ಕೃಷ್ಣನು ಬೆಣ್ಣೆಯನ್ನೇಕೆ ಕದ್ದನು? | ಶ್ರೀ ಕೃಷ್ಣ ಜನ್ಮಾಷ್ಟಮಿ 2024 | ISKCON Bangalore Kannada

Поделиться
HTML-код
  • Опубликовано: 28 окт 2024
  • ಬಾಲಕೃಷ್ಣನು ಬೆಣ್ಣೆಕಳ್ಳನಾಗಿ ಎಲ್ಲರಿಗೂ ಚಿರಪರಿಚಿತ. ಅವನು ಗೋಪಾಲಕರೊಂದಿಗೆ ಸೇರಿ ಗೋಪಿಯರ ಮನೆಗಳಿಂದ ಬೆಣ್ಣೆ ಮತ್ತು ಮೊಸರನ್ನು ಏಕೆ ಕದಿಯುತ್ತಿದ್ದ?
    ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಶುಭ ಸಂದರ್ಭದಲ್ಲಿ ಆತನ ಈ ಲೀಲೆಯ ಕಾರಣವನ್ನರಿಯಲು ಈ ವಿಡಿಯೋ ನೋಡಿ ಮತ್ತು ಇತರರಿಗೂ ಶೇರ್ ಮಾಡಿ.
    ನೀವು ತುಂಬಾ ನೆನಪು ಮಾಡಿಕೊಳ್ಳುವ ಕೃಷ್ಣನ ಲೀಲೆ ಯಾವುದು? ಕಾಮೆಂಟ್ಸ್ ನಲ್ಲಿ ಹಂಚಿಕೊಳ್ಳಿ!
    #krishna #krishnajanmashtami #janmashtami #iskconbangalore

Комментарии • 4