ಮೋದಿ ಮತ್ತೊಮ್ಮೆ ಏಕೆ? ಹತ್ತು ವರ್ಷದ ಸಾಧನೆಗಳೇನು? ವಿಶ್ವನಾಥ ಭಟ್ । ರಾಧಾಕೃಷ್ಣ ಹೊಳ್ಳ
HTML-код
- Опубликовано: 24 авг 2024
- ಮೋದಿ ಮತ್ತೊಮ್ಮೆ ಏಕೆ? ಹತ್ತು ವರ್ಷದ ಸಾಧನೆಗಳೇನು? ವಿಶ್ವನಾಥ ಭಟ್ । ರಾಧಾಕೃಷ್ಣ ಹೊಳ್ಳ
#samvada #kannada #modi #india #narendramodi #pmmodi #vikasitbharatsankalpyatra
Visit us at
►RUclips: / samvadk
►INSTAGRAM : / samvada_
►TWITTER : / samvadatweets
►FACEBOOK : / samvada
►WEBSITE : samvada.org/
#samvada
ಈ ವಿಡಿಯೋ 15 ದಿನ ಮುಂಚಿತವಾಗಿ ಬಂದಿದ್ದರೆ ಜನತೆಗೆ ಮತಾಚೆಲಾವಣೆ ಬಗ್ಗೆ ನಿರ್ಧಾರ ಮಾಡಲು ಹೆಚ್ಚು ಅನುಕೂಲ ಆಗುತ್ತಿತ್ತೇನೋ ಎಂದು ಅನಿಸುತ್ತೆ. ಉತ್ತಮ ಮಾಹಿತಿಗಾಗಿ ಧನ್ಯವಾದಗಳು. 🙏
ಸಾಮಾನ್ಯರ ಸಂಶಯ ನಿವಾರಣೆಗೆ ಕಡ್ಡಾಯವಾಗಿ ನೊಡಲೇಬೇಕಾದ ಸಂದರ್ಶನ, ಧನ್ಯವಾದಗಳು ಸರ್.
ಅದ್ಭುತವಾದ ಚರ್ಚೆ...ಪ್ರತಿ ನಾಗರಿಕನೂ ಕೇಳಿ ತಿಳಿದುಕೊಳ್ಳುವ ಅವಶ್ಯಕತೆ....Great of Vishwanath Bhatt...
ಸೂಪರ್ ಸರ್ 🎉 ನಿಮ್ಮ ಮಾತು 100% ನಿಜ .👍👏👌
Good
😂ಗೊಡ್ಡು ಸಲಾಂ ಹಾಕದೇ ನಮ್ಮ ಹಣ ನಮಗೆ ಬರುವಂತೆ ಮಾಡಿದ ಮೋದಿಯವರಿಗೆ ನಮ್ಮೆಲ್ಲರ ಮತ ಇರಲಿ.
ಈ ಭಾರಿ........ 400 ಮೀರಿ....🙏🙏🙏🙏🙏🙏🙏👌🎉🎉🎉🎉🎉🎉🎉🎉
ಈ ಸಂವಾದ ಮತ್ತು ಲೆಕ್ಕಾಚಾರಗಳನ್ನು ಮಾಧ್ಯಮದ ಮುಖಾಂತರ ಟಿ ವಿ ಗಳಲ್ಲಿ ಯಾಕೆ ಪ್ರಚಾರ ಮಾಡುವುದಿಲ್ಲ , ಅದನ್ನು ಮಾಡಿದರೆ ನಮ್ಮದೇಶ ಇನ್ನೂ ಮುಂದುವರೆಯುತ್ತದೆ ❤❤
ಜೈ ಮೋದೀಜಿ.ಮೋದಿ ಮತ್ತೊಮ್ಮೆ.ಜೈ ಹಿಂದ್
ವಿರೋದ ಪಕ್ಷ ದವರು ಈ ವಿಚಾರ ದ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು
ಸುಳ್ಳು ಅಂಥ ಬಿಂಬಿಸುತಾರೆ 😢
Thilidukondre avrige enu kelsa. Maneyalle kulkobeku. Ella thilkondiddare. Avru gella ekadre..... Sullu namma maneya devaru. Avanne anusarisabeku
ಭಾರತ ಬಲಿಷ್ಟವಾಗಬೇಕಾದರೆ, ಮೊದಲು ಮೊದಿ ಪ್ರಧಾನಿಯಾಗಬೇಕು. ವಿರೋದ ಮಾಡುವ ಕಾಂಗಿ+ ಹುಡಿ+ ಪುಡಿ ಪಕ್ಷಗಳು ಕಣ್ತೆರೆಯಬೇಕು, ಸತ್ಯ ತಿಳಿಯಬೇಕು😂🎉
ಅದ್ಬುತ ವಿಷಯಸಂಗ್ರಹ ವ್ಯಕ್ತಿಗಳು 🙏🙏🚩
ಅದ್ಬುತ, ಕಾಂಗ್ರೆಸ್ ನಾಯಕರೇ, ಕಾರ್ಯಕರ್ತರೇ, ಮತದಾರರೇ, ಏನೇನೊ ಮಾತಾಡುವ ನೀವು, ನಿಮ್ಮ ಎಲ್ಲಾ ಪ್ರೆಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ
Super brother
ಕೆಲವು ಸಲ ಕೆಲವರು ಕೂತ್ಕೊಂಡ್ ಡಿಸ್ಕಶನ್ ಮಾಡಬೇಕಾದರೆ ಜಗಳ ಆಡುತ್ತಾರೆ ಅಲ್ಲ ಅದಕ್ಕಿಂತ ಈ ಪ್ರೋಗ್ರಾಮ್ ಚೆನ್ನಾಗಿದೆ ಇದನ್ನು ಹಾಕಿ ಸರ್ ಸರ್
ನಿಮ್ಮ ವಿವರಣೆ ಅದ್ಬುತ , ಸತ್ಯ ಆದರೆ ಕೆಲವು ಪರಮ ಮೂರ್ಖರ ಪ್ರತಿಕ್ರಿಯೆ ನೋಡಿದರೆ ಕೈಲಾಗದವ ಮೈ ಪರಚಿಕೊಂಡಂತೆ ಭಾಸವಾಗುತ್ತಿದೆ.
ಅಲ್ಲದೆ ಬಳಸಿದ ಭಾಷೆ ನೋಡಿದರೆ ಅವರ ಸಂಸ್ಕೃತಿ ಸಂಸ್ಕಾರ ಸೂಚಿಸುತ್ತದೆ.
They are not in 0wn minded thinking
Jai shree ram Jai modi ji Jai BJP Jai annamalai Jai tejasvi Surya please vote for bjp please peoples don't miss this opportunity Jai modi ji Jai BJP
ಜೈ ಮೋದಿ ಜಿ ❤,👌🙏💐🚩✌️💪💯
Good information
ಬಹಳ ಅದ್ಭುತವಾದ ವಿಷಯವನ್ನು ತಿಳಿಸಿದ್ದೀರಿ ಸರ್ ನಿಮಗೆ ಧನ್ಯವಾದಗಳು
Hemme paduvantaha maahiti. Than you Sur. Yuvakaru thilidukolla beku.
ಈ ಸಂವಾದವನ್ನ ಪ್ರಿಯಾಕ್ ಖರ್ಗೆ ನೋಡಬೇಕು. ಆಮೇಲೆ ಏನು ಹೇಳುತ್ತಾರೆ. ಸಂವಾದ ಕಾರ್ಯಕ್ರಮಕ್ಕೆ ಹಾಗೂ ವಿಶ್ವನಾಥ್ ಭಟ್ ರವರಿಗೆ ಕೋಟಿ ಕೋಟಿ ನಮನಗಳು 👏
Karge yogyathe alli.
ಪ್ರತಿಯೊಬ್ಬರು ಈ ಸಂವಾದವನ್ನು ಕೇಳಿ ತಿಳ್ಕೊಬೇಕು.
ನಮ್ಮ ದೇಶ ಏನಾದರೂ ಆರ್ಥಿಕವಾಗಿ ದಿವಾಳಿ ಆದರೆ ಅದಕ್ಕೆ ಪ್ರಜಾಪ್ರಭುತ್ವವೇ ಕಾರಣ
ನಮ್ಮಂತಹ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ವಿವರಣೆ ಕೊಟ್ಟಿದ್ದೀರಿ. ಧನ್ಯವಾದಗಳು.
Excellent explanation 🙏🏻🙏🏻🙏🏻
❤Dhanyvad sir 🙏🌹🌺
ನೀವು ತಿಳಿದುಕೊಂಡ ವಿಚಾರ ಕಾಂಗ್ರೆಸ್ ಪಕ್ಷದ ಯಾವ ವ್ಯಕ್ತಿಗಳು ತಿಳಿದು ಕೊಳ್ಳುವ ಯ್ಯೋಗ್ಯತೆ ಇಲ್ಲ
Congress sullu heli janasamanyara moolaka adhikara kithukollukke prayathna maduthidhare.
👌👌 economists Mr Bhat
ಇಂತಹ ವಿಷಯಗಳು ಏಕೆ news ಚಾನೆಲ್ಗಳಲ್ಲಿ ಚರ್ಚೆ ಮಾಡುವುದಿಲ್ಲ, ಬಿಜೆಪಿ ಪಕ್ಷದವರು ಚುನಾವಣಾ ಭಾಷಣ ಮಾಡುವಾಗ ಇಂತಹ ವಿಷಯಗಳ ಬಗ್ಗೆ ಮಾತನಾಡಬೇಕು. ಒಳ್ಳೆಯ ಅದ್ಬುತ ವಿಶ್ಲೇಷಣೆ 🙏🏻👌🏻💐
They will be no 1 will stand
Very good analyisis👌👌🤝
super sir 👌👌
Reality sir ❤
But some peoples not understand these❤
ದೊಡ್ಡ ನಮಸ್ಕಾರ ಸರ್ ನಿಮ್ಮಂತವರು ಭಾರತದ ತುಂಬಾ ಏರಬೇಕು ಅನಿಸುತ್ತದೆ ❤
Nice information thanks
Thank sir
superb ...
Good speech thankq sir❤
ವಿಶ್ವನಾಥ್, ಅವರು, ಭಾರತ ದೇಶದ ಉತ್ತಮ ಆರ್ಥಿಕ,ತಜ್ಮ , ಸಾಮಾನ್ಯ ಜನರಿಗೂ ತಲುಪಿದೆ ❤❤
ವಾಸ್ತವಿಕವಾಗಿ ನಿಮ್ಮ ಮಾತುಗಳು ಅರ್ಥಪೂರ್ಣ
Super sir
Jai Barth matha ki jai
Nextp.m.modiji.b.j.p.jai
ಇಂತಹ ಸತ್ಯ ವಾದ ವಿಚಾರವನ್ನು ಮತದಾರರಿಗೆ ತಿಳಿಸಿದ ಕೆ ನಮಸ್ಕಾರ ಗಲು
ಧನ್ಯವಾದಗಳು ಸರ್
We should spread your words to each and every citizen of this country.
ಉತ್ತಮ ಸಂವಾದ, ದೇಶ ಚಿಂತಕರಿಗೆ......👏👏👏
ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಸಂವಾದ ವಾಹಿನಿಗೆ ನಮಸ್ತೆ. ಒಳ್ಳೆಯ ಪ್ರಶ್ನೆಗಳು ಮತ್ತು ಸರಿಯಾದ ಉತ್ತರಗಳು. ಪ್ರತಿಯೊಬ್ಬ ಭಾರತೀಯನು ನೋಡಲೇಬೇಕು. ನಿಜವಾಗಿಯೂ ನಾವು ಅದೃಷ್ಟವಂತರು ನಮಗೆ ಒಳ್ಳೆಯ ಪ್ರಧಾನಿ ನರೇಂದ್ರ ಮೋದಿ ಸಿಕ್ಕಿದ್ದಾರೆ ಸರ್.ಪ್ರತಿಯೊಬ್ಬ ಭಾರತೀಯನೂ ಯೋಚಿಸಿ ಮತ್ತು ನಮ್ಮ ಮಕ್ಕಳ ಭವಿಷ್ಯದ ಉದ್ದೇಶಕ್ಕಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ.
ಮೋದಿ ಬಗ್ಗೆ ಮಾತನಾಡುವವರೆಗೆ ಟೀಕೆ ಮಾಡುವವರಿಗೆ ಅರ್ಥ ಮಾಡಿಸಿದ್ದೀರಿ ಸರ್ ನಿಮಗೆ ಧನ್ಯವಾದಗಳು
ಧನ್ಯವಾದಗಳು.
ಇಷ್ಟೊಂದು ಲೆಕ್ಕಾಚಾರ ಅಂದ್ರೆ ಡಾಟಾ ಸಮರ್ಪಕವಾಗಿ ಕೊಟ್ಟು ಸಾಮಾನ್ಯರಿಗೂ ಅರ್ಥವಾಗುವಂತೆ, ಸಾವಧಾನವಾಗಿ, ವಿಶದವಾಗಿ ತಿಳಿಸಿದರೂ ಜನರಿಗೇಕೆ ತಿಳಿಯುವುದಿಲ್ಲವೋ ಅರ್ಥವಾಗುತ್ತಿಲ್ಲ. ನಿಮ್ಮ ಙ್ಞಾನಕ್ಕೆ ನಮ್ಮ ಅಭಿನಂದನೆಗಳು, ಅಭಿವಂದನೆಗಳು.🙏💪
Very good information.
SuperSamvaada
An eye-opening information sir 🎉
ಧನ್ಯವಾದಗಳು ಮೋದಿಜಿ ❤❤❤❤
Jamodij Sar
ಉತ್ತಮವಾದ ವಿಷಯವನ್ನು ತಿಳಿಸಿರುವಿರಿ
ಧನ್ಯವಾದಗಳು ಸರ್ 🙏 ಜೈ ಹಿಂದ್ 🙏 ಜೈ ಮೋದಿ ಜಿ 🙏
Super sir olleya vicharagalu thilissiddiri
devamanava vishwamanava jai modiji
Superb sir
Supar Charce veri Good
Super
Pls save democacy save india vote for modi🎉🎉🎉
Democracy 👍
Next 5 years modiji confirme,jai modiji p M 👌
Jai Modiji jaijairadakrishna sir danyawadhalu
Janaru arthane.madikoluthale.illa
Congress yen madide heli
ಧನ್ಯವಾದಗಳು ಸ್ವಾಮಿ
ವಿಚಾರಾತ್ಮಕ ಸಂವಾದ
Jai Hindustan
ಸರ್ ಸನ್ಮಾನ್ಯ ಮೋದಿಜೀ ಅವರ ನಾಯಕತ್ವದ ಬಗೆಗೆ ನಮ್ಮೆಲ್ಲರಿಗೂ ಗೌರವ ಇದೆ❤ನಾವು ನಿವೃತ್ತ ಬ್ಯಾಂಕರ್ಸ್ ಗಳು ನಾವು ಈಗಾಗಲೇ ಭಾರತದ ಹೆಮ್ಮೆಯ ಹಿರಿಯ ನಾಗರಿಕರು ❤❤ corona ಎಂಬ ಕಠಿಣ ಕಾಲದಲ್ಲೂ ಹೆದರದೆ ಬದುಕಿ ಬಂದಿದ್ದೇವೆ ❤❤❤ 1993-94 ರ ಅವಧಿಯಲ್ಲಿ ಆದ ಪಿಂಚಣಿ ಜಾರಿ ,ಪ್ರತಿ ಐದು ವರ್ಷಗಳಿಗೆ ಒಮ್ಮೆ ಪಿಂಚಣಿ ಪರಿಷ್ಕರಣೆ ನಿಬಂಧನೆಗೆ ಒಳಪಟ್ಟು .ತದನಂತರ ಮೊಸಗಾರಿಕೆಯಿಂದ ಪರಿಷ್ಕರಣೆ ನಿಭಂದನ ತೆಗೆದದ್ದು ಕೇಂದ್ರದ IBA ಎಂಬ ಸಂಸ್ಥೆ😂 .ಕಳೆದ ಮೂರು ದಶಕದಿಂದ ಬ್ಯಾಂಕ್ ಪಿಂಚಣಿದಾರರ ಬೇಡಿಕೆಗೆ ಅನುಗುಣವಾಗಿ ಪಿಂಚಣಿ ಪರಿಷ್ಕರಣೆಗೆ ತಾವು ಕೇಂದ್ರಕ್ಕೆ ಆಗ್ರಹಿಸಿ ಸರ್ ❤❤❤❤ ನ್ಯಾಯಾಲಯ ಮದ್ಯೆ ಪ್ರವೇಶಿಸುವ ಮುನ್ನ ಮೋದಿಜಿ ಸರ್ಕಾರ ಈ ವಿಚಾರದಲ್ಲಿ ಶೀಘ್ರ ಮುಂದಾಗಲಿ ❤❤❤❤❤
Nice information sir...🎉
Excellent excellent excellent excellent excellent information information
Thanks sir ji ❤
ಸರ್ ನಿಮಗೊಂದು ಸಲಾಂ 🙏
Modi
Jai Modiji 400+🙏🌹❤️👍💯🌆
ಜೈ ಮೋದಿಜಿ
Excellent analysis.... 🙏💐
❤❤❤❤❤❤❤❤❤
ಭಟ್ಟರ ಮಾತು ಕಥೆ ಟಿವಿ ಚಾನೆಲ್ ಗಳು ಸಾದರ ಪಡಿಸಬೇಕು ...
ಅದ್ಭುತ ವಾದ ವಿಶ್ಲೇಷಣೆ ಸಮೃದ್ಧಿಯ ಮಾತು ಕಥೆ...
ಇಂತಹ ಅದೆಷ್ಟೋ ವಿಶೇಷತೆಗಳಿವೆ ಒಟ್ಟಾರೆ ಭಟ್ಟರಂತೆ ವಿಷಯ ತಿಳಿದವರು ಹಂಚಿದರೆ ವಿರೋಧಿಗಳು ಸಹ ಮೋದಿ ಸಾಧನೆ ಒಪ್ಪುತ್ತಾರೆ ಮೋದಿಯನ್ನು...
ಮೋದಿ ಮತ್ತೊಮ್ಮೆ ಏಕೆ ಬೇಕು ???
ಮತ್ತೊಮ್ಮೆ ಮೋದಿ ..
ಧನ್ಯವಾದಗಳು ಸರ್
💯% ಪ್ರತಿ ಅಕ್ಷರ ಸಹ ಸತ್ಯವಾದ ಮಾತು ಕಥೆ...
❤❤❤❤❤❤❤❤
Modi j avarannu teekisuva vykthigalu e vishaya vannu 10 sala Keli nimma yogyate enendu dayamadi arithukolli.
Very very 👌👌 xplanation Mr Bhatt
🎉jai namo
Very true analysis. Thanks sir
ಸರ್, ಇ ವಿಡಿಯೋ ವನ್ನು ಎಲ್ಲಾ ಭಾಷೆಗಳಲ್ಲಿ ಪ್ರಸಾರ ಮಾಡಬೇಕು, ದೇಶವನ್ನು ಉಳಿಸಿ. 🌹
ವಿಶವ ನಾಥ ಭಟ್ ಸಾರ್ ಗೇ ನಮಹ ಗಳು ಮತೇ ಮತೇ ಬನಿ ಸಾರ್
ಜೈ ಮೋದಿಜಿ 🙏🏼😊
Ji moudiji
Excellent presentation sir
Good information sir,tq
Supper sir❤
Well explained. Nice information
JAI MODI JI.
Modi ji ki jai
Supar sir jai modiji
ಬರಡು ಭೂಮಿಯನ್ನು ಸತತ ಪ್ರಯತ್ನದಿಂದ ಪಲವತ್ತಾದ ಭೂಮಿಯನ್ನಾಗಿಸಿದ ಹದಿಮೂರು ಪ್ರಧಾನಮಂತ್ರಿಯರ ಸತ್ಪ್ರಯತ್ನದಿಂದ ಇವತ್ತು ನಮ್ದೇ ಎಲ್ಲಾ ಅನ್ನೋ ನಿಮ್ಗೆಲ್ಲ ಅರಿವುಗಿಲ್ವೇ??
2023-2024 ನೇ ಸಾಲಿನ ಅಂತರರಾಷ್ಟ್ರೀಯ ವರದಿಗಳಲ್ಲಿರುವುದು ಸುಳ್ಳೆ???? ಉತ್ತರಿಸಿ
ಜೈ ಭಾರತ ಜೈ ಮೋದಿ ಜೈ i ಬಿಜೆಪಿ
This video to be transmitted to Every BJP Contesters to coney to common man to make them to understand remarkable work done by Modiji to protect our Nation from all crisis
Koti koti namanagalu radakrishana sir🙏🙏 Jai modiji Modiji mattomme aba ki bar 400par🙏🙏
BJP party is not spreading this achievement Sir..they should use your words.🙏🙏
B j p
Your insight and knowledge is very good. Thank you for the information.
Super Modiji
Sir ur super sir
ಮತ್ತೊಮ್ಮೆ ಮೋದಿ ಯಾಕೆ ಇದೆ ಕಾರಣಕ್ಕೆ
Navu nevella innu koronda nantharavu badukidheva endare modiji yavara sadhruda nayakathva❤ I love you modiji❤