Outstanding. Brilliant thoughts of the great prof M M Kalburgi. He is crystal clear in revealing the history of Great saint Basava and also the birth of Lingayat relegion.
ಇವನನ್ನ ಕೊಂದಂದಹ ಜನಗಳ ಪಾದಗಳಿಗೆ ಧನ್ಯವಾದಗಳು... ಬ್ರಿಟಿಷರು ಬಯಿಸಿದ್ದು ಇದೆ ... These people are the product of British Education system... ಇನ್ನಾದರೂ ಇವರ ಆತ್ಮಕ್ಕೆ ಶಾಂತಿ... ಕೊಡಲಿ ದೇವರು... ಬರಹಗಾರನಾದರೆ ದೇಶ ಜೋಡಿಸು ಬರಹಗಾರನಾಗಿ ಬದುಕಿ... ಇಲ್ಲವಾದರೆ ಬೇರೆ ಏನಾದ್ರು ಕೆಲಸ ಮಾಡಿ ಜೀವನ ಮಾಡಿ... ದೇಶ ವಿರೋಧಿ ಕೆಲಸ ಮಾತ್ರ ಮಾಡಬೇಡಿ...
Yake ನಿಜ ಹೊರ ಬರುತ್ತೆ ಅಂತ ಕುಂಡಿಗೆ ಬೆಂಕಿ ಬಿತ್ತಾ... ಆ ವ್ಯಕ್ತಿ ಅದನ್ನ ಹೇಳ್ತಾರೆ ಅಂದ್ರೆ ಅದರ ಬಗ್ಗೆ ಅಷ್ಟು ಸಂಶೋಧನೆ ಮಾಡಿದ್ದಾರೆ ಅಂತ ಅರ್ಥ... ನಿಮ್ಮಂತ ಅಲ್ಪ ಜ್ಞಾನಿ ಗಳಿಂದ ನಾವು ಇವರನ್ನ ಕಳೆದುಕೊಂಡಿದ್ದು... ಸುಪಾರಿ ಕೊಟ್ಟ್ಟು ಕೊಂದ RSS na ಗುಲಾಮ ನೀನು
@@vivekgh8582 ಮೂರ್ತಿ ಮೇಲೆ ಮೂತ್ರ ಮಾಡೋ ಮಂಡರನ್ನೇ ಬಿಟ್ಟಿದ್ದೇವೆ.... ಇನ್ನು ಈ ಗುಳ್ಳೆ ನರಿ ಯಾವ ಲೆಕ್ಕ... ಸುಪಾರಿ ಕೊಡುವುದಾದರೆ ಅರ್ಧ ಜನಸಂಖ್ಯೆ ಕಾಲಿಯಾಗುತ್ತಿತ್ತು... ಮತಿಹೀನ....
ಅಂದರೆ ನನ್ನ ಉದ್ದೇಶದಲ್ಲಿ ಸತ್ಯಕ್ಕಿಂತ ಶ್ರೇಯಸ್ಸು ಮುಖ್ಯ. ಅವರವರ ನಂಬಿದ್ದನ್ನು ಅವರು ಮಾಡಿದರು ಬೇರೆಯವರಿಗೂ ತಿಳಿಸಿದರು. ಎಲ್ಲದರಲ್ಲಿ ಒಳ್ಳೆಯದನ್ನು ನಾವು ಸ್ವೀಕರಿಸಿ ಎಲ್ಲರಿಗೂ ಒಳ್ಳೆಯದಾಗಿ ನಾವಿರೋಣ.
ಜೈನ ಧರ್ಮ ಅನಾದಿ ನಿಧನವಾಗಿದೆ ನೈಸರ್ಗಿಕ ಧರ್ಮ ಇದನ್ನು ಯಾರು ಸ್ಥಾಪನೆ ಮಾಡಿಲ್ಲ ಜೈನ ಧರ್ಮ ಸಿದ್ಧಾಂತ ವನ್ನು ಪುರ್ವಗ್ರಹ ಪಿಡಿತರಾಗಿ ಅಧ್ಯಯನಮಾಡಿದರೆ ಧರ್ಮ ಮಹತ್ವ ತಿಳಿಯುವುದಿಲ್ಲ ಯಾವುದೆ ಧರ್ಮ ಉತ್ತರ ದಕ್ಷಿಣ ಹಿಗಿರುವುದಿಲ್ಲ ಸಾರ್ವತ್ರಿಕವಾಗಿ ರುತ್ತದೆ ಅನೇಕಾಂತದಿಂದ ಸಂಶೋಧನೆ ಮಾಡಬೇಕು
Interesting narrative.... So it means caste (jati) was here even before vedic religion ? Further, it will nice if somebody provides the reference used by kalburgi to mention the 4 shaiva sections. I am hearing about it for the 1st time.
ಶೈವ ಧರ್ಮ ಉತ್ತರ ಭಾರತದ ವಲಸೆ ಧರ್ಮ ಅನ್ನೋ ಈ ವ್ಯಕ್ತಿ , ಕಲ್ಯಾಣ ದ ಲಿಂಗಾಯತ ಧರ್ಮವನ್ನು ಮೈಸೂರ್ ಪ್ರಾಂತ್ಯದ ಜನ್ ವಲಸೆ ಧರ್ಮ್ ಅನ್ನಬಹುದೇ... ಬಸವಣ್ಣ ದಯೆಯೇ ಧರ್ಮದ ಮೂಲ ಅಂದ, ಈ ವ್ಯಕ್ತಿಗಳು ಅವನ ಹೆಸರಿನಿಂದ ಜಾತಿ ಜಾತಿ ಮಾಡಿದ್ದಾರೆ... ವಲಸೆ ಧರ್ಮಗಳು ಬರುವ ಮೊದಲು ಇಲ್ಲಿ ಜಾತಿಗಳು ಮಾತ್ರ ಇದ್ದವು ಅನ್ನುವ ಈ ವ್ಯಕ್ತಿ ಜಾತಿಗಳಿಗೆ ವೈದಿಕ ದೂರುವದೇಕೆ
Was Gandhi a rebel . . . ? Gandhi was in love with British, he was a British stooge. He was parachuted from South Africa to India by British. Please read what Baba Saheb has to say about him. M.M Kalburgi blindly idealizing Gandhi. Finally what is Lingayat or Veerashaiva now? It is just a Jaati and nothing more. Buddha was universal and absolutely timeless.
ಇಂಥಃ ಭಾಷಣಗಳನ್ನು ಕೇಳಿ ಕೇಳಿ ದ್ವಂದ್ವ ಮನಸ್ಥಿತಿಯನ್ನು ತಲುಪಿದ್ದೇವೆ ಅಷ್ಟೇ ಹೊರತು ನೆಮ್ಮದಿಯಿಂದ ಬದುಕಿಲ್ಲ. ಧರ್ಮಗಳು ಅಂತಿಲ್ಲ. ಮತಗಳು ಅಷ್ಟೇ... ಧರ್ಮ ಅಂತಿರುತ್ತವೆಯೇ ಹೊರತೂ ಧರ್ಮಗಳು ಅಂತ ಬರುವುದಿಲ್ಲ. ಒಂದೇ ಸಿಧ್ಧಾಂತವನ್ನು ಹೇಳುವುದೇ ಧರ್ಮ. ಅವರವರಿಗೆ ಬೇಕಾದಂತೆ ಬರೆದಿಟ್ಟು ಮಾಡಿಕೊಳ್ಳುವುದು ಧರ್ಮವಲ್ಲ ಮತ... ಇದನ್ನು ಮೊದಲು ತಿಳಿದುಕೊಳ್ಳಬೇಕಿದೆ. ಧರ್ಮವೆಂದೂ ಎರಡಾಗುವುದಿಲ್ಲ. ಜಗತ್ತಿನಲ್ಲಿ ಇರುವುದೊಂದೆ ಧರ್ಮ... ಅದುವೇ ಸನಾತನ ಧರ್ಮ.... ಸನಾತನ ಧರ್ಮವನ್ನು ಅನುಸರಿಸುವವರೇ ಸನಾತನೀಯರು. ಇಡೀ ಜಗತ್ತಿಗೇ ಒಂದೇ ರೀತಿಯ ಆಚರಣೆಯನ್ನು ಹೇಳುವವನೇ ಬ್ರಾಹ್ಮಣ... ಅಜು ಜಾತಿಯಷ್ಟೇ ಅಲ್ಲ. ಇದನ್ನು ಯಾರೂ ತಿಳಿದುಕೊಂಡಿಲ್ಲ. ಸುಮ್ಮನೆ ಮಾತನಾಡುತ್ತಾರಷ್ಟೆ. ಆದರೆ ಒಂದಂತೂ ಸ ಪಷ್ಟವಾಗಿ ಹೇಳಬೇಕು... ಈ ಜನ್ಮತಃ ಬ್ರಾಹ್ಮಣರು ಸಕಲ ಜೀವರಾಶಿಗಳಿಗೂ ಒಳಿತನ್ನು ಮಾಡುವ ಸಲುವಾಗಿ ಮಾಡುವ ನಿತ್ಯಕರ್ಮವೇ ಸನಾತನ ಧರ್ಮಾಚರಣೆಗಳು. ಎಲ್ಲಿಯೂ ಬ್ರಾಹ್ಮಣ ನಾ ಶ್ರೇಷ್ಠ ಎಂದು ಹೇಳಿಕೊಂಡಿಲ್ಲ. ಯಾರೇನೇ ಹೇಳಲಿ ಅವರುಗಳು ಮಾತ್ರ ಸಾರ್ವತ್ರಿಕವಾಗಿ ಪ್ರಾರ್ಥಿಸುತ್ತಿದ್ದರು. "ಸರ್ರ್ವೇ ಜನಾಃ ಸುಖಿನೋ ಭವಂತು" ಎಂಬ ಐಕ್ಯ ಮಂತ್ರವನ್ನು ಸಾರುತ್ತಾ ಜಗತ್ತಿಗೆ ಒಳಿತನ್ನು ಮಾಡುವ ನಿತ್ಯ ಕರ್ಮಾನುಷ್ಠಾನಗಳನ್ನು ಚಾಚೂ ತಪ್ಪದೇ ಪಾರಂಪರಿಕವಾಗಿ ಚಾಚೂತಪ್ಪದೇ ಮಾಡಿಕೊಂಡು ಬರುತ್ತಿರುವ ಏಕೈಕ ಜನಾಂಗವೇ ಬ್ರಾಹ್ಮಣ ಸಮುದಾಯ... ಇವರನ್ನೇಕೆ ನಾವು ಶ್ರೇಷ್ಠ ಎನ್ನಬೇಕು... ನಮ್ಮ ಮತವೇ ಶ್ರೇಷ್ಠ... ನಮ್ಮ ಮಠಗಳೇ ದೊಡ್ಡದು ಎಂಬ ಸಂಕುಚಿತ ಮನೋಭಾವದಿಂದ ಈ ನಾನಾ ಮತಗಳು ಹುಟ್ಟಿಕೊಂಡವೇ ಹೊರತು.. ಈ ಮತಗಳಿಂದ ಯಾವ ಒಗ್ಗಟ್ಟು ಸೃಷ್ಟಿಯಾಗಲಿಲ್ಲ ಬದಲಿಗೆ ಹಿಂದೂ ಸಮುದಾಯ ನೂರಾರು ಕವಲೋಡೆದು ಛಿದ್ರಛಿದ್ರವಾಯಿತು. ಅವರವರದೇ ಸಿಧ್ಧಾಂತವನ್ನು ಮಾಡಿಕೊಂಡು ಸನಾತನೀಯರನ್ನು ದ್ವೇಷಿಸಿ ಸನಾತನೀಯರ ಬೀಡನ್ನು ಧರ್ಮಾಂಧತೆಯಲ್ಲಿ ಮುಳುಗಿಸಿ ಸಂಸ್ಕಾರಹೀನರಾಗಿ ಮೆರೆಯುತ್ತಿದ್ದಾರಷ್ಟೆ. ನಾವೇನೇ ಮಾಡಿದರೂ ಸಹ ಅದು ಸಕಲ ಜಂವರಾಶಿಗಳಿಗೂ ಒಳಿತನ್ನು ಮಾಡುವಂತಿರಬೇಕೇ ಹೊರತೂ ಜಗತ್ತಿಗೊಂದೇ ಸಿಧ್ಧಾಂತವನ್ನು ಸಾರುವ ಸನಾತನ ಧರ್ಮವನ್ನು ಒಡೆಯುವ ಮತಗಳಾಗಬಾರದು. ಒಂದೇ ಎಂಬುದು ಧರ್ಮ.... ಹಲವು ಎಂಬುದು ಮತಗಳು. ಹಾಗಾಗಿ ಈ ಮತಗಳು ಹುಟ್ಟಿಕೊಂಡದ್ದು ಅವರವರ ಸ್ವಾರ್ಥಕ್ಕಾಗೇ ಹೊರತೂ ಯಾವ ಉಧ್ಧಾರಕ್ಕಾಗಿ ಅಲ್ಲ. ಧರ್ಮವೊಂದೇ.. ಆದರೆ ಮತಗಳು ಹಲವು ಎಂಬುದನ್ನು ಸ್ಪಷ್ಟವಾಗಿ ತಿಳಿದು ಮಾತನಾಡಿದರೆ ಒಳಿತು.... ಸುಮ್ಮನೆ ಅರೆಬರೆ ಜ್ಞಾನದಲ್ಲಿ ಮಾತನಾಡುವುದೆಂದಿಗೂ ಹಿತವನ್ನುಂಟು ಮಾಡುವುದಿಲ್ಲ. ಏನೇ ಮಾಡಿದರೂ ಅದು ನಿಸ್ವಾರ್ಥದಿಂದ ಕೂಡಿರಲಿ. ನನ್ನ ಮತವೇ ಶ್ರೇಷ್ಠವೆಂದು ಸಾರುತ್ತಾ ಹೋದರೆ ಮತ್ತೊಬ್ಬರು ಅವರ ಮತವೇ ಶ್ರೇಷ್ಠವೆಂದು ಹೇಳುತ್ತಾರೆ. ಆಗ ಐಕ್ಯತೆ ನಾಶವಾಗುತ್ತದೆ. ಹಿಂದೂ ಧರ್ಮ (ಸನಾತನ ಧರ್ಮ) ನಾನಾ ಕವಲುಖಳಾಗಿ ಒಡೆದು ಧರ್ಮ ನಾಶವಾಗುತ್ತದೆ. ಅಲ್ಲಿಗೆ ಸಕಲ ಜೀವರಾಶಿಗಳಿಗೂ ಅಂತ್ಯ ಕಾಣುತ್ತವೆ. ನೆನಪಿರಲಿ... ಇಃಥಃ ನೂರೆಂಟಃ ಮತಗಳ ಜಗಳ ವಾದವಿವಾದಗಳು ಮನುಕುಲದುಧ್ಧಾರಕ್ಕಾಗಿ ಅಲ್ಲ... ಕೇವಲ ಅವರ ಮತಪ್ರಚಾರಕ್ಕಾಗಿಯಷ್ಟೇ. ಹಾಗಾಗಿ ಮಾನವರೆಲ್ಲರೂ ಸಹ ವಿಶ್ವವ್ಯಾಪಿಯಾದ ಸನಾತನ ಧರ್ಮವನ್ನು ಅನುಸರಿಸಿದರೆ ಮನುಕುಲದುಧ್ಧಾರವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಮತಗಳೊಳಗೆ ಸಿಲುಕಿಕೊಂಡು ಅಜ್ಞಾನಿಗಳಾಗುವ ಬದಲು ಸನಾತನ ಧರ್ಮವನ್ನನುಸರಿಸಿ ಜ್ಞಾನಿಗಳಾಗುವುದೇ ಲೇಸು. 🚩ಜೈ... ಹಿಂದ್ 🚩
Jai basvanna 🙏🚩 sir nim matu satya 🙏🙏 but mansige novu madoo vishya andree basavanna navaru lingayata dharma madidu jati bedha linga bedha erlard dharma kannadigara dharma but nam Karnataka dalli avar Dharma palisoru avar pooje madoru avar tatwa da viruda nadkolta idarala aduk en solution idee sir inna villages alli samanate ne ilaa 💔
Dear Friends, Pls watch this Video & Like, Share Comment.
Subscribe to Our Channel ruclips.net/channel/UCAhFKhVA7L_ZLAKw02xCHqA
🎉😂😂😂😂o😅😅😅😅😅😅😅😅😊😅😊😊😊😊😊😅? of 😅your 😊
🌹🌹🌹🔥🔥
ಶರಣು ಶರಣಾರ್ಥಿ ಕಲ್ಬುರ್ಗಿ ಅಜ್ಜಾ. ನಿಮ್ಮ ಬಸವತತ್ವದ ದಾರಿಗೆ ಜಯವಾಗಲಿ.
ಆಹಾ ಎಂತಹಾ ಅದ್ಭುತ! ಶರಣಸಾಹಿತ್ಯ ಇತಿಹಾಸ ಜ್ಞಾನಶಿಖರ ಪರಿಚಯಿಸಿದವರಿಗೆ ಅನಂತ ಧನ್ಯವಾದಗಳು.
Outstanding. Brilliant thoughts of the great prof M M Kalburgi. He is crystal clear in revealing the history of Great saint Basava and also the birth of Lingayat relegion.
ಅನಂತ ಧನ್ಯವಾದಗಳು. ಮರೆಯಲಾರದ ಚೈತನ್ಯ.
Love u sir
For making us proud about our religion
What religion?????
ನಮ್ಮ ಧಾರವಾಡ ಮಹಾ ವ್ಯಕ್ತಿತ್ವ ನಮಗೆ ವಿಡಿಯೋ ಮೂಲಕ ಜೋತೆ ಇರುವ ಹಾಗೆ ಮಾಡಿದ ತಮಗೆ ತುಂಬಾ ಅಭಿನಂದನೆಗಳು
ಕನ್ನಡದ ಪೆರಿಯಾರ್ ಇವರು!
😂😂😂
Ohh ಕಲ್ಬುರ್ಗಿ ಅವರ ಮಗಳನ್ನೆ ಮದುವೆ ಅದನ 😂😂
ಹಾಗಾದರೆ ಇವನನ್ನ ಮೇಲಕ್ಕೆ ಕಳಿಸಿದ್ದೆ ಒಳ್ಳೆಯದು ಆಯ್ತು ಅನ್ನಿ.
@@ashwathbhaktiನಿಜ
Adaka, brahmru basavana thara hodedu hakiddu
I really thankful to kalamadyama for giving such knowledge to our society.
Thks & rgds.
ನಿಮ್ಮ ಅಗಲಿಕೆ ಅತೀ ದುಃಖ ತಂದಿದೆ ಮತ್ತೆ ಹುಟ್ಟಿ ಬನ್ನಿ ಮಹನೀಯ
ಅವರ ಅಗಲಿಕೆ ಅಲ್ಲ ಅವರನ್ನು ವೈದಿಕ ಶಾಹಿಗಳು ಕೊಂದಿದ್ದಾರೆ.
ಈ ವಿಡಿಯೋದಲ್ಲಿರುವ ಮಾಹಿತಿಗಳನ್ನು
ಪ್ರತಿಯೊಬ್ನ ಕನ್ನಡಿಗರು ತಿಳಿಯಬೇಕು,
ಈ ಮೂಲಕ ನಮ್ಮ ಹೆಮ್ಮೆಯ ಧೀಮಂತ ಇತಿಹಾಸ ಸಂಶೋಧಕರಾದ ಕಲುಬುರ್ಗಿ ಸಾಹೇಬರಿಗೆ ಗೌರವದ ನಮನಗಳು,
Mostly yaaro idhenella
Thilkonde kottirodhu ansutthe
Ayo paapa RIP
Thanks a lot to Kalamadhyama. What a great explanation with clarity, Miss you Kalburgi sir..
ಅಪಾರ ಜ್ಞಾನ ಭಂಡಾರ ಹೊಂದಿರುವ ಕಲ್ಬುರ್ಗಿ ಸರ್. ಮತ್ತೆ ಹುಟ್ಟಿ ಬನ್ನಿ.
ಕಲಾಮದ್ಯಮಕ್ಕೆ ಒಂದು ಧನ್ಯವಾದ
ಕಲಾಮಾಧ್ಯಮ ಪ್ರಸ್ತುತಗೊಳಿಸಿದ ಕಾರ್ಯಕ್ರಮಗಳಲ್ಲಿಯೇ ಅತ್ಯಂತ ಸುಂದರ ಹಾಗೂ ಅರ್ಥಪೂರ್ಣವಾದುದು.
Thank you sir
Nice sir good information
Verry good explaination
Miss you sir
ನಿಮ್ಮ್ ಜ್ಞಾನ ಭಂಡಾರ ಎಲ್ಲೆಡೆ ಪಸರಿಸಲಿ 🌸🙏
ಚಿಂತನೆ ಸಂಶೋಧನೆ ನೂರುಕೆೃ ನೂರು ಸತ್ಯ ಇಗಲು ಇರಬೇಕಾಗೀತು ಸರ್
Thank you very much !!!,🌹🌹🌹🙏🙏🙏🌷🌷🌷❤️❤️❤️
ಬಹಳ ದೊಡ್ಡ ವಿದ್ವಾಂಸ ✍️
Full informative video
ಈ ವಿಡಿಯೋ ಸರಣಿಯ ಮೌಲ್ಯ ಇನ್ನೂ ಯಾರೂ ಅರಿತಿಲ್ಲ
Nice information Thank you Sir
ಜೈ ಬಸವ ಜೈ m m ಕಲಬುರಗಿ sir
Miss you Dr. Kalburgi Sir 🙏🙏🙏🙏🙏
Great person. Miss you sir
Very Fact Information...sir
ಶರಣರ ಜ್ಞಾನಭಂಡಾರಕ್ಕೆ ನಮಸ್ಕಾರಗಳು
ಇವನನ್ನ ಕೊಂದಂದಹ ಜನಗಳ ಪಾದಗಳಿಗೆ ಧನ್ಯವಾದಗಳು... ಬ್ರಿಟಿಷರು ಬಯಿಸಿದ್ದು ಇದೆ ... These people are the product of British Education system... ಇನ್ನಾದರೂ ಇವರ ಆತ್ಮಕ್ಕೆ ಶಾಂತಿ... ಕೊಡಲಿ ದೇವರು... ಬರಹಗಾರನಾದರೆ ದೇಶ ಜೋಡಿಸು ಬರಹಗಾರನಾಗಿ ಬದುಕಿ... ಇಲ್ಲವಾದರೆ ಬೇರೆ ಏನಾದ್ರು ಕೆಲಸ ಮಾಡಿ ಜೀವನ ಮಾಡಿ... ದೇಶ ವಿರೋಧಿ ಕೆಲಸ ಮಾತ್ರ ಮಾಡಬೇಡಿ...
Yake ನಿಜ ಹೊರ ಬರುತ್ತೆ ಅಂತ ಕುಂಡಿಗೆ ಬೆಂಕಿ ಬಿತ್ತಾ... ಆ ವ್ಯಕ್ತಿ ಅದನ್ನ ಹೇಳ್ತಾರೆ ಅಂದ್ರೆ ಅದರ ಬಗ್ಗೆ ಅಷ್ಟು ಸಂಶೋಧನೆ ಮಾಡಿದ್ದಾರೆ ಅಂತ ಅರ್ಥ... ನಿಮ್ಮಂತ ಅಲ್ಪ ಜ್ಞಾನಿ ಗಳಿಂದ ನಾವು ಇವರನ್ನ ಕಳೆದುಕೊಂಡಿದ್ದು...
ಸುಪಾರಿ ಕೊಟ್ಟ್ಟು ಕೊಂದ RSS na ಗುಲಾಮ ನೀನು
@@vivekgh8582 ಮೂರ್ತಿ ಮೇಲೆ ಮೂತ್ರ ಮಾಡೋ ಮಂಡರನ್ನೇ ಬಿಟ್ಟಿದ್ದೇವೆ.... ಇನ್ನು ಈ ಗುಳ್ಳೆ ನರಿ ಯಾವ ಲೆಕ್ಕ... ಸುಪಾರಿ ಕೊಡುವುದಾದರೆ ಅರ್ಧ ಜನಸಂಖ್ಯೆ ಕಾಲಿಯಾಗುತ್ತಿತ್ತು... ಮತಿಹೀನ....
Kachada
ಜೈನ, ಬೌದ್ಧ ಧರ್ಮದ ನಮ್ಮ ಮೇಲೆ ಮಾಡಿದ ಯುದ್ಧವನ್ನ ಒಂದಾದರು ತಿಳಿಸಿ ನೋಡೊಣ..
ನೀವು ಹೇಳಿದ್ದು ಸರಿ ಸರ್... ಇದು ಜನರಿಗೆ ಗೊತ್ತಾದರೆ ಹೇಗೆ ಎಂಬ ಆಲೋಚನೆಯಿಂದ ತಮ್ಮನ್ನು ಹೀಗೆ ಮಾಡಿದ್ದಾರೆ... ಕ್ಷಮಿಸಿ ಸರ್...
ಪರಂ ಅವರೇ ಎಷ್ಟು ಒಳ್ಳೆಯ ಕೆಲಸ ಮಾಡಿದಿರಿ ? ಅನಂತಾನಂತ ಧನ್ಯವಾದಗಳು.❤😊
ಜೈ ಕಲ್ಬುರ್ಗಿ ಸರ್
ಅಂದರೆ ನನ್ನ ಉದ್ದೇಶದಲ್ಲಿ ಸತ್ಯಕ್ಕಿಂತ ಶ್ರೇಯಸ್ಸು ಮುಖ್ಯ. ಅವರವರ ನಂಬಿದ್ದನ್ನು ಅವರು ಮಾಡಿದರು ಬೇರೆಯವರಿಗೂ ತಿಳಿಸಿದರು. ಎಲ್ಲದರಲ್ಲಿ ಒಳ್ಳೆಯದನ್ನು ನಾವು ಸ್ವೀಕರಿಸಿ ಎಲ್ಲರಿಗೂ ಒಳ್ಳೆಯದಾಗಿ ನಾವಿರೋಣ.
Well said
ಜೈ ಕರ್ನಾಟಕ ಮಾತೆ
Nice message sir 👍🤝🙏
🎉🎉🎉🎉 Jay Bheem
ನಿಮ್ಮ ಜ್ಞಾನಕ್ಕೆ ಶರಣು ಗುರುಗಳೇ❤🙏❤
ಜೈನ ಧರ್ಮ ಅನಾದಿ ನಿಧನವಾಗಿದೆ ನೈಸರ್ಗಿಕ ಧರ್ಮ ಇದನ್ನು ಯಾರು ಸ್ಥಾಪನೆ ಮಾಡಿಲ್ಲ ಜೈನ ಧರ್ಮ ಸಿದ್ಧಾಂತ ವನ್ನು ಪುರ್ವಗ್ರಹ ಪಿಡಿತರಾಗಿ ಅಧ್ಯಯನಮಾಡಿದರೆ ಧರ್ಮ ಮಹತ್ವ ತಿಳಿಯುವುದಿಲ್ಲ ಯಾವುದೆ ಧರ್ಮ ಉತ್ತರ ದಕ್ಷಿಣ ಹಿಗಿರುವುದಿಲ್ಲ ಸಾರ್ವತ್ರಿಕವಾಗಿ ರುತ್ತದೆ ಅನೇಕಾಂತದಿಂದ ಸಂಶೋಧನೆ ಮಾಡಬೇಕು
ಬೌದ್ಧ ಮತ್ತು ಜೈನ ಹುಟ್ಟಿದ್ದು...ಇವತ್ತಿನ ಬಿಹಾರ ರಾಜ್ಯದಲ್ಲಿ ತಾನೇ...ಸರ್
We miss this gems
ಶರಣು, ಶರಣಾರ್ಥಿ ಗಳು
He is Right
Jai lingayath
ಕನ್ನಡದ ಪೆರಿಯಾರ್ ನಿಜ
Interesting narrative.... So it means caste (jati) was here even before vedic religion ?
Further, it will nice if somebody provides the reference used by kalburgi to mention the 4 shaiva sections. I am hearing about it for the 1st time.
Sharnu sharnarthi sir 😢🙏🔯
please add english subtitle ..
ಕನ್ನಡಿಗರು 🔥🔥
Great Sir
Sir, I want to understand origin of Jangama and how Jangamas helped Basavanna to get Lingayat dharma accepted by commeners
🙏🏻🙏🏻🙏🏻🙏🏻
Sharanu buddy 🙏
When Vedas existed before Bouddha religion, how can you say that vaidika dharma came after Bouddha religion ?
Jai Basavesha
Super sir 🙏
👍👍
How knowledgeable person he is
ಶೈವ ಧರ್ಮ ಉತ್ತರ ಭಾರತದ ವಲಸೆ ಧರ್ಮ ಅನ್ನೋ ಈ ವ್ಯಕ್ತಿ , ಕಲ್ಯಾಣ ದ ಲಿಂಗಾಯತ ಧರ್ಮವನ್ನು ಮೈಸೂರ್ ಪ್ರಾಂತ್ಯದ ಜನ್ ವಲಸೆ ಧರ್ಮ್ ಅನ್ನಬಹುದೇ...
ಬಸವಣ್ಣ ದಯೆಯೇ ಧರ್ಮದ ಮೂಲ ಅಂದ, ಈ ವ್ಯಕ್ತಿಗಳು ಅವನ ಹೆಸರಿನಿಂದ ಜಾತಿ ಜಾತಿ ಮಾಡಿದ್ದಾರೆ...
ವಲಸೆ ಧರ್ಮಗಳು ಬರುವ ಮೊದಲು ಇಲ್ಲಿ ಜಾತಿಗಳು ಮಾತ್ರ ಇದ್ದವು ಅನ್ನುವ ಈ ವ್ಯಕ್ತಿ ಜಾತಿಗಳಿಗೆ ವೈದಿಕ ದೂರುವದೇಕೆ
Shana muchgondu kundru
@@vitthalbiradarvijayapurkar9448 ಅಯ್ಯೋ ಬುದ್ದಿವಂತ, ನಿನಗೆ ಇಲ್ಲಿ ಏನೂ ಹೇಳಬೇಕೋ ಹೇಳು. ಬೆರೆಯವನ್ನ ಸುಮ್ನೆ ಯಾಕೆ ಇರು ಅಂತಾ ಹೇಳ್ತೀಯಾ.
This guys are Buddhist trying to divide Hindus be aware HAR HAR MAHADEV 🚩🚩🚩
@@veerpatil548 ಇವ ಯಾವ ಸೀಮೆ ಬುದ್ದಿ ಜೀವಿ ತಿಳಿವಲ್ಲ ದು... ಕನ್ನಡ ಲಿಂಗಾಯತದ್ ಧರ್ಮದ ಭಾಷೆ ಅಂತೆ, ವಲಸೆ ಧರ್ಮಗಳ ವಿರುದ್ದ ಬಸವಣ್ಣ ಲಿಂಗಾಯತ್ ಧರ್ಮ್ ಸ್ಥಾಪನೆ ಮಾಡಿದ್ ಅಂತೆ.
Mysuru avru kannadigaru, basava dharma hege valase dharma aguthe?
I miss you sir
Jai Basava🙏🙏
Manovadigalu ivranna nijamathadnadike kondru, igalu inthavrannu hudiki interview Maadi , igina dinagallali bekaguvudu, hatsoff inthavrannu interview madidiri munche,
🙏🙏🙏🙏
Jai Ho M M Kalburgi
ಅದ್ಭುತ ಮಾಹಿತಿ ಕನ್ನಡಿಗರು ತಿಲಿಲೇಬೇಕಾದ ಸಂದೇಶ.
KANNDIGARA TOLKOTARE
... ARABBI TURKA BVC SULEMAKLA
Sir, thank you very much for uploading this set of videos.
Super sir
Was Gandhi a rebel . . . ? Gandhi was in love with British, he was a British stooge. He was parachuted from South Africa to India by British. Please read what Baba Saheb has to say about him. M.M Kalburgi blindly idealizing Gandhi. Finally what is Lingayat or Veerashaiva now? It is just a Jaati and nothing more. Buddha was universal and absolutely timeless.
🙏🙏👍
👏👏👏👏👏👏
Sad to see that the same Lingayat caste in nowadays is further getting divisioned by subcastes.Basavanna established Lingayat Dharma to be secular.
Basavanna kudala sangamakke Hoda Adare yav kudala sangama .........( Nivu tappu mahiti heliruviri)
One of the best person of INDIA .
🙏
Miss You Kalburgi Sir 🙏
ಸರ್ ಲಿಂಗಾಯತ ಜಾತಿಯಲ್ಲಿ ಬೆಡಗ ಎನ್ ಬರೂತೆ
ಇಂಥಃ ಭಾಷಣಗಳನ್ನು ಕೇಳಿ ಕೇಳಿ ದ್ವಂದ್ವ ಮನಸ್ಥಿತಿಯನ್ನು ತಲುಪಿದ್ದೇವೆ ಅಷ್ಟೇ ಹೊರತು ನೆಮ್ಮದಿಯಿಂದ ಬದುಕಿಲ್ಲ. ಧರ್ಮಗಳು ಅಂತಿಲ್ಲ. ಮತಗಳು ಅಷ್ಟೇ... ಧರ್ಮ ಅಂತಿರುತ್ತವೆಯೇ ಹೊರತೂ ಧರ್ಮಗಳು ಅಂತ ಬರುವುದಿಲ್ಲ. ಒಂದೇ ಸಿಧ್ಧಾಂತವನ್ನು ಹೇಳುವುದೇ ಧರ್ಮ. ಅವರವರಿಗೆ ಬೇಕಾದಂತೆ ಬರೆದಿಟ್ಟು ಮಾಡಿಕೊಳ್ಳುವುದು ಧರ್ಮವಲ್ಲ ಮತ... ಇದನ್ನು ಮೊದಲು ತಿಳಿದುಕೊಳ್ಳಬೇಕಿದೆ. ಧರ್ಮವೆಂದೂ ಎರಡಾಗುವುದಿಲ್ಲ. ಜಗತ್ತಿನಲ್ಲಿ ಇರುವುದೊಂದೆ ಧರ್ಮ... ಅದುವೇ ಸನಾತನ ಧರ್ಮ.... ಸನಾತನ ಧರ್ಮವನ್ನು ಅನುಸರಿಸುವವರೇ ಸನಾತನೀಯರು. ಇಡೀ ಜಗತ್ತಿಗೇ ಒಂದೇ ರೀತಿಯ ಆಚರಣೆಯನ್ನು ಹೇಳುವವನೇ ಬ್ರಾಹ್ಮಣ... ಅಜು ಜಾತಿಯಷ್ಟೇ ಅಲ್ಲ. ಇದನ್ನು ಯಾರೂ ತಿಳಿದುಕೊಂಡಿಲ್ಲ. ಸುಮ್ಮನೆ ಮಾತನಾಡುತ್ತಾರಷ್ಟೆ. ಆದರೆ ಒಂದಂತೂ ಸ ಪಷ್ಟವಾಗಿ ಹೇಳಬೇಕು... ಈ ಜನ್ಮತಃ ಬ್ರಾಹ್ಮಣರು ಸಕಲ ಜೀವರಾಶಿಗಳಿಗೂ ಒಳಿತನ್ನು ಮಾಡುವ ಸಲುವಾಗಿ ಮಾಡುವ ನಿತ್ಯಕರ್ಮವೇ ಸನಾತನ ಧರ್ಮಾಚರಣೆಗಳು. ಎಲ್ಲಿಯೂ ಬ್ರಾಹ್ಮಣ ನಾ ಶ್ರೇಷ್ಠ ಎಂದು ಹೇಳಿಕೊಂಡಿಲ್ಲ. ಯಾರೇನೇ ಹೇಳಲಿ ಅವರುಗಳು ಮಾತ್ರ ಸಾರ್ವತ್ರಿಕವಾಗಿ ಪ್ರಾರ್ಥಿಸುತ್ತಿದ್ದರು. "ಸರ್ರ್ವೇ ಜನಾಃ ಸುಖಿನೋ ಭವಂತು" ಎಂಬ ಐಕ್ಯ ಮಂತ್ರವನ್ನು ಸಾರುತ್ತಾ ಜಗತ್ತಿಗೆ ಒಳಿತನ್ನು ಮಾಡುವ ನಿತ್ಯ ಕರ್ಮಾನುಷ್ಠಾನಗಳನ್ನು ಚಾಚೂ ತಪ್ಪದೇ ಪಾರಂಪರಿಕವಾಗಿ ಚಾಚೂತಪ್ಪದೇ ಮಾಡಿಕೊಂಡು ಬರುತ್ತಿರುವ ಏಕೈಕ ಜನಾಂಗವೇ ಬ್ರಾಹ್ಮಣ ಸಮುದಾಯ... ಇವರನ್ನೇಕೆ ನಾವು ಶ್ರೇಷ್ಠ ಎನ್ನಬೇಕು... ನಮ್ಮ ಮತವೇ ಶ್ರೇಷ್ಠ... ನಮ್ಮ ಮಠಗಳೇ ದೊಡ್ಡದು ಎಂಬ ಸಂಕುಚಿತ ಮನೋಭಾವದಿಂದ ಈ ನಾನಾ ಮತಗಳು ಹುಟ್ಟಿಕೊಂಡವೇ ಹೊರತು.. ಈ ಮತಗಳಿಂದ ಯಾವ ಒಗ್ಗಟ್ಟು ಸೃಷ್ಟಿಯಾಗಲಿಲ್ಲ ಬದಲಿಗೆ ಹಿಂದೂ ಸಮುದಾಯ ನೂರಾರು ಕವಲೋಡೆದು ಛಿದ್ರಛಿದ್ರವಾಯಿತು. ಅವರವರದೇ ಸಿಧ್ಧಾಂತವನ್ನು ಮಾಡಿಕೊಂಡು ಸನಾತನೀಯರನ್ನು ದ್ವೇಷಿಸಿ ಸನಾತನೀಯರ ಬೀಡನ್ನು ಧರ್ಮಾಂಧತೆಯಲ್ಲಿ ಮುಳುಗಿಸಿ ಸಂಸ್ಕಾರಹೀನರಾಗಿ ಮೆರೆಯುತ್ತಿದ್ದಾರಷ್ಟೆ. ನಾವೇನೇ ಮಾಡಿದರೂ ಸಹ ಅದು ಸಕಲ ಜಂವರಾಶಿಗಳಿಗೂ ಒಳಿತನ್ನು ಮಾಡುವಂತಿರಬೇಕೇ ಹೊರತೂ ಜಗತ್ತಿಗೊಂದೇ ಸಿಧ್ಧಾಂತವನ್ನು ಸಾರುವ ಸನಾತನ ಧರ್ಮವನ್ನು ಒಡೆಯುವ ಮತಗಳಾಗಬಾರದು. ಒಂದೇ ಎಂಬುದು ಧರ್ಮ.... ಹಲವು ಎಂಬುದು ಮತಗಳು. ಹಾಗಾಗಿ ಈ ಮತಗಳು ಹುಟ್ಟಿಕೊಂಡದ್ದು ಅವರವರ ಸ್ವಾರ್ಥಕ್ಕಾಗೇ ಹೊರತೂ ಯಾವ ಉಧ್ಧಾರಕ್ಕಾಗಿ ಅಲ್ಲ. ಧರ್ಮವೊಂದೇ.. ಆದರೆ ಮತಗಳು ಹಲವು ಎಂಬುದನ್ನು ಸ್ಪಷ್ಟವಾಗಿ ತಿಳಿದು ಮಾತನಾಡಿದರೆ ಒಳಿತು.... ಸುಮ್ಮನೆ ಅರೆಬರೆ ಜ್ಞಾನದಲ್ಲಿ ಮಾತನಾಡುವುದೆಂದಿಗೂ ಹಿತವನ್ನುಂಟು ಮಾಡುವುದಿಲ್ಲ. ಏನೇ ಮಾಡಿದರೂ ಅದು ನಿಸ್ವಾರ್ಥದಿಂದ ಕೂಡಿರಲಿ. ನನ್ನ ಮತವೇ ಶ್ರೇಷ್ಠವೆಂದು ಸಾರುತ್ತಾ ಹೋದರೆ ಮತ್ತೊಬ್ಬರು ಅವರ ಮತವೇ ಶ್ರೇಷ್ಠವೆಂದು ಹೇಳುತ್ತಾರೆ. ಆಗ ಐಕ್ಯತೆ ನಾಶವಾಗುತ್ತದೆ. ಹಿಂದೂ ಧರ್ಮ (ಸನಾತನ ಧರ್ಮ) ನಾನಾ ಕವಲುಖಳಾಗಿ ಒಡೆದು ಧರ್ಮ ನಾಶವಾಗುತ್ತದೆ. ಅಲ್ಲಿಗೆ ಸಕಲ ಜೀವರಾಶಿಗಳಿಗೂ ಅಂತ್ಯ ಕಾಣುತ್ತವೆ. ನೆನಪಿರಲಿ... ಇಃಥಃ ನೂರೆಂಟಃ ಮತಗಳ ಜಗಳ ವಾದವಿವಾದಗಳು ಮನುಕುಲದುಧ್ಧಾರಕ್ಕಾಗಿ ಅಲ್ಲ... ಕೇವಲ ಅವರ ಮತಪ್ರಚಾರಕ್ಕಾಗಿಯಷ್ಟೇ. ಹಾಗಾಗಿ ಮಾನವರೆಲ್ಲರೂ ಸಹ ವಿಶ್ವವ್ಯಾಪಿಯಾದ ಸನಾತನ ಧರ್ಮವನ್ನು ಅನುಸರಿಸಿದರೆ ಮನುಕುಲದುಧ್ಧಾರವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಮತಗಳೊಳಗೆ ಸಿಲುಕಿಕೊಂಡು ಅಜ್ಞಾನಿಗಳಾಗುವ ಬದಲು ಸನಾತನ ಧರ್ಮವನ್ನನುಸರಿಸಿ ಜ್ಞಾನಿಗಳಾಗುವುದೇ ಲೇಸು. 🚩ಜೈ... ಹಿಂದ್ 🚩
Supar.tatha.navre.thanks
👍👍🙏
ಆಳವಾದ ಪಾಂಡಿತ್ಯ
👌👌👌👌
Great!
Great sir handoff
Super
👌🌹🙏🌹
ಶರಣು ಶರಣಪ್ಪ
This person has more cast impact
👍🏿👍🏿👍🏿👍🏿👍🏿👍🏿
👍🏿👍🏿👍🏿👍🏿🙏🏿
Jai basvanna 🙏🚩 sir nim matu satya 🙏🙏 but mansige novu madoo vishya andree basavanna navaru lingayata dharma madidu jati bedha linga bedha erlard dharma kannadigara dharma but nam Karnataka dalli avar Dharma palisoru avar pooje madoru avar tatwa da viruda nadkolta idarala aduk en solution idee sir inna villages alli samanate ne ilaa 💔
Jai Basava
Islam Christianity horagininda bandave adunna yak bidbeku. Baudda dharma ahimse tyaga edu janakke bedavadavu hangagi baudha dharma alivina anchige banthu.
👍👍👍👍👍👍🙏🙏🙏🙏🙏🙏🙏🙏🙏
That is haedha group nama karanataka kay jai Basavanna jai
anna kodoke an thinthidrur anta helale?
ನಿಜ ಆದರೆ ನೀವೆಲ್ಲ ಒಂದೇ ಎಲ್ಲಿದ್ದೀರಿ
RIP sir never return to earth 🙏
You Taught adharma in successful manner
Good job!👍
Sharnu sharnarthi sir😢🙏🙏
ದೊರ್ಮೆ ರಷ್ಷಿತೆ ರಷ್ಟಿತ ಹಃಪುರಾಣ ಗಿಂತಲೂ ಮಾನವೀ ತೆ ದೊಡ್ಡದು🙏🙏👍