ಗುರುಗಳೇ ಅಣ್ಣಾವ್ರು ಹೆಳಿರುವುದು ಅತ್ತಿಗೆಮ್ಮ ಅಂತ ಸರ್ ಅವರ ಬಾಯಿತುಂಬಾ ಆ ಪದಾ ಎಷ್ಟು ಗೌರವ ತರುತ್ತದೆ.ನಿಜವಾಗಲೂ ಅಣ್ಣಾವ್ರು ಕಾಲಘಟ್ಟದಲ್ಲಿ ನಾವು ಇದ್ದೆವು ಅದನ್ನು ಕಣ್ತುಂಬ ನೋಡಿ ಆನಂದಿಸಿದ್ದೇನೆ ಅಳವಡಿಸಿಕೊಂಡಿದ್ದೇವೆ. ಶ್ರೇಷ್ಠ ವ್ಯಕ್ತಿತ್ವ ನಮ್ಮ ರಾಜಣ್ಣ 🙏🧘♂️🙏💐
ಸಾರ್ ತುಂಬಾ ಖುಷಿಯಾಯಿತು ಏಕೆಂದರೆ ನಮಗೆ ಗೊತಿರದ ವಿಷಯ ನಿಮ್ಮಿಂದ ತಿಳಿದಾಗ ಅತೀವ ಸಂತಸ ದೇವತಾ ಮನುಷ್ಯ ನನಗೆ ತುಂಬಾ ಇಷ್ಟವಾಯಿತು ಹಾಗೂ ತುಂಬಾ ಸಲ ನೋಡಿದ ಚಿತ್ರ ಈ ಚಿತ್ರದ ಪೂರ್ವ ಬಹಳ ಚೆನ್ನಾಗಿದೆ ಜೈಲಿನಿಂದ ಹೊರಬಂದ ಮೇಲೆ ಚಿತ್ರ ಕಳೆಗುಂದಿತು ಏಕೆಂದರೆ ನಾಯಕಿಯನ್ನು ಮದುವೆಯಾಗಲಿಲ್ಲ ಅದು ಬಹಳ ಬೇಜಾರಾಯಿತು ಆದರೂ ನನಗಂತೂ ಬಹಳ ಇಂಪಾದ ಹಾಡು ಗಳು ಒಟ್ನಲ್ಲಿ ನನಗಿಷ್ಟ ಸುಮಾರು ಹತ್ತು ಹನ್ನೆರಡು. ಸಾರಿ ನೋಡಿದ್ದೇನೆ 👌👌👌👌
ಶಬ್ದವೇದಿ 25 ವಾರ, ಸೂಪರ್ ಹಿಟ್, ಬಿಸಿ ಕೇಂದ್ರ ಗಳಲ್ಲಿ 30, 50 ದಿನ ಓದಿದ ಚಿತ್ರ, ರಾಜ್ ಸಿನಿಮಾ ಅಂತ ಜನ ನೋಡಿ ಸಿನಿಮಾ ಗೆದ್ದಿತು, ಆದ್ರೆ ಕಥೆ ಬಗ್ಗೆ ಸ್ವಲ್ಪ ನಿರಾಸೆ ಮೂಡಿತು, 26 ಸೆಂಟರ್ ಗಳಲ್ಲಿ 100ದಿನ, 30ದಿನ ಆದ್ರೂ ಪ್ರಭ ಟಾಕೀಸ್ ನಲ್ಲಿ, housefull ಆಗಿ, ಟಿಕೆಟ್ ಸಿಗದೇ ವಾಪಸ್ ಬಂದಿದ್ದು ನಾವುಗಳು,
ರಾಜ್ ಚಿತ್ರ, ಯಾವುದು ಸೋತಿಲ್ಲ, ಅಂದು ಕೊಂಡ,ಯಶಸ್ಸು ಆಗಿಲ್ಲ, ಅಷ್ಟೇ, ಇದು ಕೂಡ 100ದಿನ ಆಗಿದೆ, ಬೇರೆ ಹೀರೋ ದು, ಇಷ್ಟು ಇದ್ದಿದ್ರೆ ಸೂಪರ್ ಹಿಟ್, ಆದ್ರೆ ರಾಜ್ ಲೆವೆಲ್ ಗೆ, ಇದು ಯಶಸ್ಸು ಸ್ವಲ್ಪ ಕಮ್ಮಿ,
Devatha manusya super movie annavra 200 cinema chennagide nanu pramod chitra mandira igina g t mal nalli 50dinada pradarsana house full nanu black lli 8 rupay kottu hogidde nijavada kannadigara deyva namma hemmeya Rajanna jai Karnataka
ಅಣ್ಣಾವ್ರ ಬಾಯಲ್ಲಿ ಕನ್ನಡದ ಪರಿಮಳ ಕನ್ನಡದ ಯಾಗ ಹೋಮ ಮಾಡಿ ಕನ್ನಡದ ಕಹಳೆ ಮೊಳಗಿಸಿ ಕನ್ನಡದ ಮಂತ್ರೋದ್ಗಾರ ಮೊಳಗಿದಂತೆ. ಅಮ್ಮಾ ಅತ್ಗೆಮ್ಮಾ... ಅಂದಾಗ ಕಣ್ಣು ಹೃದಯ ಎರಡೂ ತುಂಬಿ ಬರುತ್ತದೆ.
All point are Golden words we also have it some of point in our family lifestle. Similetly our mother also similetly Mrs Parvathamma only sir💐💐💐💐💐❤️❤️❤️🍅❤️🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🇮🇳🙏🏼🇮🇳
ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಏಕೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿಲ್ಲ,,?? ಪ್ರಪಂಚದ ಯಾವ ಮಹಿಳೆಯೂ ಪಾರ್ವತಮ್ಮ ರಾಜ್ ಕುಮಾರ್ ಅವರಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿಲ್ಲ,,ಆದರೂ ಕರ್ನಾಟಕದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಅನ್ಯಾಯ ಆಗಿದೆ ಇದರ ಬಗ್ಗೆ ಮಾತಾಡಿ ಸಾರ್
ನಾನು weekend with ramesh ನಲ್ಲಿ ಮೊದಲು ಪಾರ್ವತಮ್ಮ ರಾಜಕುಮಾರ್ ಅವರನ್ನೇ expect ಮಾಡಿದ್ದೆ. ಅವರೊಬ್ಬ ದೊಡ್ಡ ಸಾಧಕಿ. ಅವರು ನಿರ್ಮಾಣ ಮಾಡಿದ ಎಲ್ಲಾ ಚಿತ್ರಗಳು blockbuster. ಅಷ್ಟೇ ಅಲ್ಲ. ಅತ್ಯುತ್ತಮ ಕಥೆಗಳು, ಅದ್ಭುತ ಅಭಿನಯ, ಉತ್ತಮ ಸಂದೇಶಗಳು.
ಎರಡು ಮಂಜುನಾಥ ಸ್ವಾಮಿಯ ಬುದ್ಧಿಯ ನ್ನು ಮೆಚಚ್ಚೋಣ . ವಿಷ್ಣು ವರ್ಧನ್ ಬಗ್ಗೆ ವಿಷ್ಣುವರ್ಧನ್ ಬಗ್ಗೆ ತಿಳಿದವರು ಕರ್ಕೊಂಡು ಮಾತಾಡಿಸಿ ಮಾತಾಡ್ಸಿ ಅಂದಿದ್ರಲ್ಲಾ ಏನ್ ಬೇಡ ಕಲಾ ಮದ್ಯಮದಲ್ಲಿ ಭಾರ್ಗವ್ ಬೇಕಾದಷ್ಟು ವಿಷ್ಣುವರ್ಧನ್ ಬಗ್ಗೆ ಮಾತಾಡಿದ್ದಾರೆ ಅದಕ್ಕೆ ಅಷ್ಟೇ ಸಾಕು ಅಲ್ಲೇ ನೋಡ್ಕೊಳ್ಳಿ ಅವರೆಲ್ಲ. ನಾಗರಾಜ್ ಕುಮ್ಸಿ ಬೆಂಗಳೂರು
ಗುರುಗಳೇ ಅಣ್ಣಾವ್ರು ಹೆಳಿರುವುದು ಅತ್ತಿಗೆಮ್ಮ ಅಂತ ಸರ್ ಅವರ ಬಾಯಿತುಂಬಾ ಆ ಪದಾ ಎಷ್ಟು ಗೌರವ ತರುತ್ತದೆ.ನಿಜವಾಗಲೂ ಅಣ್ಣಾವ್ರು ಕಾಲಘಟ್ಟದಲ್ಲಿ ನಾವು ಇದ್ದೆವು ಅದನ್ನು ಕಣ್ತುಂಬ ನೋಡಿ ಆನಂದಿಸಿದ್ದೇನೆ ಅಳವಡಿಸಿಕೊಂಡಿದ್ದೇವೆ. ಶ್ರೇಷ್ಠ ವ್ಯಕ್ತಿತ್ವ ನಮ್ಮ ರಾಜಣ್ಣ 🙏🧘♂️🙏💐
ಅದ್ಭುತ ಸಂದರ್ಶನ ಒಬ್ಬ ತಂದೆಗೆ ತಾಯಿಗೆ ಮಕ್ಕಳು ಯಾವ ರೀತಿ ಬೆಳಿತಾರೆ ಅಂತ ಚಿಕ್ಕ ವಯಸ್ಸಿನಲ್ಲಿ ಅವರಿಗೆ ಮೊದಲೇ ಗೊತ್ತಾಗುತ್ತದೆ ❤❤❤
ಸಾರ್ ತುಂಬಾ ಖುಷಿಯಾಯಿತು ಏಕೆಂದರೆ ನಮಗೆ ಗೊತಿರದ ವಿಷಯ ನಿಮ್ಮಿಂದ ತಿಳಿದಾಗ ಅತೀವ ಸಂತಸ ದೇವತಾ ಮನುಷ್ಯ ನನಗೆ ತುಂಬಾ ಇಷ್ಟವಾಯಿತು ಹಾಗೂ ತುಂಬಾ ಸಲ ನೋಡಿದ ಚಿತ್ರ ಈ ಚಿತ್ರದ ಪೂರ್ವ ಬಹಳ ಚೆನ್ನಾಗಿದೆ ಜೈಲಿನಿಂದ ಹೊರಬಂದ ಮೇಲೆ ಚಿತ್ರ ಕಳೆಗುಂದಿತು
ಏಕೆಂದರೆ ನಾಯಕಿಯನ್ನು ಮದುವೆಯಾಗಲಿಲ್ಲ ಅದು ಬಹಳ ಬೇಜಾರಾಯಿತು ಆದರೂ ನನಗಂತೂ ಬಹಳ ಇಂಪಾದ ಹಾಡು ಗಳು ಒಟ್ನಲ್ಲಿ ನನಗಿಷ್ಟ ಸುಮಾರು ಹತ್ತು ಹನ್ನೆರಡು. ಸಾರಿ ನೋಡಿದ್ದೇನೆ 👌👌👌👌
ದೇವತಾ ಮನುಷ್ಯ, ಒಂದು ಉತ್ತಮ ಚಿತ್ರ, ದ್ವೇಷಕ್ಕೆ ಪ್ರತಿಕಾರ ವೆ ಪರಿಹಾರ ಅಲ್ಲಾ, ಎಂಬಾ ಉತ್ತಮ ಸಂದೇಶ ಕೊಟ್ಟ ಚಿತ್ರ,
ನಾನು ಮೆಚ್ಚಿದ ಚಿತ್ರ
ಪ್ರತಿಯೊಂದು ಚಿತ್ರದಲ್ಲು ರಾಜ್
ಅಭಿನಯ ಅದ್ಭುತ ❤
ಸಂಬಂಧಿಕರನ್ನು ಮಾತ್ರ ನೋಡಿಕೊಂಡರು ಎನ್ನುವವರು ಅವರವರ ಸಂಬಂಧಿಕರನ್ನು ಅದೇ ತರಹ ನೋಡಿಕೊಳ್ಳುತ್ತಿದ್ದಾರೆಯೇ?
ತುಂಬಾ ತುಂಬಾ ಸಂತೋಷ ಆಯಿತು ಸರ್ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅಪ್ಪು
ಮಂಜುನಾಥ್ ಸರ್ ಒಳ್ಳೆಯ ಅನುಭವ
ಶಬ್ದವೇದಿ 25 ವಾರ, ಸೂಪರ್ ಹಿಟ್, ಬಿಸಿ ಕೇಂದ್ರ ಗಳಲ್ಲಿ 30, 50 ದಿನ ಓದಿದ ಚಿತ್ರ, ರಾಜ್ ಸಿನಿಮಾ ಅಂತ ಜನ ನೋಡಿ ಸಿನಿಮಾ ಗೆದ್ದಿತು, ಆದ್ರೆ ಕಥೆ ಬಗ್ಗೆ ಸ್ವಲ್ಪ ನಿರಾಸೆ ಮೂಡಿತು, 26 ಸೆಂಟರ್ ಗಳಲ್ಲಿ 100ದಿನ, 30ದಿನ ಆದ್ರೂ ಪ್ರಭ ಟಾಕೀಸ್ ನಲ್ಲಿ, housefull ಆಗಿ, ಟಿಕೆಟ್ ಸಿಗದೇ ವಾಪಸ್ ಬಂದಿದ್ದು ನಾವುಗಳು,
ಈ ಸಂಚಿಕೆಯು ಅದ್ಭುತವಾದದ್ದು ಪುನೀತ್ ಅವರ ಬಗ್ಗೆ ಡಾಕ್ಟರ್ ರಾಜಕುಮಾರ್ ಅವರಿಗೆ ಸಿಕ್ಸ್ ಸೆನ್ಸ್ ಇದ್ದಿದ್ದು ಅಂದರೆ ಮುಂದೆ ಆಗುವುದನ್ನು ಹೇಳಿದಿದ್ದು ಅಕ್ಷರ ಸತ್ಯವಾಯಿತು
ಗುರುಗಳೇ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಮಗೆ ಆನಂದಭಾಷ್ಮವಾಗುತ್ತಿದೆ
Uthamavada mahithi, adbhuthavada sancike sir, nim ibrigu saastanga namaskaragalu
Super Historic item Manjunath Thank you sir
ರಾಜವಂಶ❤❤❤
ಒಬ್ರೇ ಕಿಂಗ್ ❤️🙏
Dr. Raj. Parvathamma. Madhari. Kutunbha
Super episode, Manjunath Sir! amazing facts ❤❤❤
❤❤❤, superb information sir thank you soooooo much for this wonderful sharing.
No words to express 👌👌👌🙏
ಸಾರ್... ದೇವತಾ ಮನುಷ್ಯ ಶತದಿನೋತ್ಸವ ಆಚರಿಸಿದ ಉತ್ತಮ ಚಿತ್ರ... ಖಂಡಿತ ಫ್ಲಾಪ್ ಅಲ್ಲ....
Khanditha flop alla.Hit chithra.200ne chithra thumba nireekshe itthu.Aa Matta muttalilla ashte
ಅವೆರೇಜ್ ಹಿಟ್ ಆದ ಚಿತ್ರ .ಒಳ್ಳೆಯ ಕಥೆ. ಅಭಿಮಾನಿಗಳಿಗೆ ಇನ್ನು ಹೆಚ್ಚು ಮನರಂಜನೆ ಇರಬೇಕಿತ್ತು ಅನಿಸಿತು..ಅದಕಾಗಿ ರಿಪೀಟ್ ಆಡಿಯನ್ಸ್ ಕಡಿಮೆ.
@@rajaramk6007 ನಿರೀಕ್ಷಿತ ಗಳಿಕೆಗಿಂತ ಕಡಿಮೆಯಾದರೆ ಒಂದರ್ಥದಲ್ಲಿ ವಿಫಲ..
ರಾಜ್ ಚಿತ್ರ, ಯಾವುದು ಸೋತಿಲ್ಲ, ಅಂದು ಕೊಂಡ,ಯಶಸ್ಸು ಆಗಿಲ್ಲ, ಅಷ್ಟೇ, ಇದು ಕೂಡ 100ದಿನ ಆಗಿದೆ, ಬೇರೆ ಹೀರೋ ದು, ಇಷ್ಟು ಇದ್ದಿದ್ರೆ ಸೂಪರ್ ಹಿಟ್, ಆದ್ರೆ ರಾಜ್ ಲೆವೆಲ್ ಗೆ, ಇದು ಯಶಸ್ಸು ಸ್ವಲ್ಪ ಕಮ್ಮಿ,
Devatha manusya super movie annavra 200 cinema chennagide nanu pramod chitra mandira igina g t mal nalli 50dinada pradarsana house full nanu black lli 8 rupay kottu hogidde nijavada kannadigara deyva namma hemmeya Rajanna jai Karnataka
He is admiring each and every moment of life , events he spent with RK gharana ❤
Wow very nice information sir
Thank you so much
ನಿಮ್ಮ ಪ್ರೀತಿಯ ಮಾತುಗಳು ಹೀಗೆ ಮುಂದುವರೆಯಲಿ, ಮರೆಯದೆ ಇಲ್ಲ ವಿಷಯಗಳನ್ನು ತಿಳಿಸಿ, ಹೆಚ್ಚಿನ ಎಪಿಸೋಡ್ ನಿಮ್ಮಿಂದ ನಿರೀಕ್ಷೆ ಮಾಡಿದ್ದೇವೆ, ಮುಂದುವರೆಯಲಿ ನಿಮ್ಮ ಮಾತಿನ ಓಟ
ಅಣ್ಣಾವ್ರ ಬಾಯಲ್ಲಿ ಕನ್ನಡದ ಪರಿಮಳ ಕನ್ನಡದ ಯಾಗ ಹೋಮ ಮಾಡಿ ಕನ್ನಡದ ಕಹಳೆ ಮೊಳಗಿಸಿ ಕನ್ನಡದ ಮಂತ್ರೋದ್ಗಾರ ಮೊಳಗಿದಂತೆ. ಅಮ್ಮಾ ಅತ್ಗೆಮ್ಮಾ... ಅಂದಾಗ ಕಣ್ಣು ಹೃದಯ ಎರಡೂ ತುಂಬಿ ಬರುತ್ತದೆ.
ಹೌದು ಸಾರ್ ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ
ರಾಜಕುಮಾರ್ ಎಷ್ಟು ವಿಸ್ಮಯವೊ ಅಷ್ಟೇ ವಿಸ್ಮಯ ಪಾರ್ವತಕ್ಕಾವ್ರು
Sir
Bangarada panjara and Kaviratna Kalidasa
Excellent 👌 film
Wonder Grate Excepting More Series What Seniors Test About Previous And Currently Our Kannada After Muthhu Anna Decades Jai Hindu Jai Bharatha
All point are Golden words we also have it some of point in our family lifestle.
Similetly our mother also similetly Mrs Parvathamma only sir💐💐💐💐💐❤️❤️❤️🍅❤️🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🇮🇳🙏🏼🇮🇳
ಧನ್ಯವಾದಗಳು ಸರ್
ಧನ್ಯವಾದಗಳು 👌🎉
ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಏಕೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿಲ್ಲ,,?? ಪ್ರಪಂಚದ ಯಾವ ಮಹಿಳೆಯೂ ಪಾರ್ವತಮ್ಮ ರಾಜ್ ಕುಮಾರ್ ಅವರಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿಲ್ಲ,,ಆದರೂ ಕರ್ನಾಟಕದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಅನ್ಯಾಯ ಆಗಿದೆ ಇದರ ಬಗ್ಗೆ ಮಾತಾಡಿ ಸಾರ್
ಕೇಂದ್ರ ಸರ್ಕಾರ ದಾದ ಸಾಹೇಬ ಪಾಲ್ ಕೆ ಪ್ರಶಸ್ತಿ ಕೊಟ್ಟಿದಾರೆ..
ಮಹಿಳೆ ಸಾಧಕ..
ನಾನು weekend with ramesh ನಲ್ಲಿ ಮೊದಲು ಪಾರ್ವತಮ್ಮ ರಾಜಕುಮಾರ್ ಅವರನ್ನೇ expect ಮಾಡಿದ್ದೆ. ಅವರೊಬ್ಬ ದೊಡ್ಡ ಸಾಧಕಿ. ಅವರು ನಿರ್ಮಾಣ ಮಾಡಿದ ಎಲ್ಲಾ ಚಿತ್ರಗಳು blockbuster. ಅಷ್ಟೇ ಅಲ್ಲ. ಅತ್ಯುತ್ತಮ ಕಥೆಗಳು, ಅದ್ಭುತ ಅಭಿನಯ, ಉತ್ತಮ ಸಂದೇಶಗಳು.
WE STILL AWAIT FOR MORE EPISODES
Well said ... She deserves even PADMA Awards for her business skills
Jai Dr Rajkumar
🙏🙏🙏
❤❤🙏🙏🙏
ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ
ಡಾ.ರಾಜಕುಮಾರ್
ಡಾ.ಪುನೀತ್ ರಾಜಕುಮಾರ್
ಅಣ್ಣಾವ್ರು ಮನೇಲಿ ಬೆಳೆದಿದ್ದೇವೆ ಅಂತೀರಾ ಹೆಚ್ಚು ಕನ್ನಡದಲ್ಲಿ ಮಾತನಾಡುವುದನ್ನು ಕಲೀರಿ
ಟೈಟಲ್ ಹಾಕಿರೋದು ಏನು ,ಕಥೆ ಹೇಳಿದ್ದು ಏನು ಸಂಬಂಧಿಸಿದ ಟೈಟಲ್ ಹಾಕಿ
ರಾಜ್ gharana 👌
D.raj.aftaru.channa.hanumantara.sandarsana.maadi.dayavittu
Singanalluru Puttaswamaiah navre 'karnataka rathna ' Dr. Puneethrajkumar ravaru.... edralli doubt illa
Parvathamma cinema, shakthi kendra mysore bittu innu enu kelasa karya madiddare yemba bagge innu thilisabahudithhu., Raj yemba surya na belakalli avaru belakige barale agalilla.,
Vajreswari bagge matadi andre Bere matadtha iddeera
ಎರಡು ಮಂಜುನಾಥ ಸ್ವಾಮಿಯ ಬುದ್ಧಿಯ ನ್ನು ಮೆಚಚ್ಚೋಣ . ವಿಷ್ಣು ವರ್ಧನ್ ಬಗ್ಗೆ ವಿಷ್ಣುವರ್ಧನ್ ಬಗ್ಗೆ ತಿಳಿದವರು ಕರ್ಕೊಂಡು ಮಾತಾಡಿಸಿ ಮಾತಾಡ್ಸಿ ಅಂದಿದ್ರಲ್ಲಾ ಏನ್ ಬೇಡ ಕಲಾ ಮದ್ಯಮದಲ್ಲಿ ಭಾರ್ಗವ್ ಬೇಕಾದಷ್ಟು ವಿಷ್ಣುವರ್ಧನ್ ಬಗ್ಗೆ ಮಾತಾಡಿದ್ದಾರೆ ಅದಕ್ಕೆ ಅಷ್ಟೇ ಸಾಕು ಅಲ್ಲೇ ನೋಡ್ಕೊಳ್ಳಿ ಅವರೆಲ್ಲ. ನಾಗರಾಜ್ ಕುಮ್ಸಿ ಬೆಂಗಳೂರು
ದೇವತಾ ಮನುಷ್ಯ flop ಮೂವಿನ ನನಗಂತೂ ತುಂಬಾ ಇಷ್ಟವಾದ ಮೂವಿ
anmnvra cinema rathna bhandaara jeevanakke enu beeko adhanna navu alavdisikollabahudhu
eruva mahithigalanna samarpakavagi jodisi heluva reethi nimage gottilla, mathugalalli herilithagale ella, uchharane sari ella, katacharakke mathadtha ero thara ede. Manjunath ravare mathnadidre sakagittu...waste episode
ನಮಗೆ ಆಗೇನು ಅನಿಸ್ತಯಿಲ್ಲ
Nija ivara kannada dalli spastavagi mathaduthilla jai appu Rajanna jai Karnataka