ಮಂಗಳ ಶ್ರೀರಾಮ...🙏🙏

Поделиться
HTML-код
  • Опубликовано: 30 сен 2024
  • ರಾಮ್ ರಾಮ್🙏
    ~~~ ~~~~~~
    ಇಂದು ನಾವೆಲ್ಲ ತುಂಬಾ ಹರುಷ ಪಡುವ ಸುದಿನ.
    ತ್ರೇತಾಯುಗದಲ್ಲಿ ಹದಿನಾಲ್ಕು ವರ್ಷ ವನವಾಸದ ನಂತರ ಶ್ರೀರಾಮರಿಗೆ ಅಯೋಧೈಯಲ್ಲಿ ಪಟ್ಟಾಭೀಷೆಕವಾಯಿತು ..
    ಶ್ರೀರಾಮನಿರ್ಯಾಣದ ನಂತರ ರಾಮದೇವರ ಹಿರಿಯ ಮಗ ಕುಶನಿಂದ ರಾಮದೇವರ ಮಂದಿರ ನಿರ್ಮಾಣವಾಯಿತು..ಆಮೇಲೆ ಶಿಥಿಲವಾದ ರಾಮ ಮಂದಿರವನ್ನು ರಾಜವಿಕ್ರಮಾದಿತ್ಯ ಮರುನಿರ್ಮಾಣ ಮಾಡಿದರು.ಬಳಿಕ ಅನ್ಯರ ದಾಳಿಗೊಳಗಾಗಿ ತನ್ನಕಾಂತಿಯನ್ನು ಕಳೆದುಕೊಂಡ ಮಂದಿರವನ್ನು ಮರುನಿರ್ಮಾಣಕ್ಕೆ ಸುಧೀರ್ಘವಾದ 496 ವರ್ಷಗಳೇ ಬೇಕಾಯಿತು..
    ಈಗ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಮರುನಿರ್ಮಾಣವಾಗಿದೆ..🙏
    .ಮಂತ್ರಗಳಲ್ಲಿ ಶ್ರೇಷ್ಠ ಮಂತ್ರವೇ"ಶ್ರೀ ರಾಮ ತಾರಕ ಮಂತ್ರ."..
    ಅಂಜನಾದೇವಿ ..ಆಂಜನೇಯನಿಗೆ ಉಪದೇಶಿಸಿದ ಮಂತ್ರವೇ..ರಾಮ ತಾರಕ ಮಂತ್ರ. "
    ಸಪ್ತಋಷಿಗಳು ರೂಕ್ಷನಿಗೆ ಉಪದೇಶಿಸಿದ ಮಂತ್ರ...
    ರಾಮನಾಮ ಸ್ಮರಣೆಯಿಂದ ರೂಕ್ಷ ..ವಾಲ್ಮೀಕಿ ಆದರು
    ಅವರಿಂದಲೆ ರಾಮಯಣವೆಂಬ ಮಹಾಕಾವ್ಯ ಸೃಷ್ಟಿ ಆಯಿತು..
    ಏನೇ ಆಗಲಿ ಈ ಶುಭಪರ್ವಕಾಲದಲ್ಲಿ ನಾವಿದ್ದೇವೆ ಅನ್ನುವುದೆ ಹೆಮ್ಮೆಯ ವಿಷಯ
    ಎಲ್ಲರಿಗೂ ಈ ಪರ್ವ ಕಾಲದ ಶುಭಾಶಯಗಳು..
    ಶ್ರೀರಾಮರು ನಿಮಗೆಲ್ಲರಿಗೂ ಸಕಲಸಂಪದವನ್ನೀಯಲಿ.🙏
    ಜೈ ಶ್ರೀರಾಮ್.
    ಶುಭಾಶಯಗಳೊಂದಿಗೆ ..
    ಜಯರಾಮ್ ಶೆಟ್ಟಿ ಬೊಳಂತೂರು.

Комментарии • 4