ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ರಿ. ಪುತ್ತೂರು ಬಣ್ಣದ ಮಹಾಲಿಂಗ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಯಕ್ಷಗಾನ ಬಯಲಾಟ
HTML-код
- Опубликовано: 12 сен 2024
- ಬಣ್ಣದ ಮಹಾಲಿಂಗ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಸಮಾರಂಭ
ಶ್ರಿ ಗೋಪಾಲಕೃಷ್ಣ ದೇವರ ಪೂಜೆ
ದೀಪ ಪ್ರಜ್ವಲನೆ ಮತ್ತು ಉದ್ಘಾಟನೆ : ಶ್ರೀ ವಿಶ್ವವಿನೋದ ಬನಾರಿ, ಪ್ರಸಂಗಕರ್ತರು, ಯಕ್ಷಗಾನ ಗುರುಗಳು.
ಅಧ್ಯಕ್ಷತೆ : ಶ್ರೀ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ
ಅಧ್ಯಕ್ಷರು, ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ರಿ. ಪುತ್ತೂರು
ಬಣ್ಣದ ಮಹಾಲಿಂಗ ಸಂಸ್ಮರಣೆ: ಶ್ರೀ ಸುಬ್ರಾಯ ಸಂಪಾಜೆ, ಆಕಾಶವಾಣಿ ಮಡಿಕೇರಿ
ಮುಖ್ಯ ಅತಿಥಿಗಳು: ಶ್ರೀ ಎಂ ಶಂಕರ ರೈ ಮಾಸ್ತರ್, ಅಧ್ಯಕ್ಷರು ಪಾರ್ತಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರ - ಕೇರಳ ಸರಕಾರ
ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿ ಪ್ರದಾನ:
ಪ್ರಶಸ್ತಿ ಪುರಸ್ಕೃತರು: ಶ್ರೀ ಸುಬ್ಬಣ್ಣ ಭಟ್ ಅಮೈ ಕಲ್ಮಡ್ಕ, ಕಟೀಲು ಮೇಳದ ನಿವೃತ್ತ ಬಣ್ಣದ ವೇಷಧಾರಿ.
ಸನ್ಮಾನ ಸಮಾರಂಭ:
ಸನ್ಮಾನಿತರು: ಶ್ರೀ ಬಣ್ಣದ ಸುಬ್ರಾಯ ಸಂಪಾಜೆ, ತೆಂಕುತಿಟ್ಟಿನ ಹಿರಿಯ ಬಣ್ಣದ ವೇಷಧಾರಿಗಳು
ಅಭಿನಂದನಾ ಭಾಷಣ: ಶ್ರೀ ವೆಂಕಟರಾಮ ಭಟ್ಟ, ಪ್ರಾಚಾರ್ಯರು ಪ್ರತಿಭಾ ವಿದ್ಯಾಲಯ ಸುಳ್ಯ
ಶುಭಾಶಂಸನೆ: ಶ್ರೀ ಡಿ ರಾಮಣ್ಣ ಮಾಸ್ತರ್, ಮುಖ್ಯೋಪಾಧ್ಯಾಯರು, ಜಿ ವಿ ಎಚ್ ಎಸ್ ಎಸ್ ದೇಲಂಪಾಡಿ