ವಿದ್ಯಾರ್ಥಿಗಳ ಮೇಲೆ ಪೊಲೀಸ್ರ ದರ್ಪ- ಸ್ಟೇಷನ್ನಲ್ಲಿ ACP ಚಂದನ್ ಮಾಡಿದ್ದೇನು? KAS protest, news update
HTML-код
- Опубликовано: 12 сен 2024
- #kpsc #kas #kasexam #kpscprotest #kasprotest #acpchandan #kannadanews #thirdeyekannada
27ನೇ ತಾರೀಖು, KAS ಪೂರ್ವಭಾವಿ ಪರೀಕ್ಷೆ ನಡಿತಿದೆ. ಆದ್ರೆ ಪರೀಕ್ಷೆ ಮುಂದೂಡ್ಬೇಕು ಅಂತಾ ಅಭ್ಯರ್ಥಿಗಳು ಒತ್ತಾಯಿಸ್ತಿದ್ದಾರೆ. ಈ ಕುರಿತು ಪ್ರತಿಭಟನೆ ಕೂಡ ನಡೀತಿತ್ತು. ಆದ್ರೆ ಏಕಾಏಕು ವಿದ್ಯಾರ್ಥಿಗಳನ್ನು ಪೊಲೋಸ್ರು ಅರೆಸ್ಟ್ ಮಾಡಿ ದರ್ಪ ತೋರಿದ್ದಾರೆ. ಆ ಕುರಿತ ವಿವರ ಇಲ್ಲಿದೆ...
Third eye kannada
ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದಕ್ಕೆ ತುಂಬಾ ಧನ್ಯವಾದಗಳು sir...
ACP,ಚಂದನ್ ಅವನು ಪ್ರನ್ನೆ ಪತ್ರಿಕೆ ಕರಿದಿಸಿ ಪಾಸಾದವನೆ ಇರಬೇಕು.
😂😂 correct 💯
Yes
Yes
Might be
Kunde nodo chatanoo ide 😂😅
ಅಹಂಕಾರಕ್ಕೆ ಮತ್ತೊಂದು ಹೆಸರು acp chandan kumar
ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ್ದಕ್ಕಾಗಿ ನಿಮ್ಮ ಚಾನೆಲ್ಗೆ ಧನ್ಯವಾದಗಳು sir👍
ಧಿಕ್ಕಾರವಿರಲಿ ಈ ಭ್ರಷ್ಟ ಸರ್ಕಾರಕ್ಕೆ
🙏🙏 ಸರ್ ತಮಗೆ ತುಂಬ ಧನ್ಯವಾದಗಳು, ವಿದ್ಯಾರ್ಥಿಗಳ್ ಪರವಾಗಿ ಧ್ವನಿ ಎತ್ತಿದಕಾಗಿ
Acp ಚಂದನ್ ಸ್ವಲ್ಪ ಅಹಂಕಾರ ತಲೆಗೆ ಹತ್ತಿದೆ.
Sir,, Chandan Kumar kuda, DYSP aago munche.. kpsc corruption bagge, strike maadiro, photos ide. Adur mele video maadi..
He knowingly, doing like this bcz of govt pressure..
Fir details, contact, @ AKSSA, Kanthkumar Sir..
Thank you Subramanya Sir,, Real 4th. pillar of democracy
Ap ಚಂದನ್ ❤
@@lifestylelibrary150Super!!
ದರ್ಶನ್ ಅರೆಸ್ಟ್ ಮಾಡಿದಾಗ ಜನರು ಇವನನ್ನು ಹಟ್ಟಕ್ಕೆ ಏರಿಸಿದ್ದರಲ್ಲ ಅದರ ಪರಿಣಾಮ
Swapla alla jasthi agide..... 😡
ಚಂದನ್ ಭಾರಿ ದೊಡ್ಡ.ಹೀರೋ ಅಡಿಕೊಂಡಿದ್ದಾರೆ ಸ್ವಲ್ಪ.ನೆಲದ ಮೇಲೆ ಇದ್ದರೆ.ಒಳ್ಳೆಯದು
ನೀವು ಇದನ್ನ continue ಸುದ್ಧಿ ಮಾಡ್ಬೇಕು ಸರ್
Yes💯💯💯💯
Yes
Yes
ನಮ್ಮ ರಾಜ್ಯ ರಾಜಕಾರಣಿಗಳಿಗೆ "ಜೋಡಲಿ ಹೊಡಿಬೇಕು
ಈಗಾಗಲೆ ಬುಕ್ಕಿಂಗ್ ಮುಗಿದಿರುತ್ತೆ ಸುಮ್ಮನೆ ಮೇಲ್ನೋಟಕ್ಕೆ ಪರೀಕ್ಷೆ ಮಾಡುತ್ತದೆ ಸರ್ಕಾರ ವ್ಯವಸ್ಥೆ ತುಂಬಾ ಕೆಟ್ಟಿದೆ.
yes..
Aste guruve
Yes!!
Never vote this goverment for lifetime
Soon congress govt will be downfall
Shameless govt cant understand aspirants pain
Acp chandan u will be suspended soon
ಧಿಕ್ಕಾರವಿರಲಿ ಈ ಭ್ರಷ್ಟ ಸರ್ಕಾರಕ್ಕೆ acp chandan ಗೆ
😂😂😂😂 name nodudre helbodu
ಡಗಾರ್ bussa 🤣
ಆ ಎಸಿಪಿ ಚಂದನ್ ಗೆ ಸರಕಾರದ ಬೆಂಬಲ ಇಲ್ಲದೆ ಹೀಗೆ ದರ್ಪ ತೋರಿಸೋಕೆ ಸಾಧ್ಯವಿಲ್ಲ.ಅಹಂಕಾರಿ ಎಸಿಪಿ
💯
S avr station li local rowdies ge full support avr en madudru avr mel case akalla complent kodok bandavrge return complent aktivi anta hedrustare...
😂😂 murkha anta heloda jana anta helabeko nimage
Hege nambatira pade pade nivagaku ..Ravi channanavaru en madiddu gottidru ivaaga matte haage support madatiralla 😂😂
ACP chandan ಗೆ ಅಧಿಕಾರದ ಮದ,
ಸರ್, ACP ಚಂದನ್ ಸ್ವಲ್ಪ ಓವರ್ ಆಗಿ ಆಡ್ತಿದ್ದಾರೆ,... ಈ ACP ಚಂದನ್ ಕ್ಯಾಮರಾ ನೋಡಿದ್ರೆ ಸಾಕು ಹೀರೊ ಥರಾ ಬಿಲ್ಡಪ್ ಕೊಡ್ತಾರೆ ,....
ಕ್ಯಾಮರ ಅಂಥ ಎನ್ ಇಲ್ಲ ಅವರು ಇರೋದೇ ಹಾಗೆ
@@Deva-uraSHowda camera off madi case ide antha hogi 5k fix
Yes buildup
Nija 💯 hero ankondavne
ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದಕ್ಕೆ ಧನ್ಯವಾದಗಳು❤
ಎತ್ತ ಸಾಗುತ್ತಿದೆ ನಮ್ಮ ಸಮಾಜ..... ಛೇ....,
ಸುಭ್ರಮಣ್ಯ ಸರ್ ನಿಮಗಿದೋ ಧನ್ಯವಾದಗಳು 🙏
Thank you so much sir ನಮ್ಮ ಜೊತೆ ನಿಂತಿರೋದಕ್ಕೆ
Acp chandan ಕಾಸಿಗೆ ಕಕ್ಕ ತಿನ್ನುವಂತವನು. ಅವನಿಗೆ ಅವನೇ ಈರೋ ಅನ್ಕೊಂಡಿದ್ದಾನೆ
🤮🤮🤮
ಈ ಎಸಿಪಿ ಚಂದನ್ ಒಬ್ಬ ಮಾಧ್ಯಮ ಪ್ರಿಯ ಅದಕ್ಕೆ ಇವನು ಯಾವಾಗಲೂ ಮಾಧ್ಯಮಗಳಲ್ಲಿ ಬರಬೇಕು ಇದರಲ್ಲಿ ಮುಂದುವರಿಯಬೇಕು ಎಂಬುದನ್ನು ಇಷ್ಟ ಪಡುವ ವ್ಯಕ್ತಿ
ನೀವು ಪ್ರತಿಯೊಂದು ವಿಷಯದಲ್ಲೂ ಪ್ರಶ್ನೆ ಮಾಡುತ್ತೀರಿ, ತುಂಬಾ ಧನ್ಯವಾದಗಳು ಸರ್ ❤❤❤❤,
Thats ಥರ್ಡ್ eye ❤
ದರ್ಶನ್ ಗೆ ಅರೆಸ್ಟ್ ಮಾಡ್ಬಿಟ್ಟ ಅಂತ ಕೊಬ್ಬು ಜಾಸ್ತಿ ಆಯ್ತು ಅನಿಸುತ್ತೆ ACP ಗೆ
ಈ ಚಂದನ್ ನಾಯಿ ಹಾಗೆ ಸಾಯುತಾನೆ ಅನ್ನಿಸುತ್ತೆ
ಗಾಂಡು ಚಂದನ್ ಯುನಿಫಾರ್ಮ್ ಬಿಚ್ಚಿ ಬರ್ಲಿ
@@renukabotany7041 ninu ಯಾರೋ ನಾನು ಬಟ್ಟೆ ಅಂತ ಹೇಳಿಲ್ಲ ಯೂನಿಫಾರ್ಮ್ ಬಿಚ್ಚಿ ಬರ್ಲಿ ಅಖಾಡಕೆ ನೋಡಣ ಜೊತೆಗೆ ninu ಬಾ
@@user-sk4dy1kg5l ಶಭಾಷ್
ಬಾಂಗ್ಲಾದೇಶದ ಪರಿಸ್ಥಿತಿ ರಾಜ್ಯದಲ್ಲಿ ಉದ್ಭವಿಸಿದರೆ ಆಶ್ಚರ್ಯವಿಲ್ಲ.
ಕನ್ನಡಿಗರೆಲ್ಲ ಸೇರಿ ನಿನ್ನನ್ನು ಬಾಂಗ್ಲಾ ಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡುತ್ತೇವೆ ಬಿಡಯ್ಯ್..?
Bangla desha avru full nam atra tumbhkondu idare 😢
#ಕೆಎಎಸ್ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಿ
ನ್ಯಾಯ ಮರಿಚಿಕೆಯೆ ಸರಿ,,ಈ ಭೃಷ್ಟವ್ಯವಸ್ಥೆಯಲ್ಲಿ,,
Sir ನಿಮಗೆ ಕೋಟಿ ನಮಸ್ಕಾರ ನೀವು ನೆನ್ನೆ ಪ್ರತಿಭಟನಾ ಸ್ಥಳದಲ್ಲಿ ಇದ್ದು ರಿಪೋರ್ಟ್ ಮಾಡಿದಿರಾ ನಿಮ್ಮ ಸಹಕಾರಕ್ಕೆ ಧನ್ಯವಾದಗಳು.....im kas aspirants pls postpone
ಕಾಲ ಬದಲಾಗುತ್ತಿದೆಯೋ ಜನರು ಬದಲಾಗುತ್ತಿದರೂ ಒಂದು ಅರ್ಥ ಆಗುತ್ತಿಲ್ಲ😢😢
Yellavu carrect agide adare.olleyavare andukondu dushtaraguttare.......
ಇದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಪ್ರಸ್ತುತ ಸರ್ಕಾರ ಮುಂದೊಂದು ದಿನ ಅನುಭವಿಸಬೇಕಾಗುತ್ತದೆ
ಈ ವಿಷ್ಯ ಯಾವ ಮಾದ್ಯಮದಲ್ಲೂ ಬರ್ತಾ ಇಲ್ಲ . ಎನ್ ಕರ್ಮ ಗುರು!
ಈ ಮಾಧ್ಯಮ ಕ್ಕೆ ಪ್ರಜ್ವಲ್ ದರ್ಶನ್ ಅವರ ನ್ನು ಬಿಟ್ಟರೆ ಇನ್ನೇನು ಬೇಕು
ಮಾದ್ಯಮ ನಾಯಿಗಳು ದರ್ಶನ್ ನ
ಕಾವಲು ಕಾಯ್ತಾ ಇದ್ಧಾರೆ
Avrge vidyarthi golu kansalla bari darshan prajwal sooraj aste kansodu
ಬ್ರಷ್ಟ ಸರ್ಕಾರಕ್ಕೆ ನನ್ನ ಕಡೆಯಿಂದ ಧಿಕ್ಕಾರವಿರಲಿ
SHAME ON CHANDAN ( ACP)
Kas exam postponed
ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದಕ್ಕೆ ನಿಮಗೆ ಧನ್ಯವಾದಗಳು ಸರ್ 🙏
Suspend Acp Chandan
Shame on ACP chandan....👎
ಸಿದ್ದರಾಮ ಅಯ್ಯೋ ಅವನಷ್ಟು ಭ್ರಷ್ಟಾಚಾರ ಯಾರು ಇರ್ಲಿಕಿಲ್ಲ 😂
👌💯💯💯
ಸುಬ್ರಹ್ಮಣ್ಯ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು. ಈ ವಿಷಯಗಳಿಂದಾದ ಬೆಳವಣಿಗೆಯಿಂದ ವಿದ್ಯಾರ್ಥಿಗಳಿಗೆ ಆದ ನೋವು ಮತ್ತು ಹಿರಿಯರು ಕಲಿಸುವ ಪಾಠಗಳಿಂದ ಪ್ರತಿಯೊಬ್ಬ ನೋವು ಅನುಭವಿಸುತ್ತಿರುವ ವಿದ್ಯಾರ್ಥಿಯು ಮುಂದೆ ಈ ಎಲ್ಲ ಬೆಳವಣಿಗೆಗೆ ಉತ್ತರಿಸಲು ಕಲ್ಕಿ ಅವತಾರ ತಾಳಿ ಅಧರ್ಮ ನಾಶ ಪಡಿಸುತ್ತಾನೆ. ಇದು ಯುವಕರ ದೇಶ, ಇಂದಿನ ಯುವಕರೆ ಮುಂದಿನ ಆಡಳಿತಗಾರರು. "ಸಂಭವಾಮಿ ಯುಗೇ ಯುಗೇ..."
ಸರ್.. ನಮ್ಮಂತ ಲಕ್ಷಾಂತರ ಸ್ಪರ್ಧಾರ್ಥಿಗಳ ಧ್ವನಿಯಾಗಿ ನಿಮ್ಮ ನ್ಯೂಸ್ ಚಾನೆಲ್ ಕೆಲಸ ನಿರ್ವಹಿಸುತ್ತಿದೆ... ನಿಮಗೆ ನಾವು ಸದಾ ಆಭಾರಿಯಾಗಿದ್ದೇವೆ... ಜೊತೆಗೆ ಈ ಭ್ರಷ್ಟ ಸರ್ಕಾರ ಮತ್ತು ರಾಜಕಾರಣಿಗಳನ್ನು ಮಟ್ಟ ಹಾಕುವಂತಹ ಕೆಲಸ ನಮ್ಮಂತ ಲಕ್ಷಾಂತರ ಮಾಡಬೇಕಾಗಿದೆ... ತತ್ತಕ್ಷಣ ಕಾರ್ಯಪ್ರವೃತ್ತವಾಗಬೇಕು... ಆಗಲೇ ಈ... ವ್ಯವಸ್ಥೆಗೆ ಬುದ್ಧಿ ಕಲಿಸಲು ಸಾಧ್ಯ....
Thank you so much for raising voice against correpted kpsc sir🙏🙏🙏
ಎಸಿಪಿ ಚಂದನ್ ಅವರಿಗೆ ದರ್ಶನ ಅರೆಸ್ಟ್ ಮಾಡಿದ ಮೇಲೆ ಫಸ್ಟ್ ಅವರನ್ನ ಸಸ್ಪೆಂಡ್ ಮಾಡಿ
ಚಂದನ್ ನನ್ ಶ್ಯಾಟಕ್ಕೆ ಸಮ 😂
😂😬🤣😆😅😛
Nija
ದಿಕ್ಕಾರ ದಿಕ್ಕಾರ ಸಿದ್ಧನಿಗೆ ದಿಕ್ಕಾರ
ದಿಕ್ಕಾರ ದಿಕ್ಕಾರ ACPಗೆ
ದಯವಿಟ್ಟು ಕೋರ್ಟ್ ಗೆ ಹೋಗಿ! ಅಲ್ಲೇ ನ್ಯಾಯ ಸಿಗೋದು
Ivaga yavdralli nu sigalla next yaru vote hakbedi avag sari aguthe ivrgalige
ಎಲ್ಲಿದ್ದಾನೆ ಪ್ರಿಯಾಂಕಾ ಮರಿಖರ್ರಗೆ
😂😂😂😂
ದುಬೈ
ಕುಡಿದು ಯಾವ ಬಾರಲ್ಲಿ ಬಿದ್ದವನೋ
Thank you so much subramanya sir for support kas aspirants🙏🏼🙏🏼
ACP ಚಂದನ್ ಸರ್ ನೀವು ಕೂಡ ಈ ಹಿಂದೆ KAS ಅಭ್ಯರ್ಥಿ ಆಗಿದ್ರೀ ಮರೀಬೇಡಿ
Justice for kpsc students
ಚಂದನ್ ಗೂಟ ಇಡಬೇಕು
ಗೃಹಮಂತ್ರಿಗೆ ಕೇಳಿ. ತಕ್ಷನ ಅವರು ಹೇಳೋದು ನನಗೆ ಈಬಗ್ಗೆ ಮಾಹಿತಿ ಇಲ್ಲ. ಹೀಗೇ ಹೇಳ್ತಾರೆ.😊
ಎಲ್ಲರ ಮನೆ ದೋಸೆನು ತೂಥೆ..🤣 ಅಧಿಕಾರದ ಮಧ ನೆತ್ತಿಗೇರಿದೆ 😂
Respect for KAS aspirants ♥️🙏
Thank you Subramanya sir for raising voice to support kas aspirants 🙏🙏🙏
ಯಾವ್ acp ಇವನು?
ಇದೆ ಪರೀಕ್ಷೆ ಬರ್ದೇ ಇವನು acp ಆಗಿದ್ದಾನೆ
ದಿಕ್ಕಾರ ,,,, ದಿಕ್ಕಾರ ,,,,, ಸರ್ಕಾರಕ್ಕೆ ದಿಕ್ಕಾರ ದಯವಿಟ್ಟು ವಿಧ್ಯಾರ್ಥಿ ಗಳಿಗೆ ಸಪೋರ್ಟ್ ಮಾಡಿ🙏🙏🙏🙏
ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದರೆ ತನ್ನ ಮೇಲೆ ಕೇಸು ಬಂದಿದೆಯಲ್ಲ ಜನರು ಡೈವರ್ಟ್ ಆಗಲಿ ನನ್ನ ಕೇಸು ಮುಂದೆ ಹೋಗಲಿ ಎಂದು ಮಾಡುತ್ತಿದ್ದಾರೆ ಜನರು ದಡ್ಡರಲ್ಲ ಸರ್ ಎಲ್ಲಾ ತಿಳಿದಿದ್ದಾರೆ ಎಲ್ಲರೂ ಮುಖ್ಯಮಂತ್ರಿಗಳೇ ಇಂದೂ ಎಲ್ಲರಿಗೂ ತಿಳುವಳಿಕೆ ಇದೆ ಅರ್ಧದಲ್ಲಿ ಜನರು ಇವರಿಗೆ ಬುದ್ದಿ ಕಲಿಸುತ್ತಾರೆ ನೋಡಿ.
ಈ ವಿಷಯವನ್ನು ಪದೇ ಪದೇ ಸುದ್ದಿ ಮಾಡಿದ್ದಕ್ಕಾಗಿ ಧನ್ಯವಾದಗಳು ಸುಬ್ರಹ್ಮಣ್ಯ ಹಂಡಿಗೆ sir
Acp chandan crossing his limits
ಎಸಿಪಿ ಚಂದನ್.... ನೀವು ಸಹ ವಿದ್ಯಾರ್ಥಿ ಜೀವನದಿಂದ ಬಂದಿರೋದು... ಮರೀಬೇಡಿ.
Darshan na arrest madthane 2 kombu bandbittide ACP Chandan ge
ನಮಸ್ಕಾರ ಸುಬ್ರಹ್ಮಣ್ಯ ಸರ್ ಯಾವ ಸ್ಟೇಷನ್ ನಾವು ಬರ್ತೀವಿ ದಯವಿಟ್ಟು ಹೇಳಿ ನಾವು ಪಾಠ ಕಲಿಸ್ತೀವಿ ಪೊಲೀಸ ವಿದ್ಯಾರ್ಥಿಗಳ ಪಬ್ಲಿಕ್ ನೋಡೋಣ ಪೋಲಿಸ್ ಅವರನ್ನು ಮನೆ ಕಳಿಸ್ತೀನಿ ಪಬ್ಲಿಕು ವಿದ್ಯಾರ್ಥಿಗಳು ಸೇರ್ಕೊಂಡ್ರೆ
Super❤
Vijaynagar
Vijayanagar police innu obba vyakti bandhanadalli iddare nimminda adre sahaya madi sir
Justice for KAS Aspirants
Shame on you bloody acp chandan , shame on you khan_grace govt.
Ahankaaaari acp chandan
ಹೊಗಳಿಕೆ ಜಾಸ್ತಿ ಆಗಿ ಈ ರೀತಿ ದರ್ಪ ತೋರಿಸಿರಬೇಕು 😡
ಇದು ತುರ್ತು ಪರಿಸ್ಥಿತಿಯ
ಮುನ್ನುಡಿ..
ಸಂವಿಧಾನ. ಉಳಿಸಿ...ಜನರಿಂದ
Samvidhana badalaayisi. Intha ketta rules beda vidyarthigala mele.
@@sainathks8681...nimage samvidhaan inda problem illa kanro gubaalgala nimagiro problem yen Andre aa samvidaan na obba dalith baradidaare annodu ...
ಧಿಕ್ಕಾರವಿರಲಿ . ಎಲ್ಲಾ ಮಾರಾಟವಾಗಿರುತ್ತದೆ
ಭವ್ಯ ನರಸಿಂಹಮೂರ್ತಿ ಎಲ್ಲಿದ್ದಾಳೆ
Maneyalli malkondidare
ಗೂಟ ದಲ್ಲಿ ಇದ್ದಾಳೆ
Avrde govt alva evag baralla
Army ಲಿ ಇದಾರೆ
@@vinayakan6908 shata avalu influence mele hogiddale😂😂
Thank you so much sir... for supporting students... Please postpone KAS Exam
ಕೆಎಎಸ್ ಪರೀಕ್ಷೆ ಮುಂದೂಡಿ
ಒಂದು ಅವಕಾಶ ಕೊಟ್ಟರೆ ನಿಮ್ಮ ಗಂಟೇನು ಹೋಗೋದು
ಕಾಂಗ್ರೆಸ್ ಬಿಜೆಪಿ ಇವು ಎರಡು ಪಕ್ಷ ಒಂದೇ ಈ ಎರಡು ಪಕ್ಷನ ನಮ್ಮ ದೇಶ ದಿಂದ ಕಿತ್ತು ಹಾಕು ಬೇಕು 🇮🇳😔😌😮
ಆಗಲಿ ನೀನು ಹೇಳಿದ ಮೇಲೆ.ಮುಗೀತು
Modalu congress ondu tagedu hako dham idre😂😂😂... Agalla..
@@Unfollowthem neenu lootikora jcb party chela irabeku
Tanku you so much subramanya sir for support kas aspirants
Thanks for raising ur voice ....# postpone kas
ಕೋರ್ಟ್ ಹಾಕ್ಬೇಕು kpsc ಅಕ್ರಮ ದ ಬಗ್ಗೆ
Students ಕಾಂಗ್ರೆಸ್ ಮನೆಯವರು ಇದ್ದಾರೆ,ಆದರೆ ಅವರಿಗೆ rs 2000 ಮಾತ್ರ ಕಾಣಿಸುತ್ತದೆ.
ಥ್ಯಾಂಕ್ಸ್ಯು ಸರ್ ಸ್ಟೂಡೆಂಟ್ಸ್ ಪರವಾಗಿ ನೀವು ಆದ್ರೂ supportive ಹ್ಯಾಂಡ್ ಆಗಿದೀರಾ 🙏
super subramanya sir..... thank u so much.... plz plz plz postpone KAS
Hat's off u sir ... Third Eye. ❤
Acp chandan should be suspended
We want justice ...postpone kas..... Please support for students...... Avoid kpsc corruption
Sir u r great 🎉🎉very good news👍👍🤗🤗
Thank you so much for the voice behind us ❤
ವಿದ್ಯಾರ್ಥಿಗಳ ಪರ ಧ್ವನಿಗೂಡಿಸಿದ ಹೃದಯಪೂರ್ವಕ
ತುಂಬಾ ಥ್ಯಾಂಕ್ಸ್ ಸರ್ ಒಳ್ಳೆ ನ್ಯೂಸ್ ಕೊಡ್ತೀರಾ ಇದುನ್ನ ಜಾಸ್ತಿ ತೋರ್ಸಿ ಸರ್ ನಿಮ್ಗೆ ಧನ್ಯವಾದಗಳು ಸರ್
ಸಿದ್ರಾಮಲ್ಲಖಾನ್ ಸರ್ಕಾರ ಬಿಳೋ ಟೈಮ್ ಬಂತು 🎉
ಚಂದನ್ ಸರ್ ನೀವು ಒಬ್ಬ compitative ಅಭ್ಯರ್ಥಿ ಆಗಿದ್ದವರು ವಿದ್ಯಾರ್ಥಿಗಳ ಕಷ್ಟ ನಿಮಗೆ ಗೊತ್ತಿರುತ್ತೆ ಆದ್ರೆ. ನೀವೇ ಈ ರೀತಿ ಸರ್ಕಾರದ ಕೈ ಗೊಂಬೆ ಯಾಗಿ ಕೆಲಸ ಮಾಡಿದ್ರೆ ಹೇಗೆ sir
ACP Chandan avare nimma Darpa students mele beda
ವ್ಯಕ್ತಿಯ ಮಾತಿಗೆ ವ್ಯಕ್ತಿತ್ವಕ್ಕೆ ವ್ಯತ್ತಾಸ ಇದೆ ಅನ್ನೋದು prove ಆಗಿದೆ
Acp chandan ge ಅಹಂ thumba jasthi agide
CORRUPTION is Father of all problems
ಈ ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ
We need Justice For KAS Aspirants
Sir we salute you for real fact
ಸತ್ಯ ಮೇವ ಜಯತೆ ಎಲ್ಲಿದೆ ಈ ಮುರಕ್ಕು ಬೆಲೆ ಬಡವರು ಎಷ್ಟು ಚೆನ್ನಾಗಿ ಓದಿದರೂ ದುಡ್ಡಿರುವ ವರ ಮುಂದೆ ಕಷ್ಟ ಪಟ್ಟು ಓದಿದವರಿಗೆ ಯಾವ ಬೆಲೆ ಇಲ್ಲ ಅಯ್ಯೋ ಭಗವಂತ ಪ್ರಪಂಚ ಪ್ರಳಯ ಆಗಿ ಹೋಸ ಯುಗ ಆರಂಭ ಆಗ್ಲಿ ಅನಾಚಾರಗಳನ್ನ ನೋಡಿ ನೋಡಿ ಸಾಕಾಗಿದೆ ಯಪ್ಪಾ ದೇವರೆ
ಹಂಡಿಗೆ ಸುಬ್ರಮಣ್ಯ ನೀವು ಬಿಧರ್ಗೋದು ಪಕ್ಕವ್ರೇ ತಾನೇ ಇದೆಲ್ಲ ತುಂಬಾ n9
ನೋಡ್ತಿನಿ ದರ್ಶನ್ ಕೇಸ್ ನಲ್ಲಿ ಸ್ವಲ್ಪ ನೋಡಿ ಮಾತಾಡಿ ಆ ಬೋಳಿ maga😭ಸಾಚಾ all😭
Justice kodi ... They are students not terrorists. Illegally detaining them is not right. Don't make us regret voting for your government. Postpone kas exam
Thanks to you sir and the news channel
ನಮಗೂ exam place Gundlupet to ಚಿಕ್ಕಮಗಳೂರು exam ಸೆಂಟರ್, ನಾನು ಒಂದು ವಿಲೇಜ್ ನಿಂದ 20km Gundlupet ಗೆ ಬಂಧು, (60km) ನಂತರ ಮೈಸೂರ್ ಗೆ ಹೋಗಿ, ನಂತರ ಚಿಕ್ಕಮಗಳೂರು ಗೆ ಹೋಗ ಬೇಕು . ಇದು ನಮ್ಮ ಗೋಳು