23 07 2022 1

Поделиться
HTML-код
  • Опубликовано: 20 окт 2024
  • ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಪದವಿ ಪೂರ್ವ ಕಾಲೇಜ್ನಲ್ಲಿ ರೆಡ್ ಕ್ರಾಸ್ ಸಂಘದ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜಿನ ವಾಚನಾಲಯದಲ್ಲಿ ಜು ೨೩ ರಂದು ಶನಿವಾರ ಭಾರತ ಸಂವಿಧಾನ ಕುರಿತು ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಕೆನರಾ ನಿವೃತ ಪ್ರಾದ್ಯಾಪಕ ಪಿ. ಅನಂತಕೃಷ್ಣ ಭಟ್ ಉಪನ್ಯಾಸ ನೀಡಿದರು.

Комментарии •