ತ್ರಿಬಲ್ ರೈಡ್‌ನಲ್ಲಿ ಬಂದ ಯುವಕರಿಗೆ PSI ಕಿವಿಮಾತು | Bagalkote | Kannada News | Suvarna News

Поделиться
HTML-код
  • Опубликовано: 6 сен 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    ತ್ರಿಬಲ್ ರೈಡ್ ನಲ್ಲಿ ಬಂದ ಯುವಕರಿಗೆ ಪಿಎಸ್ ಐ ಬುದ್ದಿವಾದ.ಬಾಗಲಕೋಟೆ ಜಿಲ್ಲೆ ಇಲಕಲ್ ನಗರದ ಕಂಠಿ ಸರ್ಕಲ್ ಬಳಿ ಘಟನೆ.ಇಲಕಲ್ ನಗರ ಪಿಎಸ್ ಐ ಎಸ್ ಆರ್ ನಾಯಕ್ ಅವರಿಂದ ಬುದ್ದಿ ಮಾತು.ದಂಡ ಕಟ್ಟಿ ಕಣ್ಣೀರು ಹಾಕ್ತಿದ್ದ ವಿದ್ಯಾರ್ಥಿಗೆ ಪಿಎಸ್ ಐ ಸಾಂತ್ವಾನ .ತ್ರಿಬಲ್ ರೈಡ್ ಮೂಲಕ ಕಾಲೇಜ್ ಡ್ಮಿಷನ್ ಗೆ ಹೊರಟಿದ್ದ ವಿದ್ಯಾರ್ಥಿಗಳು. ಕಣ್ಣೀರು ಯಾಕೆ ಎಂದು ಕೇಳಿದ ಪಿಎಸ್ ಐ ನಾಯಕ್.ಕಾಲೇಜು ಅಡ್ಮಿಷನ್ ಗೆ ದುಡ್ಡು ತಂದಿದ್ದೆ ಇಲ್ಲಿ ದಂಡ ಕಟ್ಟಿದೆ ಎಂದು ವಿದ್ಯಾರ್ಥಿ ಕಣ್ಣೀರು.ಆ ವಿದ್ಯಾರ್ಥಿಯನ್ನ ಅಪ್ಪಿಕೊಂಡು ಸಮಾಧಾನ ಪಡಿಸಿದ ಪಿಎಸ್ ಐ.ವಿದ್ಯಾರ್ಥಿ ಕಟ್ಟಿದ ದಂಡ ಹಿಂತುರುಗಿಸಿ, ತಾನೇ ದಂಡ ಭರಿಸಿದ ಪಿಎಸ್ ಐ.ಕಾಲೇಜು ವಿದ್ಯಾರ್ಥಿಗಳು ರಸ್ತೆ ನಿಯಮ ಪಾಲಿಸುವಂತೆ ಪಿಎಸ್ ಐ ಕಿವಿಮಾತು.
    Suvarna News Live: www.youtube.co...
    #bagalkote
    #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/c...
    RUclips ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

Комментарии • 3