ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುತ್ತಾ? | Uniform Civil Code | Constitution of India | Masth Magaa | Amar
HTML-код
- Опубликовано: 20 окт 2024
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
-------
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
.
.
#OneNationOneLaw #EqualityUnderUCC #LegalReformIndia #ProgressiveIndia #SecularIndia #ModernLawIndia #PersonalLaws #LegalEquality #SocialJusticeIndia #CitizensRights #LawReform #UCCDebateIndia #GenderEquality #ReligiousFreedom #NationalIntegration #ConstitutionalReform #MasthMagaa #AmarPrasad
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಅಂಬೇಡ್ಕರ್ ಎಂಥಾ ಅದ್ಭುತ ವ್ಯಕ್ತಿ. ಇಷ್ಟೆಲ್ಲಾ ಆಲೋಚನೆಗಳು ಹೊಂದಿದ್ರಾ😮. ಅವರನ್ನು ಒಂದು ಜಾತಿಗೆ ಮಾತ್ರ ಮೀಸಲಿಡಬೇಡಿ.
I will support ucc
ಆದರೆ ಖಾಂಗ್ರೇಸ್ ಒಂದು ಜಾತಿಗೆ ಸೀಮಿತ ಮಾಡಿದೆ..
ಜಾತಿವಾದಿ ಅಲ್ಲ ಮಾನವತಾವಾದಿ ನಮ್ಮೆಲ್ಲ ನಾಯಕ
Yaaru ittilappa itkond erodhu avara jaathi
Avare avarindhaane aa mahan vyakti
Ambedkarji avara bagge swalpa janakke
Besara gotthaitha 😎
Aa Ambedkar ji avara hesaralli illa salladha
Sullu galu helkondu samajana vadithirodhu
E halkat congress girakigalu matthu SC ST
Dalitha sangatane avare thilkolli 😎
Ambedkar vaadhi andhre hindhu virodhine
Annovargu evare vaadha maadidharalla
Inyen helodhu arthaitha 😎
Jothege ambedkar avara jaathi avarige
Bitre bere jaathi samaja dhavarige yenu
Maadidhaare heli swalpa thilkollona 😎
ಅಂಬೇಡ್ಕರ್ ಅವ್ರನ್ನ ನಾವು ತಪ್ಪಾಗಿ ಅರ್ಥ ಮಾಡ್ಕೊಂಡಿದ್ವಿ ಅವರು ಮಹಾನ್ ದೇಶ ಪ್ರೇಮಿ ಹಾಗೆ ಎಲ್ಲ ವರ್ಗದವರ ಸಮಾನತೆಗಾಗಿ ಶ್ರಮಿಸಿದವರು ಅಂತ ನಮಗೆ ಈಗ ಅರ್ಥವಾಗ್ತಿದೆ 🙂
Ellaru avaranna gowravistare....
Kelvaru varasamudayadavre tamma swarthakke balasikoltare...
ಸಂವಿಧಾನ ಪಿತೃ ಅಂಬೇಡ್ಕರ್ ಹೇಳಿದ್ದಾರೆ UCC ಬೇಕು ಅಂತ ಆದರೂ ಯಾಕೆ ವಿರೋಧ ಒಂದು ದೇಶ ಒಂದೇ ಕಾನೂನು 🇮🇳🔥🔥
ನಿಮ್ ಧರ್ಮ ಕಾಪಾಡ್ಕೋ ಅಧಿಕಾರ ಶಾಶ್ವತ ಅಲ್ಲಾ
Just asking ಉತ್ತರಿಸಿ
UCC ಅಡಿಯಲ್ಲಿ ದೇಶದಲ್ಲಿ ಲಭ್ಯವಿರುವ ಭೂಮಿಯನ್ನು ಎಲ್ಲರಿಗೂ ಸಮಾನವಾಗಿ ಹಂಚಲಾಗುತ್ತದೆಯೆ ?
UCC ಅಡಿಯಲ್ಲಿ ದೇಶದಲ್ಲಿರುವ 6000 ರಕ್ಕೂ ಹೆಚ್ಚು ಜಾತಿಗಳು ರದ್ದಾಗಿ ಎಲ್ಲರನ್ನೂ ಒಂದೆ ಜಾತಿಗೆ ಸೇರಿಸಲಾಗುತ್ತದೆಯೆ ?
UCC ಅಡಿಯಲ್ಲಿ ದೇವಸ್ಥಾನಗಳಲ್ಲಿ ಎಲ್ಲಾ ಜಾತಿಯವರಿಗೂ ಪೌರೋಹಿತ್ಯ ನೀಡಲಾಗುವುದೆ ?
UCC ಅಡಿಯಲ್ಲಿ ಅಂತರ್ ಜಾತಿ ವಿವಾಹಗಳನ್ನು ವಿರೋಧಿಸುವವರನ್ನು ಭಯೋತ್ಪಾದಕರೆಂದು ಘೋಷಿಸಲಾಗುವುದೆ ?
UCC ಅಡಿಯಲ್ಲಿ ಮದುವೆಯ ಪದ್ದತಿಯಲ್ಲಿ ಬರುವ ವಿವಿದತೆಗಳನ್ನು ರದ್ದು ಮಾಡಿ ಎಲ್ಲಾ ಮುದುವೆಗಳೂ ಒಂದೆ ಪದ್ದತಿಯಲ್ಲಿ ನಡೆಯುವಂತೆ ಮಾಡಲಾಗುತ್ತದೆಯೆ? ಮಾಡಿದರೆ ಅದು ಯಾವ ಪದ್ದತಿ, ಹಿಂದೂ ಪದ್ದತಿಯೆ ? ಮುಸ್ಲಿಂ ಪದ್ದತಿಯೆ, ಕ್ರಿಶ್ಚಿಯನ್ ಪದ್ದತಿಯೆ, ಮಂತ್ರ ಮಾಂಗಲ್ಯವೆ, ಸ್ವಾಭಿಮಾನಿ ಮದುವೆ ಪದ್ದತಿಯೆ ?
UCC ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಇರುವ ಪ್ರಾತಿನಿಧ್ಯ ವ್ಯವಸ್ಥೆ/ ಮೀಸಲಾತಿಯನ್ನು ರದ್ದು ಮಾಡಿ ಎಲ್ಲರನ್ನು ಸಾಮಾನ್ಯ ವರ್ಗ ಎಂದು ಘೋಷಿಸಲಾಗುವುದೆ ?
UCC ಅಡಿಯಲ್ಲಿ ದೇಶದಲ್ಲಿ ಸೃಷ್ಟಿಯಾಗಿರುವ ಅಸಮಾನ ಅಸ್ತಿ ಹಂಚಿಕೆಯನ್ನು ರದ್ದು ಮಾಡಿ ಎಲ್ಲರಿಗೂ ಸಮಾನ ಅಸ್ತಿ ನೀಡಲಾಗುವುದೆ ?
UCC ಅಡಿಯಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ಸಿಗುವುದೆ ?
UCC ಅಡಿಯಲ್ಲಿ ಎಲ್ಲರಿಗೂ ಸಮಾನ ಆರೋಗ್ಯ ಸೌಲಭ್ಯ ದೊರಕುವುದೆ ?
UCC ಅಡಿಯಲ್ಲಿ ಜಾತಿ ಭಯೋತ್ಪಾದಕರನ್ನು UAPA ಮತ್ತು NIA ಅಡಿಯಲ್ಲಿ ಬಂಧಿಸಲಾಗುವುದೆ ? ಅಥವಾ ಅವರನ್ನು ಇಂದಿನಂತೆ ದೇಶಪ್ರೇಮಿಗಳೆಂದು ಪರಿಗಣಿಸಲಾಗುವುದೆ ?
UCC ಅಡಿಯಲ್ಲಿ ಮಹಿಳೆಯರಿಗೂ ನಿಷಿದ್ಧ ದೇವಸ್ಥಾನಗಳಲ್ಲಿ ಪ್ರವೇಶ ದೊರಕುವುದೆ ?
UCC ಅಡಿಯಲ್ಲಿ ಎಲ್ಲರಿಗೂ ಸಮಾನವಾಗಿ ಬ್ಯಾಂಕುಗಳಲ್ಲಿ ಸಾಲ ನೀಡಲಾಗುವುದೋ ಅಥವಾ ಮುಂದಿನಂತೆ ಜಾತಿ - ಮತ್ತು ಆತ್ಮೀಯತೆಯ ಮೇಲೆ ಮಾತ್ರ ದೊರಕುವುದೋ?
ಇನ್ನಷ್ಟು ಪ್ರೆಶ್ನೆಗಳು ಇವೆ ....ಮುಂದೆ ಕೇಳುವೆ
ದೇಶಕ್ಕೆ ಒಂದೇ ಕಾನೂನು UCC ಬೇಕು, ಎಲ್ಲರಿಗೂ ಒಂದೇ ಕಾನೂನು & ನ್ಯಾಯ ಅತ್ಯಾಗತ್ಯ, ಭಾರತೀಯರು ನಾವು ನಾವೆಲ್ಲರೂ ಒಂದೇ ❤️.
ಜಾತಿ ಜಾತಿ ರಾಜಕರಣ ತೊಲಗಲಿ, ಈ ಪರಿಸ್ಥಿತಿಯಲ್ಲಿ ನಮಗೆ UCC ಬೇಕು ಭಾರತಕ್ಕೆ ಬೇಕು, ಜೈ ಭೀಮ್, ಜೈ ಶ್ರೀ ರಾಮ್, ಜೈ ಆಂಜನೇಯ 🚩
ಜೈ ಭೀಮ್...
Super
Reservation bagge yenu helutthe UCC 😎
Reservation bagge yenu helutthe UCC 😎
ಅಂಬೇಡ್ಕರ್ ಅವ್ರನ್ನ ನಾವು ತಪ್ಪಾಗಿ ಅರ್ಥ ಮಾಡ್ಕೊಂಡಿದ್ವಿ ಅವರು ಮಹಾನ್ ದೇಶ ಪ್ರೇಮಿ ಹಾಗೆ ಎಲ್ಲ ವರ್ಗದವರ ಸಮಾನತೆಗಾಗಿ ಶ್ರಮಿಸಿದವರು ಅಂತ ನಮಗೆ ಈಗ ಅರ್ಥವಾಗ್ತಿದೆ 🙂
ಡಾ. ಅಂಬೇಡ್ಕರ್ ಅವರ ಆಶಯದಂತೆ ಯುಸಿಸಿ ಅಗತ್ಯವಿದೆ 🙏
ನಾವು UCC ಅನ್ನು ಬೆಂಬಲಿಸುತ್ತೇವೆ 💪
ಯುಸಿಸಿಗೂ ಧರ್ಮಕ್ಕೂ ಸಂಬಂಧವಿಲ್ಲ. ಧರ್ಮದ ಆಚರಣೆಯಲ್ಲಿ ಗಂಡು ಹೆಣ್ಣುಗಳ ಹಕ್ಕುಗಳಲ್ಲಿ ತಾರತಮ್ಯ ಇರುವುದಾದರೆ ಅದು ಸಮಾನ ನ್ಯಾಯವಾಗದು, ಅದನ್ನು ಸರಿಪಡಿಸಿಕೊಳ್ಳಬೇಕು. ಕೆಲವು ಮುಸ್ಲಿಂ ದೇಶಗಳು ಸರಿಪಡಿಸಿಕೊಂಡಿರುವಾಗ ಹಿಂದೂ ದೇಶವಾಸಿಗಳು ಆಕ್ಷೇಪ ಮಾಡುವುದು ಸರಿಯಲ್ಲ; ಹೊಂದಿ ಬಾಳುವ ಕ್ರಮವೂ ಅಲ್ಲ.
Ok ucc beku but jaati taratamya yake.. 😂🤣
ನಮ್ ಅಂಬೇಡ್ಕರ್ ❤❤❤ ಜೈ ಶ್ರೀರಾಮ್ ಜೈ ಶಿವ ಜೈ ಆಂಜನೇಯ 🙏🙏🙏
🙏 ನಮ್ಮ ಭವ್ಯ ಭಾರತ ದೇಶಕ್ಕೆ ಏಕರೂಪ ನಾಗರಿಕ ಸಮಿತಿ ಒಳ್ಳೆಯ ನಿರ್ಧಾರ ನಮ್ಮ ದೇಶದಲ್ಲಿ ಹಲವಾರು ಧರ್ಮೀಯರು ಹಲವಾರು ಜಾತಿಯರು ಹೊಂದಿರುವ ಕಾರಣದಿಂದ ಎಲ್ಲರಿಗೂ ಪ್ರತಿಯೊಬ್ಬರಿಗೂ ಸಮಾನತೆ ಹೊಂದಿರುವ ಕಾನೂನು ಏಕರೂಪ ಕಾನೂನು ಸಮಿತೆ ತುಂಬಾ ಅಗತ್ಯವೆಂದು ನನ್ನ ಅಭಿಪ್ರಾಯ ಕೇಂದ್ರ ಸರ್ಕಾರ ಒಳ್ಳೆಯ ನಿರ್ಧಾರ ಮಾಡಿರುವುದು ಎಂದು ನನ್ನ ಅಭಿಪ್ರಾಯ ಈ ಕಾನೂನು ಈ ದೇಶಕ್ಕೆ ತುಂಬಾ ಅಗತ್ಯವೆಂದು ನನ್ನ ಭಾವನೆ 🙏
✌️ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್🦁🇮🇳
UCC ಬಗ್ಗೆ ನನಗೆ ಯಾವ ತಿಳುವಳಿಕೆಯೂ ಇಲ್ಲ ಆದ್ದರಿಂದಾಗಿ ನಾನು ಅದರ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ ಆದರೆ ನನಗೆ ಕೆಲವೊಂದು ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿರುವ ನಮ್ಮ ದೇಶದಲ್ಲಿ ಜಾತಿರಾಜಕಾರಣ ಇದೆಯೆಂದು ಒಪ್ಪುತ್ತೇನೆ ಕಾರಣ ಒಬ್ಬ sc st ವಿದ್ಯಾರ್ಥಿಗೆ ಬಸ್ ಪಾಸ್ ಮಾಡಿಸಲು 200 ಆದರೆ ಒಬ್ಬ obc ಸ್ಟೂಡೆಂಟ್ ಪಾಸ್ ಮಾಡಿಸಲು 1100 ಹಾಗಾದರೆ ಸಮಾನತೆ ಯಲ್ಲಿದೆ ನಾನು sc st ಗೆ ಕೊಡಬಾರದು ಅಂತ ಹೇಳ್ತಾ ಇಲ್ಲ ಆದರೆ ಎಲ್ಲರಿಗೂ ಒಂದೇ ರೀತಿ ಮಾಡ್ಲಿ ಅಂತ ಕೇಳ್ತಾ ಇದೀನಿ ಅಷ್ಟೇ
Idral ella en change agalla 😹.. Reservation will be there for next 300years..when our country is developed like US then reservation will go.. Until then no chance 👍
UCC ಜಾರಿಗೆ ಬರಲೇ ಬೇಕು ಸರ್. 💐💐
ದೇವಾ ಮಾನವ ಅಂಬೇಡ್ಕರ್❤❤
ಉತ್ತಮ ವಿವರಣೆ.ಯಾವ ಧರ್ಮವೂ ಸಮಾನ ನಾಗರಿಕ ಹಕ್ಕುಗಳಿಗೆ ವಿರುದ್ಧವಾಗಿ ವರ್ತಿಸಬಾರದು.ಇದು ಮೂಲಭೂತ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ.
ಕಾಂಗ್ರೆಸ್ಗೆ ಅಂಬೇಡ್ಕರ್ ಕಾನೂನು ಬೇಡ,, 😢 ಮುಸ್ಲಿಮರ shariya ಕಾನೂನು ಬೇಕು😢😢
420 congress
Congress italy helu beku 😎
ಯಾಕೆ ಅಂದ್ರೆ ಇಬ್ರೂ🐗🐗🐗😂😂
Congress navarigu sharia kanunu beku.
🚩💓
UCC required for united india..... jai hind jai bharath......
ಅಂದಿನ ದಿನಗಳಲ್ಲಿ ಕೋಮು ಸೌಹಾರ್ದ ಕಡಿಮೆ ಇದ್ದ ಕಾರಣ ಜಾರಿಗೆ ತರಲು ತೊಡಕುಗಳು ಇದ್ದವು ಆದರೆ ಪ್ರಸ್ತುತ ಯಾವುದೇ ತೊಂದರೆ ಇಲ್ಲ ಅದರಿಂದ ಸಮಾನ ನಾಗರಿಕ ಕಾನೂನು ಜಾರಿಗೆ ಬರಬೇಕು ❤❤❤
ಯಾರು ಯಾಕೆ ವಿರೋಧಿಸುತ್ತಾರೆ ಎಂಬುವುದು ಎಲ್ಲರಿಗೂ ಗೊತ್ತು.!!
Prarstuta samayadalli ucc avashyakathe thumba ide
Ucc must be needed🚩🚩
We support UCC
One Nation One Law ❤
ಜೈ ಭೀಮ್ ಜೈ ಭಾರತ್ ❤
ಒಂದು ದೇಶದಲ್ಲಿ ಎಲ್ಲರಿಗೂ ಒಂದೆ ಕಾನೂನು ಇರಬೇಕು ಎಲ್ಲರು ಮನುಷ್ಯರೆ.. ಭಾರತದಲ್ಲಿ CAA. NRC. UCC ಅವಶ್ಯಕತೆ ಇದೆ 🙏
ONE NATION ONE LAW,JAI BHIM❤,JAI HIND🇮🇳
ಎಲ್ಲರಿಗೂ ಜಾತಿ ಮತ ಭೇದವಿಲ್ಲದೆ ಒಂದೆ ಸಮಾನತೆ ಸಾಮಾಜಿಕವಾಗಿ ಆರ್ಥಿಕವಾಗಿ ನಾಗರಿಕ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತೇವೆ ಮಾಡುವುದು ಒಳಿತು ಧನ್ಯವಾದಗಳು
ಜೈ ಭೀಮ್
ಜೈ ಪ್ರಬುದ್ಧ ಭಾರತ 🙏🙏
ನನ್ನ ಬೆಂಬಲ ಯುನಿಫಾರ್ಮ್ ಸಿವಿಲ್ ಕೋಡ್ ಗೆ
Jai beem jai Modiji
We want UCC
Jai Bheem🔥 Jai Bharath ❤️
ಯುಸಿಸಿ ಜಾರಿಯಾಗಬೇಕು ಇದಕ್ಕೆ ನಮ್ಮ ಬೆಂಬಲವಿದೆ ಜೈ ಶ್ರೀರಾಮ್
I support Ambedkar ji thoughts❤
ನಾವೆಲ್ಲಾರೂ ಭಾರತೀಯರು ಒಂದೆ ಆದ್ಮೇಲೆ ಕಾನೂನು ಕೂಡ ಒಂದೆ ಆಗಿರ್ಬೇಕು...❤ ಏಕರೂಪ ನಾಗರೀಕ ಸಂಹಿತೆ ನನ್ನ ಕಡೆಯಿಂದ ೧೦೦% ಒಪ್ಪಿಗೆಯಿದೆ.❤
ಒಂದೇ ದೇಶ ಒಂದೇ ಕಾನೂನು ಬೇಕು ಅಂತ ಹೇಳೋರು ಒಂದು ಧರ್ಮಕ್ಕೆ ಒಂದೇ ದೇವರು ಒಂದೇ ಜಾತಿ ಸಾಕು ಅಂತ ಯಾಕೆ ಹೇಳಲ್ಲ?
we want UCC ಜೈ ಬೀಮ್
Yes, there should be UCC one nation one rule one country.
🚩ಜೈ ಶ್ರೀ ರಾಮ್ 🚩 ಜೈ ಹಿಂದೂ ರಾಷ್ಟ್ರ 🚩
For the welfare of nation UCC must be implemented ❤
We welcome UCC.
ONE NATION
ONE LAW
JAI BHEEM SIR.
ಆಗ ಬೇಕು ಎಂದಿದ್ದಾ ಅಂಬೇಡ್ಕರ್..... ಮತ್ತೆ ಬೇಡ ಎಂದು ಸುಮ್ಮನೆ ಇದ್ದರು.... ಆದರೆ ಅದರ ಬೇಕು ಬೇಡ ಇವಾಗ ಯಾಕೆ?? ಭಾರತ ಜಾತ್ಯಾತೀತ ರಾಷ್ಟ್ರ ಇದಕ್ಕೆ ದಕ್ಕೆ ಬರೋದಾದ್ರೆ ಇದರ ಅವಶ್ಯಕತೆ ಇಲ್ಲಾ.... ನನ್ನ ಪ್ರಕಾರ 🙏🏼
ಅಂಬೇಡ್ಕರ್ ಯಾವತ್ತೂ ಬೇಡ ಅಂದಿಲ್ಲ.ನೆಹರೂ ಬೇಡ ಎಂದು ಸುಮ್ಮನಾಗಿಸಿದ್ದರು. ಭಾರತ ಜಾತ್ಯಾತೀತ ರಾಷ್ಟ್ರ ನಿಜ, ಹಾಗಿದ್ದರೆ ಭಾರತದ ಎಲ್ಲಾ ಧರ್ಮದವರಿಗೂ ಎಲ್ಲ ಜಾತಿಯವರಿಗೂ ಅವರವರ ಧಾರ್ಮಿಕ ಆಚರಣೆಗಳನ್ನು ಆಚರಿಸುವುದಕ್ಕೆ ಬಿಡಬೇಕಾಗಿತ್ತು. ಭಾರತದಲ್ಲಿನ ಹಿಂದೂಗಳ ಧಾರ್ಮಿಕ ಆಚರಣೆಗಳನ್ನು ಕಾನೂನಿನ ಮೂಲಕ ಕಟ್ಟಿಹಾಕಿ ಕೇವಲ ಮುಸಲ್ಮಾನರ ಧಾರ್ಮಿಕ ಆಚರಣೆಗಳನ್ನು ಆಚರಿಸುವುದಕ್ಕಾಗಿ ಬಿಟ್ಟಿದ್ದೇಕೆ? ಆಗ ಹಿಂದೂ ಗಳಲ್ಲಿಯೂ ಕೂಡ ಬಹುಪತ್ನಿತ್ವ,ಬಾಲ್ಯವಿವಾಹ ಇತ್ತು. ಈಗ ಇದು ಮುಸಲ್ಮಾನರಲ್ಲಿ ಇನ್ನೂ ಕೂಡ ಇದೆ. ಹಾಗಾಗಿ ಯುಸಿಸಿ ಬರಬೇಕೆಂದು ಒತ್ತಾಯಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಹಿಂದೂಗಳಿಗೆ ಒಂದು ಕಾನೂನು ಮುಸಲ್ಮಾನರಿಗೆ ಒಂದು ಕಾನೂನು? ಇದು ಯಾವ ರೀತಿಯ ಜಾತ್ಯಾತೀತ ರಾಷ್ಟ್ರ? ಮುಸಲ್ಮಾನರಿಗೆ ಅವರವರ ಧಾರ್ಮಿಕ ಆಚರಣೆಗಳನ್ನು ಆಚರಿಸಿಕೊಳ್ಳುವುದಕ್ಕೆ ಬಿಟ್ಟಾಗ ಹಿಂದೂಗಳಿಗೂ ಕೂಡ ಅವರ ಧಾರ್ಮಿಕ ಆಚರಣೆಗಳನ್ನು ಆಚರಿಸುವುದಕ್ಕಾಗಿ ಬಿಡಬೇಕಾಗಿತ್ತು. ಹಿಂದೂಗಳಲ್ಲಿಯೂ ಕೂಡ ಬಾಲ್ಯವಿವಾಹ,ಸತಿಸಹಗಮನ ಪದ್ಧತಿ, ಬಹುಪತ್ನಿತ್ವ ಇವೆಲ್ಲವೂ ಕೂಡ ಧಾರ್ಮಿಕ ಆಚರಣೆಗಳು. ಹಿಂದೂಗಳು ಕಾನೂನಿಗೆ ತಲೆಬಾಗಿ ಬದುಕುತ್ತಿದ್ದಾರೆ ಅಲ್ವಾ... ಧಾರ್ಮಿಕ ಆಚರಣೆಗಳು ಕೇವಲ ಮುಸಲ್ಮಾನರಿಗೆ ಅಷ್ಟೇನಾ? ಹಿಂದೂಗಳಲ್ಲಿ ಈ ಆಚರಣೆಗಳು ಇದ್ದರೆ ಅವು ಮೂಢನಂಬಿಕೆಗಳು. ಆದರೆ ಮುಸಲ್ಮಾನರಲ್ಲಿ ಈ ಆಚರಣೆಗಳು ಇದ್ದರೆ ಅವು ಧಾರ್ಮಿಕ ಆಚರಣೆಗಳು?
ಇಂತಿಂತ ಮಹಾನುಭಾವರು ಇದ್ದಾರೆ ಕಾಂಗ್ರೆಸ್ ಅಲ್ಲಿ but ನಮಗೆ ಗೊತ್ತಿರುದೋ ನಕಲಿ ನೆಹರು ಮತ್ತು ಗಾಂಢಿ ಕುಟುಂಬ ಮಾತ್ರ... 😭😭
Jai ಭೀಮ್.... Jai ಶ್ರೀರಾಮ್ 🚩🚩🚩
We need UCC.
It must be implemented
Congratulations advance 2 million subscribers 🎉❤️
ಜೈ ಭೀಮ್ ❤❤
Ambedkar ge jai eega nimmamele innu gowrava jasthi aythu jai bheem boss 🙏 jai shree ram
🇮🇳ಜೈ ಭೀಮ್ ✊️⚡️🇮🇳 ಜೈ ಹಿಂದ್ 🇮🇳
ಜೈ ಹಿಂದ್. ಜೈ ಭೀಮ್
1946 dec 9 ಮೊದಲ ರಚನಾ ಸಭೆ ನಡೆದಿತ್ತು
"ᴊᴀɪ ʙʜᴇᴇᴍ 💙 ᴊᴀɪ ꜱʜʀᴇᴇʀᴀᴍ "❣️
ಆದಷ್ಟು ಬೇಗ UCC ಜಾರಿಯಾಗಬೇಕು 🙏
ಈಗ ನಾನು ನನ್ನ ವಿಚಾರಗಳನ್ನು ಹಂಚಿಕೊಳ್ಳಲು ತುಂಬಾ ಹೃದಯ ಕಳವಳವಾಗುತ್ತೇ ಕಾರಣ ಈಗೀನ ರಾಜಕಾರಣಿಗಳು ಅಂದರೆ ಮೋಜೀಯವರನ್ನ ಒಬ್ಬರನ್ನು ಬಿಟ್ಟು ಉಳೀದ ರಾಜಕಾರಣಿಗಳು ದೇಶದ ಭಾಯ್ಯ ಸಂಪತ್ತನ್ನೂ ಕಿತ್ತೂ ಹರಿದು ದೇಶ ಶ್ರೀ ಮಂತ ಇದ್ದರು ರಾಜಕಾರಣಿಗಳು ಲೂಟಿ ಮಾಡುತ್ತಿದ್ದಾರೆ ಆದ್ದರಿಂದ ಈ ಜಾತಿಯನ್ನ ಮಿರಿದ ಭಾಭಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಎಕ ನೀತಿ ಕಾನೂನು ಬಂದರೇ ದೇಶ ಇನ್ನೂ ಶಕ್ತಿ ಶಾಲಿಯಾಗೀ ಜಗತ್ತಿನಲ್ಲಿಯೇ ನಂಬರ್ ಒನ್ ಸ್ಥಾನ ಪಡೆಯುತ್ತದ ಇದು ಭಾರತಿಯರೇ ಹೇಮ್ಮೆಪಡುವ ವಿಚಾರ ಯಾಕೆಂದರೆ ನಾವು ಎಂದರೆ ಎಂದರೆ ಪ್ರ ಬ ಉಡಿಕೇರಿ ನೆಗೀನಹಾಳ ಇಂದೀರಾ ಗಾಂಧಿ ಪ್ರಧಾನಿ ಇರುವ ಸಮಯ ಆಹಾರದ ಬಡತನ ಇದ್ದ ಕಾಲ!ಆದರೆ ಈಗ ಆಹಾರದ ಬಡತನ ಇಲ್ಲದ ಕಾಲ! ಈಗ ನನ್ನ ಪ್ರಕಾರ ದೇಶದಲ್ಲಿ ಒಂದೇ ಒಂದು ನಾವು ಸತ್ತರೂ ಮುಂದಿನ ದಿನಮಾನಗಳಲ್ಲಿ ಇಡಿ ಭಾರತ ದೇಶದ ನಾಗರಿಕ ಸಂಪತ್ತು ಅಂದರೆ ಜ್ಞಾನ ಸಂಪತ್ತು ಮತ್ತು ಆರ್ಥಿಕ ಸಂಪತ್ತು ಕೋರತೆ ಇರೋಲ್ಲ ಓಂ!ನನ್ನ ದೇಶದ ಮಹಾ ಜ್ಞಾನವಂತ ಎಲ್ಲಾ ಜನರು ಭಾರತದ ಶಕ್ತಿ ಶಾಲಿಯಾಗೀ! ೭೩೫೩೭೩೭೬೫೭
ಜೈಭೀಮ್
Good information thanks UCC is right dicition
❤ಗೋವಾದಲ್ಲಿ ಜಾರಿ ಇದೆ ಅಲ್ಲ ಅವರ ಅನುಭವ ಕೇಳಿ ಜಾರಿ ಮಾಡಿ 🙏🙏👌🏼✨ ಯಲ್ಲ ಜನರು ಸಮಾನರು ನಮ್ಮ ಭಾರತದಲ್ಲಿ 🙏👌🏼✨🌾
ಸಂವಿಧಾನದ ವಿಧಿ ಕನ್ನಡದಲ್ಲೂ ಇದೆ ಅದನ್ನೇ ಬಳಸಿ
Well-done adi❤
Amar Prasad sir.❤️❤️🙏🙏👌👌
One Nation 🏵️ One Law We want to UCC
Sir Dr br Ambedkar avra life history bage indu vedio madi plzzzz
Please explain Keshavananda bharathi case.
Already Civil laws,Criminal laws are common for all citizens. Only family laws are different for different religions, if there is opposition from minorities(Muslims)and North east STs for UCC, government should atleast ban polygamy (ಬಹು ಪತ್ನಿ)and implement uniform women rights for all the citizens.
S that's a good alternative
UCC must implement in bharat jai barath
ಭಿನ್ನತೆಯಲ್ಲಿ ಏಕತೆ ..ಅನ್ನುವ ಮಸಾಲೆಯನ್ನು ಎಷ್ಟೋ ದಿನ ಅರೆಯುತಿರಿ...? ಏಕತೆ ಎಲ್ಲಿದೇ....?
Amar Prasad Nimma Vakchathurya Adbutha.
Article 44
Part 4A
Along with uniform on forehead apply saffron & tilak ie turmeric& kumkum
Make a video on hindu code 1955
Good Morning Anna 🙏🏻
Jai samvidhana.....Jai bhim 💙🙏
You have explained very well sir. Interested to know more about UCC sir. If possible please make a video about UCC sir🙏🙏🙏
ಧನ್ಯವಾದಗಳು🤝🤝🤝🤝🤝
Our support is that the Code of Civil Conduct should be implemented as a law From now on everyone is equal and should be respected. Thank you
ನಾನು ಬಿಜೆಪಿಯನ್ನು ಕೆಲವು ವಿಚಾರಗಳಿಂದ ಅದನ್ನು ಬೆಂಬಲಿಸಲ್ಲ ಆದರೆ ucc ವಿಚಾರದಲ್ಲಿ ಕಂಡಿತಾವಾಗಿಯೂ ಬೆಂಬಲಿಸುತ್ತೆನೆ ಜೈ ಭಾರತ ಜೈ ಭೀಮ್
ಆದಷ್ಟು ಬೇಗ UCC ಜಾರಿಗೆ ತರಬೇಕು 🙏
Dr shri ambedkar was a wonderfull great person avaru heliruvudu sariyagi ide.
ಜೈ ಭೀಮ್ ಜೈ ಭೀಮ್ ಜೈ ಭೀಮ್ ಜೈ ಭಾರತ್
Ok,. Boss👍👍👍👍👍👍👍👍👍👍👍👍👍👍👍👍👍👍
Yes
WE SUPPORT UCC AS EARLY AS POSSIBLE DO IT
Sir explain keshvanada bharthi case
ಒಂದು ಒಳ್ಳೆಯ ಉದ್ದೇಶವಿರುವ ವಿಚಾರಕ್ಕೆ ಅನಾವಶ್ಯಕ ಅಡೆತಡೆ ಒಡ್ಡುವುದು. ವಿಘ್ನ ಸಂತೋಷಿಗಳು
ಕಾನೂನು ಅಂದ್ರೆ ಎಲ್ಲರಿಗೂ ಒಂದೇ ರೀತಿ ಇರಬೇಕು
ಸಂವಿಧಾನ ಶಿಲ್ಪಿ ಬಾ ಬಿ ಸಹೇಬ್ ಅಂಬೇಟ್ಕಾರ್ ಹೇಳಿದಂತೆ UCC ಜಾರಿಗೆತರಬೇಕು🙏🙏🙏🙏🙏🙏
Sir nimmantha journalist onde ondu news channel alli edre saku .....yakandre janarige yenu beku yavdu important yavdu satya yavdu sullu annodanna nevu sariyagi heltira sir .....hatsoff to you sir erodanna eddange heltira ennu kharavagi matanadi e janakke yeshtu helidru buddi baralla jati dharma anta nammanta educated s na kole madta edare .......
ಈ ಸಾಬೀಗಳು ಯಾಕೆ ಯಾವತ್ತೂ ಒಳ್ಳೆ ವಿಷಯಗಳಿಗೆ ಸಪೋರ್ಟ್ ಮಾಡಲ್ಲ. 🤔🤔🤔🤔🤔🤔🤔🤔🤔🤔
Super sir 💐
Sir can you make a video about how to share our thoughts and ideas with PM can you give some suggestion.
I like ucc suffort
Ucc is a must for india
ಜಾತ್ಯತೀತ ರಾಷ್ಟ್ರವೆಂದಾದರೆ ಅಲ್ಲಿ U C C ಇರಲೇಬೇಕು.
Sir please do a video on byjus learning program about upsc online coaching.
Is it true or false and advantages & Disadvantages about online coaching like upsc preparation.
👌👍
U C C is a must and fundamental right. Ambedkarji will be remembered for ever
ಖಂಡಿತ್ ನಾನು UCC ಯನ್ನ ಸಪೋಟ್ ಮಾಡುತೇವೆ 🙏💐👍
We want ucc
Ucc implement immediately..
EK TIRANGAA 🇮🇳 EK KANOON Support the cause of UCC, Justice irrespective of crime or Civil should be served equally to all. JAI HIND.🙏
yes wants
Sc st obc ಲಿ ಪ್ರತಿ ಒಂದು ಕುಟುಂಬಕ್ಕೆ 5 ಎಕ್ಕರೆ ಕೃಷಿ ಭೂಮಿ ಕೊಡ್ಲಿ.. ಸಮಾನತೆ ಅಲ್ವಾ? 3 prcnt ಜನರ ಹತ್ರ ಇರೋ 1000 1000 ಎಕ್ರೆ ಭೂಮಿನ ಎಲ್ಲಾ ಜಾತಿ ಧರ್ಮ ದವ್ರಿಗೆ ಸಮಾನಗಿ ಕೊಡಿ .. ಅದು ಮೂಲ ಭಾರತೀಯರಿಗೆ ಮಾತ್ರ 200 300 ವರ್ಷದ ಹಿಂದೆ ಬಂದ ಅಲೆಮಾರಿಗಳಿಗೆ ಕೊಡಬೇಕಿ..😊
Edu samanate antaro maoism antaro??
What about 75 years of abusement on general category by sc and st !!!.. does it gives equality stated by constitution??
@@shushmithabai ಮೊದಲು ಯಾರು genrl ಅಂತ ಹೇಳು ನೋಡೋಣ?
Sc st obc muslim cristn jain buddist etc ಬಿಟ್ಟರೆ ಇನ್ನು ಉಳಿದವರು gnrl.. aa gnrl ಸಾವಿರಾರು ವರ್ಷದಿಂದ ಮಾಡಿದ್ರಲ್ಲ ಅನ್ಯಾಯನ ಅದನ್ನ ಯಾರಿಗೆ ಹೇಳ್ತಿಯ..? ಯಾರ್ ಹೆಸರ್ಲ್ಲಿ ಸಾವಿರಾರು ಎಕ್ರೆ ಜಮಿನ್ ಇದೆ ಹೇಳು..😂🤣gnrl ಹೇಯ್ gnrl ..🤬🤬😡
Dudidu.asti.madu
Jai bheem 💙🙏
Nanu prathibari samhidhanada bagge kelbekadre samhidhanada mula ashaya anthare agadre henu antha yaru helilla????
ಜೈ ಬಿಜೆಪಿ ❤