2021 ರಲ್ಲಿ ಅರಿನಗೋಡಿನಲ್ಲಿ ನಡೆದ ರತ್ನಾವತಿ ಕಲ್ಯಾಣದ ಭದ್ರಸೇನನಾಗಿ ನಂದನ ಅರಿಶಿನಗೋಡ್ ಅದ್ಭುತ ಪ್ರದರ್ಶನ

Поделиться
HTML-код
  • Опубликовано: 12 сен 2024
  • 2021 ರಲ್ಲಿ ಹಾರ್ಸಿಕಟ್ಟಾ ಅರಿನಗೋಡಿನಲ್ಲಿ ಯಕ್ಷ ತರಂಗಿಣಿ ಸಂಸ್ಥೆಯ ಕಲಾವಿದರಿಂದ ಪ್ರದರ್ಶನಗೊಂಡ ರತ್ನಾವತಿ ಕಲ್ಯಾಣ ಪ್ರಸಂಗದಲ್ಲಿ ಭದ್ರಸೇನನಾಗಿ ಯಕ್ಷ ತರಂಗಿಣಿ ಸಂಸ್ಥೆಯ ಸ್ಥಾಪಕ ಶ್ರೀ....ನಂದನ ಬಿ ನಾಯ್ಕ್ ಅರಿಶಿನಗೋಡ್ ಇವರ ಅಮೋಘ ಪ್ರದರ್ಶನ
    ಅವರು ಮಾಡುವ ಪಾತ್ರವನ್ನು ನೋಡುವಾಗ ಯಕ್ಷಗಾನ ಕಲೆಯಮೇಲಿನ ಅವರ ಆಸಕ್ತಿ ಶ್ರದ್ಧೆ ಪ್ರಾಮಾಣಿಕ ಪ್ರಯತ್ನ ಎಸ್ಟಿದೆ ಎಂದು ಗೊತ್ತಾಗುತ್ತದೆ ಅವರು ತಾನೊಂದು ಪಾತ್ರ ಮಾಡಿದ್ದೇನೆ ಎನ್ನುವದಕಿಂತ ಆ ಪಾತ್ರವೇ ತಾನಾಗಿ ರಂಗದಲ್ಲಿ ವಿಜ್ರಂಬಿಸುತ್ತಾರೆ ಇಂತಾ ಒಂದು ಕಲಾವಿದ ನಮ್ಮೂರಿವರು ಎಂದು ಹೇಳುವುದಕ್ಕೆ ತುಂಬಾ ತುಂಬಾ ಹೆಮ್ಮೆಯಾಗುತ್ತದೆ ಅವರ ಈ ಪ್ರಾಮಾಣಿಕ ಪ್ರಯತ್ನ ನಿಸ್ವಾರ್ಥ ಸೇವೆಯೇ ಮುಂದೊಂದು ದಿನ ಅವರನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಲಾಮಾತೆಯ ಅನುಗ್ರಹ ಆಶಿರ್ವಾದ ಜನರ ಹಾರೈಕೆ ಪ್ರೋತ್ಸಾಹ ಬೆಂಬಲ ಸದಾ ಇರಲಿ ಎಂದು ಅವರ ಎಲ್ಲಾ ಅಭಿಮಾನಿಗಳ ಪರವಾಗಿ ನನ್ನ ಹಾರೈಕೆ

Комментарии •