samachar

Поделиться
HTML-код
  • Опубликовано: 15 дек 2023
  • ಮೂಡಬಿದರೆ ಆಳ್ವಾಸ್ ವಿರಾಸತ್ ನಲ್ಲಿ ಸಂಗೀತ ರಸಧಾರೆ, ಬೆನ್ನಿ ದಯಾಳ್ ಹಾಡಿಗೆ ಪ್ರೇಕ್ಷಕರು ಮಂತ್ರಮುಗ್ಧ..
    ಅಬ್ಬರದ ಹಾಡುಗಳು, ಹಳೆಯ ಹೊಸ ಹಾಡುಗಳನ್ನು ಹಾಡಿದ ಬೆನ್ನಿ ಭಿನ್ನ ಸ್ವರಗಳನ್ನು ಹಾಡುಗಳಲ್ಲಿ ತರುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಅದಕ್ಕೆ ತಕ್ಕುದಾದ ಹಿನ್ನೆಲೆ ಸಂಗೀತ ಬಣ್ಣ ಬಣ್ಣದ ಬೆಳಕಿನ ಚಿತ್ತಾರ ಮುಗಿಲು ಮುಟ್ಟಿನ ಸಹಸ್ರಾರು ಪ್ರೇಕ್ಷಕರ ಹರ್ಷೋದ್ಗಾರ, ಕರತಾಡಣಗಳ ಸುರಿಮಳೆ. ಗಾನ ವೈಭವದ ಹಿನ್ನೆಲೆಯಲ್ಲಿ ಬೇಸ್ ಗಿಟಾರ್ ನಲ್ಲಿ ಕಾರ್ಲ್, ಲೀಡ್ ಗಿಟಾರ್ ಜೋಶ್, ಡ್ರಮ್ಸ್ ಡೇವಿಡ್, ಕೀಬೋರ್ಡ್ ಅಲೋಕ್ ಟ್ರಂಪೆಟ್ ರಾಕೇಶ್, ಸಾಕ್ಸೋ ಫೋನ್ನಲ್ಲಿ ರಾಹುಲ್ ಪರ್ಕ್ಯೂಶನ್ನಲ್ಲಿ ಅಲೋಕ್ ಸಹಕರಿಸಿದರು.ಇದು ಮೂಡಬಿದರೆ ಆಳ್ವಾಸ್ ಸಾಂಸ್ಕೃತಿಕ ವಿರಾಸತ್ ನಲ್ಲಿ ಪುತ್ತಿಗೆ ವಿವೇಕಾನಂದ ನಗರ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ದಿನಾಂಕ 16 ಡಿಸೆಂಬರ್ 2023 ರಂದು ಮೂಡಿಬಂದಿದೆ.
    Mangalore Samachar..
    / @mangaloresamachar9338
  • РазвлеченияРазвлечения

Комментарии •