ಕಾಣದ ದೇವರನ್ನು ಹುಡುಕಿ ಹೊರಟ ಮಂಚನಹಳ್ಳಿ ಬಸವಣ್ಣ

Поделиться
HTML-код
  • Опубликовано: 27 авг 2024
  • #ಮಂಚನಹಳ್ಳಿ_ಬಸವಪ್ಪನವರು... ಟಿ.ನರಸಾಪುರ ತಾಲ್ಲೂಕಿನ ಮೆಣಸಿನಕ್ಯಾತ್ನಹಳ್ಳಿ ಗ್ರಾಮದಲ್ಲಿ ಮಂಚನಹಳ್ಳಿ ಬಸವಣ್ಣನನ್ನು ಬರಮಾಡಿಕೊಂಡಗ ಗ್ರಾಮಕ್ಕೆ ಬಂದ ಬಸವಪ್ಪ ಪೂಜೆಗೆ ತೆರಳದೆ ಗ್ರಾಮದೇವತೆಯ ದೇವಾಲಯಕ್ಕೆ ಸಂಬಂಧಿಸಿದ ಜಾಗ ಒಂದಕ್ಕೆ ಹೊರಟು ಆಶ್ಚರ್ಯ ಪಡುವಂತೆ ಸಂಪೂರ್ಣವಾಗಿ ಆಸ್ವಚ್ಛತೆಯಿಂದ ಕೂಡಿದ ಗಿಡಗಂಟೆಗಳು,ಗಾಜಿನ ಚೂರುಗಳಿಂದ ಆವರಿಸಿಕೊಂಡು ಯಾರಿಗೂ ತಿಳಿಯದೆ ಇರುವ ರೀತಿಯಲ್ಲಿ ಇತ್ತು ನಂತರ ವಿಗ್ರಹಕ್ಕೆ ಪೂಜೆ ಸಲ್ಲಿಸಿದಂತೆ ಹೂ ಪ್ರಸಾದ ನೀಡುವ ತಾಯಿ ನಾನು ಇಲ್ಲಿಯೇ ನಲೆಸಿದ್ದೇನೆ ಎಂಬ ಸೂಚಿನೆಯ ಅರಿವು ಗ್ರಾಮಸ್ಥರಿಗೆ ಆಗುತ್ತದೆ. ಆಲಂಜಮ್ಮ ದೇವಿಯ ಗುಡಿ ಕಂಡುವಂತೆ ಗ್ರಾಮದ ಯಜಮಾನನಿಗೆ ಒಪ್ಪಿಸಿ ಕಾರ್ಯಕ್ರಮಕ್ಕೆ ಮಂಚನಹಳ್ಳಿ ಬಸವಣ್ಣ ಮುಂದಾಗುತ್ತಾರೆ.🙏🏻🙏🏻
    💐💐ಹೆಚ್ಚಿನ #ಮಂಚನಹಳ್ಳಿ_ಬಸವಣ್ಣನ💐💐 ವಿಡಿಯೋಗಳನ್ನು ನಿರಂತರ ವೀಕ್ಷಿಸಲು ಮೇಲೆ ಪೇಜ್ ಲೈಕ್👆🏻ಮಾಡಿ🙏🏻
    #ಮಂಚನಹಳ್ಳಿ_ಬಸವಣ್ಣ
    #Manchanahalli
    #Manchanahalli_Basavanna
    #Manchanahalli_Boss
    ಶ್ರೀ ಕ್ಷೇತ್ರದಲ್ಲಿ ಪ್ರತಿ ಶನಿವಾರ,ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ದಾಸೋಹ ಮತ್ತು ದರ್ಶನ ಇರುತ್ತದೆ.
    location 📌 Shree Shanishwara Swamy devalaya
    maps.app.goo.g...

Комментарии • 22