ಚಿಕ್ಕೋಡಿ: ಜಮೀನು ವಿವಾದಕ್ಕೆ ಕುಟಂಬದ ಮೇಲೆ ಹಲ್ಲೆ | Chikkodi | Kannada News | Suvarna News

Поделиться
HTML-код
  • Опубликовано: 9 окт 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕುಟಂಬದ ಮೇಲೆ ಹಲ್ಲೆ ಮಾಡಿ ವಾಸಿಸುತ್ತಿದ್ದ ಮನೆಯನ್ನೆ ಸಂಪೂರ್ಣ ಧ್ವಂಸ ಮಾಡಿ ಕಿಡಿಗೇಡಿಗಳು ಕ್ರೌರ್ಯ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ್ ಗ್ರಾಮದಲ್ಲಿ ನಡೆದಿದೆ. ಜಮೀನು ಖಾಲಿ ಮಾಡುವಂತೆ 60 ಜನ ದುಷ್ಕರ್ಮಿಗಳು ರಾಘು ಗವಡೆ ಎಂಬುವರ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ರಾಘು ಗಾವಡೆ ಕುಟುಂಬದ ನಾಲ್ಬರಿಗೆ ಗಂಭೀರ ಗಾಯಗಳಾಗಿದ್ದು ನಿಪ್ಪಾಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನವನಿಹಾಳ ಗ್ರಾಮದ ರಾಘೂ ಕವಲಾಪೂರೆ ಹಲ್ಲೆ ಮಾಡಿಸಿದ್ದಾರೆ ಎನ್ನುವ ಆರೋಪವನ್ನ ಗಾವಡೆ ಕುಟುಂಬ ಮಾಡಿದೆ. 2010 ರಲ್ಲಿ 6 ಎಕರೆ ಜಮೀನು ಖರೀಧಿಸಿದ್ದ ರಾಘು ಗವಡೆ ಅವರಿಗೆ 10 ಲಕ್ಷ ಹಣ ಸಹಾಯ ಮಾಡಿ ತನ್ನ ಹೆಸರಿಗೆ ನೊಂದಾಯಿಸಿದ್ದ ರಾಘು ಕವಲಾಪೂರೆ. ಜಮೀನು ಖರೀಧಿಗೆ ಸಹಾಯ ಮಾಡಿದ್ದ 10 ಲಕ್ಷ ರೂಪಾಯಿಗಳಿಗೆ 60 ಲಕ್ಷ ಬಡ್ಡಿ ನೀಡಿ ಇಲ್ಲವಾದಲ್ಲಿ ಜಮೀನು ಖಾಲಿ ಮಾಡುವಂತೆ ಹಲ್ಲೆ ಮಾಡಿಸಿದ್ದಾನೆ. ಹಲ್ಲೆ ಮಾಡಿದವರ ಪರ ಪೊಲೀಸರು ನಿಂತಿದ್ದಾರೆ ಎಂದು ಗಾವಡೆ ಕುಟುಂಬಸ್ಥರ ಆರೋಪ ಮಾಡಿದ್ದು ಖಡಕಲಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    Suvarna News Live: www.youtube.co...
    #chikkodinews
    #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/c...
    RUclips ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / asianetsuvarnanews

Комментарии •