ಓಂಕಾರ ನಾದಾಮೃತ -೨೦೨೩ ರ ಕಾರ್ಯಕ್ರಮವನ್ನು ೨೮-ಅಕ್ಟೋಬರ್-೨೦೨೩ ರಂದು ಶ್ರೀಯುತ ಶ್ರೀಹರ್ಷ ಅವರು ಮಸ್ಕತ್ ನ ಶ್ರೀ ಕೃಷ್ಣ ಮಂದಿರದ ಸಭಾಂಗಣದಲ್ಲಿ ನಡೆಸಿಕೊಟ್ಟರು. ಕಾರ್ಯಕ್ರಮದ ಸಂಪೂರ್ಣ ವಿಡಿಯೋ ಇಲ್ಲಿದೆ.
ಹೃದಯ ತುಂಬಿ ಹಾಡಿದ ಬಹುಮುಖ ಪ್ರತಿಭೆ, ಶ್ರೀ ಹರ್ಷರವರಿಗೆ ಮತ್ತು ಅವರ ತಂಡಕ್ಕೆ ನಮ್ಮೆಲ್ಲರ ಪ್ರೀತಿ ಪೂರ್ವಕ ಹಾರೈಕೆಗಳು.. ದೇವರ ಆಶೀರ್ವಾದ ಸದಾ ಅವರಿಗಿರಲಿ. ಈ ವೀಡಿಯೊ ಪೋಸ್ಟ್ ಮಾಡಿದವರಿಗೂ ನಮ್ಮ ಧನ್ಯವಾದಗಳು.👌👏👏👏👍
Om shree Guru Baba namaha om.
🙏🙏
Raama nnathanakale Raama sooper
ಸೊಗಸಾದ ಗಾಯನ ಮತ್ತು ವಾದ್ಯ ಗೋಷ್ಠಿ....
ಹೃದಯ ತುಂಬಿ ಹಾಡಿದ ಬಹುಮುಖ ಪ್ರತಿಭೆ, ಶ್ರೀ ಹರ್ಷರವರಿಗೆ ಮತ್ತು ಅವರ ತಂಡಕ್ಕೆ ನಮ್ಮೆಲ್ಲರ ಪ್ರೀತಿ ಪೂರ್ವಕ ಹಾರೈಕೆಗಳು.. ದೇವರ ಆಶೀರ್ವಾದ ಸದಾ ಅವರಿಗಿರಲಿ. ಈ ವೀಡಿಯೊ ಪೋಸ್ಟ್ ಮಾಡಿದವರಿಗೂ ನಮ್ಮ ಧನ್ಯವಾದಗಳು.👌👏👏👏👍