್ತೆ
💯
ಯಾವ್ ಪುಸ್ತಕ ಬಿಜೆಪಿ ಬಕೆಟ್ ಹಿಡಿಯೋ ಪುಸ್ತಕ ನಾ🤔😁😁
Nimmantor ishte kanro obrige olled heludre avana ಹಿನ್ನಲೆ bage mathadthira.. Ad bitre bckt anthira.. Nimmantor idiralla ರಾಜಕೀಯ anno kolakanna mansalli thaleli thumbkond idira adenella bittu obba vyekthi li iro vishya na appreciate madod kali.. Olledagli bye
@@Msd47864 😁😁😁😁😁😁😁😁😁😁😁😁😁😁😁😁😁
ಪಿಶಾಚಿ
ಏನೇ ಬರಲಿ ಏನೇ ಇರಲಿ ಅಜಿತ್ ಹನುಮಕ್ಕನವರ್ ಟಿವಿ ಯಲ್ಲಿ ಅವರ ವಿಮರ್ಶೆ, ರಾಷ್ಟ್ರ ಹಿತ, ನ್ಯಾಯಯುತವಾಗಿ ,ಮತ್ತು ಪಾರದರ್ಶಕವಾಗಿರುತ್ತದೆ, ಅಂತ ಇದು ನನ್ನ ವೈಯಕ್ತಿಕ ಅಭಿಪ್ರಾಯ😀😀😀😀 🙏🙏🙏🙏 🙏
ಅದ್ಬುತ ಕಾರ್ಯಕ್ರಮ ಸರ್... ಟಿವಿ ವಿಕ್ರಮ್ ತಂಡಕ್ಕೆ ಧನ್ಯವಾದಗಳು
ಅಜಿತ್ ನೀವು ಯಾವಾಗಲೂ ಹೀಗೆ ಇರಿ
.... ಬೇರೇನೂ ಹೇಳಲ್ಲಾ ನಿಮಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಅಷ್ಟೇ ಹೇಳ ಬಲ್ಲೆ.. ನಿಮ್ಮಂಥವರು ಇರುವುದರಿಂದ ನಾವು ಸ್ವಲ್ಪ ಸಮಾಧಾನ ದಲ್ಲಿ ಇದ್ದೇವೆ.. 🙏🏼🙏🏼🙏🏼🙏🏼 😍😍😍😍😍ನಿಮ್ಮ ಭವಿಷ್ಯ ತುಂಬಾ ಒಳ್ಳೇದು ಇದೆ.... ನಿಮ್ಮ ಇಚ್ಛೆಯ ಅನುಸಾರ ಆಗಲಿದೆ ದೇವರು ನಿಮ್ಮ ಕೈ ಬಿಡಲ್ಲ 🙏🏼🙏🏼🙏🏼
👌👌👌👌👌👌
ಇವರ ಪರಿಚಯ ಮಾಡಿಕೊಡಿಕೊಟ್ಟಿದ್ದಕ್ಕೆ ಧನ್ಯವಾದ ಗಳು🙏
Next we want guests 🚩🚩
Chakravarti sulibele
Public tv Ranganna
Promod mutalik
Eshwarapp
Tejaswi surya
Pratap simha
Chaitra kundapura
Basavan gowda patil yatnal
Anant kumar hegde...etc
Ct Ravi
Abdul razzak kuda... 😜 keerthi questions avnige kelbeku... Bindass talk😆😂
Next Rahul Gandhi 🤪
Yes.. This is hindu chanel..
@@vksays4253 😂😂😂👌
ಅಜಿತ್ ಸರ್ ನಿಮ್ಮ ಅದ್ಬುವಾದ ದೇಶ ಪ್ರಮಕ್ಕೆ ಧನ್ಯವಾದಗಳು 🙏🙏🙏ಜೈ ಹಿಂದ್
ತುಂಬಾ ಸುಂದರ ಬಾಲ್ಯದ ಕನಸು ನನಸು ಮಾಡಿಕೊಂಡಿದ್ದೀರಿ, ನಿಮ್ಮ ಸೇವೆ ಹೀಗೆಯೇ ಮುಂದುವರೆಯಲಿ, ಧನ್ಯವಾದಗಳು
ಅಜಿತ್ sir, ನಿಮ್ಮ Left Right ಅಂಡ್ Ceentre ತುಂಬಾ ಚೆನ್ನಾಗಿ ಮೂಡಿ ಬರುತ್ತದೆ. ಹಾಗೆಯೇ ನಿಮ್ಮ 8.30 ರ news ಕೂಡ ಅತ್ಯದ್ಭುತ .ನಿಮಗೆ ವಂದನೆಗಳು.
ಹುಲಿಗಳು ಹೊಟ್ಟಿಗೆ ಸೇರಿದವೇ... ಉರ್ಕೋಳೋರಿಗೆ ಬರ್ನಾಲ್ ಕೊಡಿ pls
Ivu huligala good joke
@@shrinivasrs1385 howdu , huligale. ninna haage handi alla.😄
@@sga1292 naanu handi aadre neenu kattena
@@shrinivasrs1385 howdu ninnanthavara paalige huligalu ......
Patra karta alla kano evanu..
Durjanara karya karta..
ಸರ್... ಕಾರ್ಯಕ್ರಮ ಅತ್ಯುತ್ತಮವಾಗಿದೆ. ದಯವಿಟ್ಟು ಇಂತಹ ಕಾರ್ಯಕ್ರಮ ನಿರಂತರವಾಗಿರಲಿ.
ಒಬ್ಬ ವೀಕ್ಷಕನಾಗಿ ನನ್ನದೊಂದು ಸಣ್ಣ ಸಲಹೆ.
ಸಂದರ್ಶನ ನಡೆಯುವಾಗ ಎದುರಿಗೆ ಟಿವಿಯಲ್ಲಿ Hi fi ಹರಟೆ ಹಾಗೂ ಮತ್ತೊಂದು ಆಗಾಗ್ಗೆ ಪ್ರಸಾರ ಆಗುತ್ತಿರುತ್ತದೆ. ನಾವು ಆಸಕ್ತಿಯಿಂದ ಸಂದರ್ಶನ ನೋಡುವಾಗ ನಮ್ಮ ಕಣ್ಣುಗಳು ಹಾಗೂ ಮನಸ್ಸು ಆ ಟಿವಿ ಕಡೆ ಹೋಗುತ್ತಿರುತ್ತದೆ. ದಯವಿಟ್ಟು ಅದರ ಬದಲು ಸಂದರ್ಶನಕ್ಕೆ ಸಂಬಂಧಿಸಿದ ಒಂದು Still Photo ಇದ್ದರೆ ಒಳಿತು.
I don't want to comment. But be careful bastards are waiting for an opportunity. Don't give them any. Lawer. S. N. Muralidhar. Pavagada. Daily I view your channel that is all now I can do for you.
ನೆನ್ನೆ ಇಂದ ಕಾಯ್ತಿದ್ದೆ ನಿಮ್ಮ ಈ ವಿಡಿಯೋಗೆ, thank you. 🙏
ಅಜಿತ್ ಹನುಮಕ್ಕನವರ್ sir ನಿಮ್ಗೆ ಒಂದ್ riqust ದಯವಿಟ್ಟು ನಿಮ್ tv show ಗಳಲ್ಲಿ ಆ ಅಬ್ದುಲ್ ರಜಾಕ್ ನ ಕರಿಬೇಡಿ sir ಅವ್ನ್ ಮಾತಾಡ್ತಿದ್ರೆ ಚಾನಲ್ ಚೇಂಜ್ ಮಾಡೋಣ ಅನ್ಸುತ್ತೆ pls
Yess
100%
Yes correct. Muslim bhandavaralli olle knowledge iro Nam deshada abhimana iro vyaktiyannu karisi. Avaaga ellarigu olle Sandesh hogutte. Ade taraha same Hindu vayaktiyannu Karisi maatadisi. Avaaga ee sanvaadakke nyaaya sigutte.
VANDE MAATARAM. 🇮🇳
Sir, 100%
೧೦೦% ಸತ್ಯ👌
Ajit sir ನೀವು ಹುಬ್ಬಳ್ಳಿ ಯವರು ಅಂತ ಹೇಳಿಕೊಳ್ಳಲಿಕ್ಕೆ ನಮಗೆ ಬಹಳ ಅಭಿಮಾನ ನಮ್ಮ ದಿನಚರಿ ಮುಗಿಯದೇ ನಿಮ್ಮ news ನೋಡಿದ ನಂತರ 🙏💐
ಅದ್ಭುತ ಅನುಭವ ... ತುಂಬಾ ಧನ್ಯವಾದಗಳು ಕೀರ್ತಿ ಅವರೇ... ಇಂತ ನೂರಾರು ಕಾರ್ಯಕ್ರಮ ಮೂಡಿಬರಲಿ
ನಿಮ್ಮ ಸುವರ್ಣ 24 ಇಂಟು ಸವೆನ್ ನ್ಯೂಸಿಗೆ ಹಾಗೂ ನಿಮ್ಮಗಳಿಗೆ ನನ್ನದೊಂದು ತುಂಬು ಹೃದಯದ ಧನ್ಯವಾದಗಳು. ನಮ್ಮ ಕುಟುಂಬದ ಒಂದು ನೋವಿಗೂ ನೀವು ಧ್ವನಿಯಾಗಿದ್ದಿರಿ. ಅದರಿಂದ ನಮಗೆ ಎಲ್ಲೋ ಒಂದು ಮಾನಸಿಕ ಸಮಾಧಾನ ಸಿಕ್ಕಿತ್ತು. ನಂತರದ ತೊಂದರೆಗಳು ಬೇರೆ ..ಆ ಸಮಾಧಾನಕ್ಕಾಗಿ ನಿಮಗೊಂದು ಅಭಿನಂದನೆಗಳು
ತಮ್ಮ ನಿಲುವುಗಳ ಬಗ್ಗೆ ಹೆಮ್ಮೆ ಅನಿಸುತ್ತದೆ ಅಜಿತ್ ಜೀ 🙏🙏🙏 ಭಾರತಾಂಬೆ ನಿಮ್ಮನ್ನು ಕಾಪಾಡಲಿ
ಹ್ಯಾಟ್ಸ್ ಆಫ್ ಟು ಯು ಸರ್ ನೀವು ಇಟ್ಟಿರೋ ದೇಶ ಅಭಿಮಾನಕ್ಕೆ 🙏🙏🙏🇮🇳❤️❤️
ದನ್ಯವಾದಗಳು ನಿಮ್ಮ ಅದ್ಭುತವಾದ ದೇಶ ಪ್ರೇಮಕ್ಕೆ 👏👏🤩🤩🙏🙏
Desha prema alla
Kesari prema
😃😃
ಇದೆ ನಿಮ್ಮ ಪ್ರಾಬ್ಲಮ್ ದೇಶ ಬಗ್ಗೆ ಮಾತನಾಡಿದರೆ ಅವನು ಬಿಜೆಪಿವನು ಅಂತಿರ. ಮತ್ತೆ ಎನು ಗೊತ್ತಿಲ್ಲ ನಿಮಗೆ
ನಾನು ಅಜಿತ್ ಅವರ ಅಭಿಮಾನಿ. ಈ ಕಾರ್ಯಕ್ರಮ ತುಂಬಾ ಚೆನ್ನಾಗಿದೆ. ಧನ್ಯವಾದಗಳು.
Ajith Sir..U r one of my favt. Majority of all karnataka people r with U..Best Wishes for ur Future Sir..Love from Mangalore..Jai Bharath..🙏😍✌️
ಸೂಪರ್ ಅಜಿತ್ ಸರ್ ನಿಮ್ಮ ಬಾಲ್ಯದ ಸವಿನೆನಪುಗಳು. Iam big fan of you sir🤩💥
ಅಜಿತ್ ಅವರು. ಅತ್ಯಂತ ಜವಾಬ್ದಾರಿಯುತ. ಭಾರತದ ನಾಗರಿಕ 🙏
ನಿಮ್ಮ ಅದ್ಬುತವಾದ ದೇಶಪ್ರೇಮಕ್ಕೇ ಧನ್ಯವಾದಗಳು ಅಜಿತ್ ಸರ್ ನೀವು ನಿಜವಾಗಿಯೂ ಶಾಸಕರಗಳು ಯೋಗ್ಯರು
ವಿಕ್ರಮ podcastನ ಮೊದಲ ಕಾರ್ಯಕ್ರಮ ಚನ್ನಾಗಿ ಮೂಡಿಬಂದಿದೆ. ಅಜಿತ್ ಹನುಮಕ್ಕನವರ ಜೀವನ ಹಾದಿಯನ್ನು ತಿಳಿಯಲು ಅವಕಾಶವಾಯಿತು. ಧನ್ಯವಾದಗಳು.🙏. ಜೈ ಹಿಂದ್. ವಂದೇ ಮಾತರಂ. ಜೈ ಭಜರಂಗಿ.
ಸಂದರ್ಶನ ಅದ್ಭುತವಾಗಿತ್ತು. ತಿಳಿದುಕೊಳ್ಳುವುದು ಅಪಾರವಿತ್ತು.
ಆದರೇ ಸಂದರ್ಶಕ ಕೀರ್ಥಿಯವರು ಸಂದರ್ಶನದ ಸಮಯದಲ್ಲಿ ಕಾಲು ಅಲ್ಲಾಡಿಸುವುದು ನೋಡುಗರಿಗೆ ಚೆನ್ನಾಗಿ ಕಾಣುವುದಿಲ್ಲ ಮತ್ತು ಫಾರ್ಮಲ್ ಉಡುಗೆ ತೊಟ್ಟರೆ ಸಂದರ್ಶನ ಇನ್ನೂ ಚೆನ್ನಾಗಿರುತ್ತದೆ.
Correct bro.
Waiting for this Interview👌. Thanks to Kirthi Thanks to TV Vikrama 🙏
ನಿಮ್ಮ ಧ್ವನಿ ಕೇಳಲೇ ನಾವು ನಿಮ್ಮ ಚಾನೆಲ್ ನೋಡೋದು..
ಅಜಿತ್ ಸರ್ ಹೇಳಿದ
'ನನ್ನ ಮೇಲೆ ವಾರದ ಒಳಗೆ ಒಂದು ಬೆದರಿಕೆ ಕರೆ ಬರದೇ ಇದ್ದರೇ, ನಾನು ಹಾದಿ ತಪ್ಪಿತ್ತಾ ಇದ್ದಿ ಅಂತ ಅನಕೋತಿನಿ..!!'
ವಾಹ್ ನಿಮ್ಮ ಧೈರ್ಯ ಅಧ್ಬುತ ಸರ್..🙏🔥
ಎಲ್ಲಿವರೆಗೆ ರಾಷ್ಟ ಭಕ್ತಿ ನಿಮ್ಮ ಮಾತುಗಳ ಭಾಗುವಾಗುವುದೋ ಅಲ್ಲಿವರೆಗೆ ನಿಮ್ಮ ಕೆಲಸಕ್ಕೆ ಗೌರವ ಸಿಗುತ್ತದೆ
Ajith, nation needs the leaders like you and we all who love our nation more than anything else would like to see you as a MLA, MP, Minister...👍
ಒಬ್ಬ ಸಜ್ಜನ ನೇರ, ದಿಟ್ಟ ಪತ್ರಕರ್ತ ಅಜಿತ್ ಹನುಮಕ್ಕನವರ ರವರಿಗೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು.
ಅಜಿತ್ ಅವರು ಪತ್ರಕರ್ತ ಅಂದ್ರೆ ಹೇಗಿರಬೇಕು ಅಂತ ತೋರಿಸಿಕೊಟ್ಟವರು. ಇವರ ಧೈರ್ಯ ಮತ್ತು ನಿಲುವುಗಳನ್ನ ನೋಡಿ ಅನೇಕ ಪ್ರಖ್ಯಾತ ಸುದ್ದಿ ವಾಹಿನಿಗಳು ಬದಲಾಗಿವೆ. ಸಂದರ್ಶಿಸಿದ ನಿಮಗೆ ಧನ್ಯವಾದಗಳು.
ಅಜಿತ್ ಸರ್ ನಿಮ್ಮ ಮಾತುಗಳು ಅದ್ಬುತ 🙏🙏👌, ಕೀರ್ತಿ ಗುಡ್.
ದೇಶ ಪ್ರೇಮಿ 🇮🇳ಅಜಿತ್ ಸರ್ ಗೆ ನಮಸ್ತೆ 🙏
Ajith sir, genuine person as a journalist, journey through Ur life is interesting, great....🔥🔥🔥 Good luck in your future 🙏
One of the finest journalist, I never seen in my life Hatsoff to him by N.gururajarao
Ajith sir nimmanna dibet nalli nodi nivu tumba joru anstithu but iga nivu yestu soft anstide....tumba tumba kushi aithu Keerthi super porgeame.....mathe all the best
My favourite journalist 🙏
ಕಿರಿಕ್ ಕಿರ್ತಿಯವರೆಗೆ ಧನ್ಯವಾದಗಳು ರಾಷ್ಟ್ರಿಯವಾದಿಯನ್ನು ಸಂದಶ್ರನ್ ಮಾಡಿದಕ್ಕೆ
Super Interview, great job and this country requires more and more national journalists like Ajit. Journalists from NDTV adda and Other channels have produced a lot of anti-national journalists, they speak w/o thinking about the impacts.
Hats off to both.
Vande Mataram
ಒಬ್ಬ ವ್ಯಕ್ತಿ ಇಷ್ಟೊಂದು ಜ್ಞಾನವಂತ, ಇರಲು ಹೇಗೆ ಸಾಧ್ಯ ಅನ್ನಿಸ್ತಿದೆ... ನಿಜವಾಗಿಯೂ ಅಜಿತ್ ನನ್ನ ಸ್ನೇಹಿತ ಅಂತಹ ಹೇಳಿಕೊಳ್ಳಿದಕ್ಕೆ ತುಂಬಾ ಹೆಮ್ಮೆ ಅನ್ನಿಸ್ತಿದೆ... ಗೊತ್ತಿಲ್ಲ ಅವನು ನನ್ನನ್ನು ನೆನಪಿನಲ್ಲಿ ಇದ್ದೇನೋ ಇಲ್ಲವೋ... ಆದರೆ ಅವನ ಜೊತೆ ಕಳೆದ ಕೆಲವೇ ಕ್ಷನಗಳಿದ್ದರೂ ಅವುನ್ನ ಯಾವತ್ತೂ ಮರೆಯೋಕಗಲ್ಲ.... ತುಂಬಾ ಚೆನ್ನಾಗಿದೆ ಇಂಟರ್ವ್ಯೂ.... thank u keerti
ನಾಡನ್ನು ಕಟ್ಟುವ ಕಾಯಕ ಮಾಡುತ್ತಿರುವ ಈರ್ವರು ಪತ್ರಕರ್ತರಿಗೆ ನಮನಗಳು. 🙏
I like your narrative and logical answer to the question is very nice. Your contribution in building nation is enormous sir, keep up the good work, Jai hind, Bharath matha ki jai
I'm biggest fan of you ajit sir In yadagir
ಇವರ ನ್ಯೂಸ್ ನೋಡೋದು ಅಂದ್ರೆ ನನಗೆ ತುಂಬಾ ಇಷ್ಟ. ಇವ್ರು ನ್ಯೂಸ್ ಓದೋಕೆ ಬರ್ಲಿಲ್ಲ ಅಂದ್ರೆ ಆ ಚಾನಲ್ ನೋಡೋಕೆ ಇಷ್ಟ ಆಗಲ್ಲ. ಅಜಿತ್ ಸರ್ ನಿಮಗೆ ಹ್ಯಾಟ್ಸ್ ಆಫ್. ನಿಮ್ಮ ಹಾಗೆ ನಮ್ಮ ದೇಶದಲ್ಲಿ ತುಂಬಾ ಜನ ಪತ್ರಕರ್ತರು ಇರಬೇಕು ಅನ್ಸುತ್ತೆ. ಕೀರ್ತಿ ಯವರೇ ಅಜಿತ್ ಅವ್ರನ್ನ ಪರಿಚಯ ಮಾಡಿದ್ದಕೆ ನಿಮಗೂ ಧನ್ಯವಾದಗಳು 🙏.
Subscribed,ಈ ಚಾನಲ್ನ ಉದ್ದೇಶ ಈಡೇರಲಿ 🙏🙏🙏
ಅಜಿತ್ ಸರ್ ನಮಸ್ಕಾರಗಳು 🙏🙏🙏
ಕೀರ್ತಿಯವರೇ ಅಜಿತ್ ಜೊತೆ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಮಾಡಿದಿರಿ.
ಧನ್ಯವಾದಗಳು.
ನಾವು ನ್ಯೂಸ್ ನೋಡುವುದು ಅಜಿತ್ ಅಣ್ಣ ಮಾತು, ಮಾತಿನ ಶೈಲಿ ನೋಡುವುದಕ್ಕೆ.ಏಕೆಂದರೆ ನಾಡು ನುಡಿ ದೇಶದ ಬಗ್ಗೆ ತುಂಬಾ ಚೆನ್ನಾಗಿ ಮಾತಾಡುವ ವ್ಯಕ್ತಿ ಯಾರಾದರೂ ಇದ್ದರೆ ಅದು ಅಜಿತ್ ಸಾರ್. ❤ ಅವರಿಗೆ ದೇವರು ಒಳ್ಳೆಯದು ಮಾಡಲಿ.
ಧನ್ಯವಾದಗಳು
A big fan of Ajith sir 🙏 Thanks for initiating this podcast in Kannada Keerthi 🙏
ಧನ್ಯವಾದಗಳು ಕೀರ್ತಿ ಮತ್ತು ಬಳಗಕ್ಕೆ ಇದೇ ರೀತಿ ಕಾರ್ಯಕ್ರಮಗಳು ಬರಲಿ ಅಜಿತ್ ಅವರಿಗೂ ತುಂಬಾ ಧನ್ಯವಾದಗಳು ದೂರದೃಷ್ಟಿಯ ಪತ್ರಕರ್ತರು. Inspiration to all 🙏🙏
Wonderful interview, Congratulations Vikrama, Ajith proud of you keep up the good work. You took me into my days in hubballi and Dharwad. Once again well done. NY.USA.
Good program Keerthi ji ....thank you Ajith sir for sharing ur childhood to present...god bless you n give you strength to succeed your achievements....
ಅದ್ಭುತ ಸಂದರ್ಶನ ಅಜಿತ್ & ಕೀರ್ತಿ ಧನ್ಯವಾದಗಳು🙏❤️
Hi ಅಜಿತ್ ಸರ್ 🌹💐🙋♂️😊🙏
ನಿಮ್ಮ ಇಂಟರವಿವ್ 👌👌👌👌
ನಾನು ರವಿ ಬೆಳೆಗೆರೆ ಸರ್ ಅಭಿಮಾನಿ ಸರ್
ನಂಗೂ ಆಸೆ ಇದೆ ಒಂದಲ್ಲಾ ಒಂದು ದಿನಾ ಟಿವಿ ಪರದೆ ಮೇಲೆ ನಿರೂಪಕನಾಗಿ ಬರ್ತೀನಿ ಅಂತಾ...... 😊ಬಂದೆ ಬರ್ತೀನಿ 🙋♂️
ನಿಮ್ಮ ಮಾತು, ದೇಶದ ಮೇಲಿನ ಪ್ರೇಮ, ಹಿಂದುತ್ವ ಮೆಚ್ಚಿದೆ ಸರ್ 🙏🏻
ಸೂಪರ್ work Ajith ಸರ್,
ಅಜಿತ್ ಸರ್ ಗನ್ ವಿಷಯ ಮಾತಾಡ್ತಾ ಜೇಬಿಗೆ ಕೈ ಹಾಕುವಾಗ ಗನ್ ತೆಗಿತಾ ಇದೀರಾ ಅನ್ನಿಸ್ತು ಬಂದಿದ್ದು ಕರವಸ್ತ್ರ. 😃😃😃
ನಾನೂ ಹಾಗೆ ಅಂದ್ಕೊಂಡೆ😀
ನಿಮ್ಮಂತ ದೇಶ ಪ್ರೇಮಿಗಳು ನಮಗೆ ಸ್ಫೂರ್ತಿ
ಧನ್ಯವಾದಗಳು, ನಿಮ್ಮ ಒಳ್ಳೆಯ ಅಭಿಪ್ರಾಯಗಳಿಗೆ ಹಾಗೂ ಕಾರ್ಯಕ್ರಮಕ್ಕೆ. 💐
Super program i ❤️ suvarna News
ನೇರ. ದಿಟ್ಟ. ನಿರಂತರ
I see News Hour only when Ajit Hanumakkanavar is presenting. Great Journalist 👏👏
ಅಜಿತ್ ಅಂದ್ರೆ Fire 🔥🚩
Super sir ...I will watch ur news hour and left right with ajith.. keerti sir next we want public tv ranganath as guest
Wow, ಈ vedio ನೋಡುದ್ರೆ ಟೈಮ್ ಹೋಗೋದೇ ಗೊತ್ತಾಗಲ್ಲ 🔥🔥🔥🔥🔥🙏♥️♥️♥️👏🏻👏🏻😍😍👏🏻
Best n most powerful news commenter champion of nationalism n justice,most acute thinker n speaker. U are pride of Kannada Karnataka n India at large .Your news commentry creates memorable history everyday .Suvarna News means Ajit Hanmakkanavara . Kannadigas look forward to see him on TV.
👍👍👍
This is person true patriotis
Ajit my favourite anchor never miss left and right tq keerti for this interview 🙏🙏🙏🙏
And that renaissance period shall remember Ajith Hanumakkanavar ji and you boss Keerthi bhai forever , for this honest video at least.. you guys rock..
ಅಜಿತ್ ಸರ್ ನಿಮ್ಮ ಜೀವನದ ಘಟನಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು 🙏❤️❤️❤️ ಸುವರ್ಣ ನ್ಯೂಸ್ ನಾನು ನೋಡಲು ಮೂಲ ಕಾರಣ ನೀವೇ ಸರ್ ❤️❤️❤️
I am your fan Ajith Sir.❤
Very nice interview with Ajit sir its inspire to us, thank you Kirthi sir.
Straight forward, open hearted and a true patriot what a Journalist ought to be.
ಬದಲಾಣೆ ಗಳ ದಾರಿಗೆ ಈ ತರಹದ ವ್ಯಕ್ತಿಗಳು ದೇಶವನ್ನು ಸೂಕ್ತ ಹಾದಿಯಲ್ಲಿ ಸಾಗಿಸಬಲ್ಲರು ಎನ್ನುವ ವಿಶ್ವಾಸ ಸದಾ ಇರಲಿದೆ.
Shri Ajith always wears nation in his heart. A true nationalist who says mistake is a mistake. He has set a nonbiased value driven benchmark in journalism. Great souls like him must be protected at all costs
Frst interview which I watched without skipping😇😇😇
Next BJP MLA ಅಜಿತ್ ಹನುಮಕ್ಕನವರ್ 🚩🔥
ಜಿಹಾದಿ ಗಳ ಚಡ್ಡಿ ಕಳಚುದು ಫಿಕ್ಸ್🤣🤣
👌🙏🏼🙏🏼 ಶುಭ ಹಾರೈಕೆ ಇಬ್ಬರಿಗೂ.
ಜೈ ಅಜಿತ್
ನಿಮ್ಮ ಸುದ್ದಿ ಸಮಾಚಾರ ನೋಡಲು ಕಾದು ಕುಳಿತು ನೋಡುವದೆಂದರೆ ನಮಗೆ ಬಹಳಾ ಇಷ್ಟ ಅಜೀತ್ ಸಾರ್ ಕೀರ್ತಿಗೆ ಕೃತಜ್ಞತೆ
ಧನ್ಯವಾದಗಳು ಸರ್ ನಾನು ನಿಮ್ಮ ಮಾತೀಗೆ ಅಬಿಮಾನಿ 🙏🏼🙏🏼
ಇಂತ ರಾಷ್ಟ್ರವಾದಿ ಅಜಿತ್ ಅವರನ್ನು ಪರಿಚಯ ಮಾಡಿಸಿದ್ದಕ್ಕೆ.ವಿಕ್ರಮ್ ಟಿವಿ ಹಾಗು ಕೀರ್ತಿ ಅವರಿಗೂ ತುಂಬಾ ಧನ್ಯವಾದಗಳು 🙏😊
ನಾನು ಅಜಿತ್ ಸರ್ ಅವರ ಅಭಿಮಾನಿ. ಇವರ ಮಾತು ಗಳನ್ನು ಕೇಳೋಕೆನೆ ಸುವರ್ಣ ನ್ಯೂಸ್ ಚಾನಲ್ ನೋಡೋದು.
Brilliant Interview... Thanks for producing this.
Wonderful talk by Ajit, so clarity in his talk.Young generation should learn from his talk.
Neeu ondina karnatakada cm agbeku ......😍😍🥰🥰
Tv vikrama is very very great, thanks for the great interview
My fav anchor Ajit sir 🙏🙏🙏🙏🙏🙏🙏
ನಾವು ಸಮೀಪದಿಂದ ಕಾಣುವ ಇವರೇ ನಮಗೆ ಸ್ಪೂರ್ತಿ
Omg!! What a wonderful personality Ajith sir is!! Fantastic programme, expecting lot more interviews of the same kind.💐💐
ಕೀರ್ತಿ ಸರ್ ಸುವರ್ಣ ನ್ಯೂಸ್ ನ ಜಯ ಪ್ರಕಾಶ್ ಶೆಟ್ಟಿ ಅವರನ್ನ ಸಂರ್ದಶನ ಮಾಡಿ
Keerthi very best interview with ajith one of the best jounalist and his presenting the news i sm ajiths fan👌
ಸುವರ್ಣ ನ್ಯೂಸ್ ಚಾನಲ್ ನೋಡಬೇಕು ಅನ್ಸೋದೇ ಅಜಿತ್ ಅವರ ನೇರ ದಿಟ್ಟನಿಂತರ ಮಾತುಗಳಿಗೆ ಸತ್ಯ ನುಡಿಗಳಿಗೆ ಧನ್ಯವಾದಗಳು ಕೀರ್ತಿ ಯವರೇ
29:44 This is most epic point for every Indian
Super Ajit sir, Keerthi sir and also love Ravi belegere sir
Ajeeth ಸರ್ ನನಗೆ ಒಂದು ಆಸೆ ನಿಮ್ಮನ್ನ news hour special ಕಾರ್ಯಕ್ರಮ ದಲ್ಲಿ ನೀವು special ಅತೀತಿ ಅಗಬೇಕು