ಓಂ ನಮೋ ನಾರಾಯಣಾಯ ನಮಃ 🙏🙏 ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳಿಗೆ ದನ್ಯವಾದಗಳು 🎉🎉🎉 ಗುರುಗಳಿಗೆ ನನ್ನದೊಂದು ಬೇಡಿಕೆ ನಿಮ್ಮ ಜೋತೆ ನಾನು ಮಾತನಾಡಬೇಕು ನಿಮ್ಮನ್ನು ಸಂಪರ್ಕಿಸುವುದು ಹೇಗೆ
ಪುಣ್ಯಾತ್ಮರಿಗೆ ಮಾತ್ರ ಅವರನ್ನು ಕಾಣಲು ಸಾಧ್ಯ . ಇದು ನನ್ನ ಅನುಭವದ ಮಾತು ಕೇಳಪ್ಪ ಒಂದು ಸ್ವಲ್ಪ . ಅನಂತ ಕೃಷ್ಣ ಆಚಾರ್ಯರು ಅಂದ್ರೆ ನನಗೆ ತುಂಬಾ ಭಕ್ತಿ ಇದೆ ನಾನು ಸಹ ಇವರನ್ನು ಕಾಣಬೇಕು ಅಂತ ಸುಮಾರು 2 ವರ್ಷದಿಂದ ಪ್ರಯತ್ನ ಪಡ್ತಾ ಇದ್ದೇನೆ .ಆದ್ರೆ ಹೊರಡುವ ಸಮಯದಲ್ಲಿ ಅಪಶಕುನಗಳು ಬರ್ತಾ ಇವೆ . ಆದ್ರೂ ಸಹ ಒಂದು ದಿನ ಅಪಶಕುನ ಲೆಕ್ಕಿಸದೆ ಹೊರಟೆ .ಆದ್ರೆ ನಾನು ಉಡುಪಿಗೆ ಹೋಗಿ ಅವರಿಗೆ ಫೋನ್ ಮಾಡಿ ಕೇಳಿದೆ ಅವರು ಅಡ್ರೆಸ್ಸ್ ಹೇಳಿದ್ರು ಆದ್ರೆ ನನಗೆ ಮರೆತು ಹೋಯ್ತು .ಸುಮಾರು 4 ಅಥವಾ 5 ಭಾರಿ ಫೋನ್ ಮಾಡಿ ಕೇಳಿದೆ ಆದ್ರೆ ಒಂದೊಂದು ಬಾರಿ ಟವರ್ probleನಿಂದ ಸರಿಯಾಗಿ ಕೇಳಲಿಲ್ಲ . ಮತ್ತೊಂದು ಸಲ ಫೋನ್ ಮಾಡಿ ಅವರಿಗೆ disturb ಮಾಡ್ಲಿಕ್ಕೆ ಮನಸ್ಸಾಗಲಿಲ್ಲ . ವಾಪಾಸ್ ಬಂದೆ . ಮತ್ತೆ ಯಾವತ್ತಾದರೂ ಹೋಗೋಣ ಅಂತ ತೀರ್ಮಾನ ಮಾಡಿದ್ದೆ ಆದ್ರೆ ಈಗ ಗುರುಗಳನ್ನು ನೋಡುವ ಆಸೆಯೇ ಬರ್ತಾ ಇಲ್ಲ ಭಗವಂತನಲ್ಲಿ ಭಕ್ತಿಯೂ ಬರ್ತಾ ಇಲ್ಲ ಹಾಗೆ ಆಗಿಬಿಟ್ಟಿದೆ ಯಾಕೋ ಏನೋ ಎಷ್ಟು ಜನ್ಮದ ಪಾಪವೋ ನನ್ನ ಕಾಡ್ತಾ ಇದೇ . ಸಜ್ಜನರ ಸ್ನೇಹ ಸಿಗುವುದು ಅಂದ್ರೆ ಸಾವಿರಾರು ಜನ್ಮದ ಪುಣ್ಯ ಬೇಕು ಅನ್ನೋದಕ್ಕೆ ನನ್ನ ನಿಜ ಘಟನೆಯೇ ಸಾಕ್ಷಿ .ನನ್ನ ಮನಸ್ಸು ಒಂದು ಕಾಲದಲ್ಲಿ ಭಗವಂತನ ಚಿಂತನೆಯನ್ನಷ್ಟೇ ಮಾಡ್ತಾ ಇತ್ತು ಆದ್ರೆ ನನಗೆ ಏನಾಯ್ತೋ ಏನೋ ಗೊತ್ತಿಲ್ಲ ನಾನು ಒಂದು ದಿನ ನನ್ನ ಅಣ್ಣ ತಮ್ಮಂದಿರು ಹೊಡೆದಾಡಿಕೊಂಡ್ರು ನನ್ನ ತಂದೆಗೆ ಹೊಡೆದ್ರು ಅನ್ನೋ ಕಾರಣಕ್ಕೆ ನಾನು ದೇವತೆಗಳನ್ನೇ ನಿಂದಿಸಿದೆ ದೇವತೆಗಳಾಗಿ ನೀವು ನನ್ನ ಕುಟುಂಬದಲ್ಲಿ ಜಗಳ ಆಗ್ತಿದ್ರು ನನಗೆ ಇಷ್ಟು ಕಷ್ಟ ಬರ್ತಾ ಇದ್ರೂ ಸಹ ದೇವತೆಗಳು ಏನೂ ಸಹಾಯ ಮಾಡ್ತಾ ಇಲ್ವಲ್ಲ ಅಂತ ದೇವತೆಗಳಿಗೆ ನೀವು ಪರೀಕ್ಷೆ ಮಾಡಬಾರದು ಅಂತ ಶಪಿಸಿಬಿಟ್ಟೆ ಆಗಲೇ ನನ್ನ ಭಕ್ತಿ ನನ್ನ ತಪಸ್ಸು ನನ್ನ ಮನಸ್ಸು ಹೇಗೇಗೋ ಆಗಲಿಕ್ಕೆ ಶುರುವಾಯ್ತು . ಹೀಗೆ ನಾನು ಮಾಡಿದ ಪುಣ್ಯ ಒಂದೇ ಒಂದು ಶಾಪದಿಂದ ಕಳೆದು ಕೊಂಡಿರಬಹುದು ಅನ್ನಿಸ್ತಾ ಇದೆ ನನಗೆ .. ಆದ್ರೂ ನನಗೆ ಧೈರ್ಯ ಇದೆ ಮೊದಲಿನಂತೆ ಭಕ್ತಿವಂತ ಆಗ್ತೇನೆ ಅನ್ನೋ ನಂಬಿಕೆ ನನಗಿದೆ . ಈ ಗುರುವಿನ ಸ್ನೇಹ ಸಿಗೋದು ಸ್ವಲ್ಪ ಪುಣ್ಯದಿಂದ ಸಾಧ್ಯವೇ ಇಲ್ಲ .
@@ShivuShivu-xf9jz Acharyare Akhanda ekadashi maduvavaru (dashami and dwadashi oppathu oot and then not even water or palahara for rest of the day).... avaru 2 days upavasa ada mele, paraneya nanthara opathu oota madabeka, davittu tilisi
ಸೋಮವಾರ ಮಂಗಳವಾರ 2 ದಿನ ಉಪವಾಸ ಅದರಲ್ಲಿ ಸೋಮವಾರ ನೀರು ಕುಡಿಯಲೇ ಬಾರದು . ಆದ್ರೆ ತೀರ ಸುಸ್ತು ಆದ ಸಂದರ್ಭದಲ್ಲಿ ನಿಷ್ಯಕ್ತರಾದ ಸಂದರ್ಭದಲ್ಲಿ ಭಗವಂತನಲ್ಲಿ ನನ್ನನ್ನು ಕ್ಷಮಿಸು ದೇವರೇ ಎಂದು ಬೇಡಿಕೊಂಡು ಮಂಗಳವಾರ ಸ್ವಲ್ಪ ನೀರು ಅಥವಾ ಫಲಾಹಾರ ಶುದ್ಧವಾದ ನಾಟಿ ಹಸುವಿನ ಹಾಲು ಕುಡಿಯಬಹುದು . ಇನ್ನು ಬುಧವಾರ ನೋಡುವುದಾದರೆ ಬೆಳಿಗ್ಗೆ 6:18 ರ ಒಳಗೆ ಪಾರಣೆ ಮಾಡಬೇಕು ಮತ್ತು ಅವತ್ತು ಮಧ್ಯಾನ ದ ನಂತರ ಘನ ಆಹಾರ ಸ್ವೀಕಾರ ಮಾಡಬಹುದು .ಬುಧವಾರ ಮೂರು ಹೊತ್ತು ಊಟ ಮಾಡಬಹುದು ಆದರೆ ಪಾರಣೆ ಮುಗಿದ ನಂತರ ಮಧ್ಯಾನ್ಹ ದ ವರೆಗೂ ಉಪವಾಸ ಇದ್ದರೆ ಒಳ್ಳೆಯದು.
🙏🙏🙏🙏🙏🙏ಪ್ರಣಾಮಗಳು ಗುರುಗಳೇ 🙏🙏🙏🙏ಎಲ್ಲಾ ಏಕಾದಸಿಯ ಬಗ್ಗೆ ಚೆನ್ನಾಗಿ ತಿಳಿಸಿಕೊಡುತಿದ್ದೀರಿ ತುಂಬಾ ಧನ್ಯವಾದಗಳು ಗುರುಗಳೇ🙏🙏🙏🙏 ನಿಮ್ಮಿಂದ ಇನ್ನು ದೇವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆ ಗುರುಗಳೇ ನಿಮ್ಮ ಪ್ರವಚನಕ್ಕಾಗಿ ಕಾಯುತಿರುತ್ತೇವೆ ನೀವು ಹೇಳುವುದನ್ನು ಕೇಳುತಿದ್ದರೆ ದೇವರನ್ನು ನೋಡಿದಷ್ಟೇ ಸಂತೋಷವಾಗುತ್ತದೆ ನೀವೇ ನಮ್ಮ ಜೀವನದ ಬೆಳಕು ಗುರುಗಳೇ 🙏🙏🙏🙏🙏🙏ಪ್ರತಿ ಏಕಾದಸಿ ಬಂದರೆ ಹಬ್ಬ ಬಂದಷ್ಟೇ ಖುಷಿ ಗುರುಗಳೇ ತುಂಬಾ ಸಂತೋಷದಿಂದ ಮಾಡುತ್ತೇವೆ ಗುರುಗಳೇ ಎಲ್ಲವೂ ನಿಮ್ಮದೆ ಆಶೀರ್ವಾದದಿಂದ ಮಾಡುತ್ತೇವೆ 🙏🙏ಹೀಗೆ ನಿಮ್ಮ ಆಶೀರ್ವಾದ ನಮ್ಮ ಮೇಲೆ ಹಾಗೂ ಎಲ್ಲ ಸಜ್ಜನರ ಮೇಲಿರಲಿ ಎಂದು ವಿನಂತಿಸಿಕೊಳ್ಳುತ್ತೇವೆ ಗುರುಗಳೇ 🙏🙏🙏🙏ಮತ್ತೆ ನಿಮ್ಮ ಮುಂದಿನ ಸಂಚಿಕೆಗಾಗಿ ಕಾಯುತಿರುತ್ತೇವೆ ಗುರುಗಳೇ 🙏ಹಾಗೂ ನಿಮ್ಮ ಪಾದ ಚರಣ ಕಮಲಗಳಿಗೆ ನಮ್ಮ ಶಿರಸಾ ಪ್ರಣಾಮಗಳು ಗುರುಗಳೇ 🙏🙏🙏🙏🙏ಶ್ರೀ ಗುರುಭ್ಯೋ ನಮಃ 🙏🙏🙏🙏🙏ಶ್ರೀ ಕೃಷ್ಣಾರಪನಮಸ್ತು 🙏🙏🙏🙏🙏ಹರೇ ಶ್ರೀನಿವಾಸ 🙏🙏
ತುಂಬಾ ಚೆನ್ನಾಗಿ ವಿವರಿಸಿದ್ದೀರಾ . ಧನ್ಯವಾದಗಳು.🙏 ನನ್ನ ಒಂದು ಪ್ರಶ್ನೆ ಇದೆ. ಏನೆಂದರೆ ಏಕಾದಶಿ ದಿನವೇ ಏಕೆ ಉಪವಾಸ ಮಾಡಬೇಕು.ವೈಜ್ಞಾನಿಕ ಕಾರಣ ತಿಳಿಸಿ ಕೊಡುತ್ತೀರಾ ಆ ದಿನ ಸೂರ್ಯ ಚಂದ್ರರಲ್ಲಿ ಏನು ಬದಲಾವಣೆ ಆಗುತ್ತದೆ. ಅದರಿಂದ ನಮ್ಮ ದೇಹದ ಮೇಲೆ ಏನು ಪರಿಣಾಮ ಆಗುತ್ತದೆ
ನಮಸ್ತೇ ಗುರುಗಳೇ🙏... ಭಕ್ತರ ಸಲುವಾಗಿ ಇಷ್ಟು ದೀರ್ಘವಾದ ಸಮಯ ತೆಗೆದುಕೊಂಡು ಅತ್ಯಮೂಲ್ಯವಾದ ಜ್ಞಾನವನ್ನು ಕೊಟ್ಟು ನಮ್ಮನ್ನು ಉದ್ಧಾರ ಮಾಡುತ್ತಿರುವ ತಮ್ಮ ಈ ಉಪಕಾರವನ್ನು ಎಷ್ಟು ಜನ್ಮ ಎತ್ತಿ ಬಂದರೂ ತೀರಿಸಲು ಸಾಧ್ಯವಿಲ್ಲ ... ತಾವೇ ನಮ್ಮ ಜನ್ಮ ಜನ್ಮಾಂತರದ ಗುರುಗಳು🙏... ತಮಗೆ ಭಗವಂತ ದೀರ್ಘಾಯುಷ್ಯ, ಉತ್ತಮ ಆರೋಗ್ಯ, ಧನಕನಕ ಕೊಟ್ಟು ಸದಾ ಕಾಪಾಡಲಿ👏🚩🚩...
He has told earlier in one of the Video. Suppose if your body not mind not able to control thrusty u can drink water only one time. Other than fruits or food not allowed In ekadashi. Dasami dine he told to take ghee.
ನಿರ್ಜಲಾ ಏಕಾದಶಿ ಮಹತ್ವದ ಬಗ್ಗೆ ತಿಳಿಸಿ ಕೊಟ್ಟ ಶ್ರೀ ಅನಂತಕೃಷ್ಣ ಆಚಾರ್ಯ ಗುರುಗಳಿಗೆ ನಮ್ಮ ಪ್ರಣಾಮಗಳು ನಮಸ್ಕಾರಗಳು ಧನ್ಯವಾದಗಳು 🌹🙏🙏🙏🙏🙏🌹
Nanu nimmadey acharyarey nododu kelodu 🙏🏼🙏🏼🙏🏼😊
Harihi om 🔥🙏
Sri guru raghvendray namah 🔥🙏
Sri Guru devay namah 🌺🙏
ಆಚಾರ್ಯರಿಗೆ ನಮಸ್ಕಾರಗಳು, ನಾನು 17-18 ಏಕಾದಶಿ ಆಚರಿಸಿದೆ ಧನ್ಯವಾದಗಳು 🙏🏻🙏🏻 ನಿಮ್ಮ ಚರಣಗಳಿಗೆ ನಮಸ್ಕಾರ.
ನಿಮ್ಮಿಂದ ನಾನು ಕಲಿತೆ ಗುರುವೇ 🙇🏻 ಈ ಪವಿತ್ರ ಏಕಾದಶಿ ಉಪವಾಸವನ್ನು ಸದಾ ನಿಮ್ಮಗೆ ಶಿರಬಾಗಿ ಇರುವೆ ಹೃದಯವಂತನೆ ಕರುಣಾನಿಧಿ
ಓಂ ನಮೋ ಭಗವತೆ ವಾಸುದೇವಾಯ ನಮಃ 🙏🙏 ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳೇ ಧನ್ಯವಾದಗಳು🎉🎉🎉🎉🎉🎉 ಗುರುಗಳೇ 🙏🙏🙏🙏
🙏🏻🙏🏻🙏🏻🙏🏻🙏🏻🙏🏻🌺🌺🌺🌺🌺 poojyarige dhanyavadagalu Om namo bhagavate vasudevaya omnamo narayanaya Hari Om 🌺🌺🌺🙏🏻🙏🏻🙏🏻🙏🏻🙏🏻
🙏 ಓಂ ಶ್ರೀ ಗುರು ಅತರ್ಯಾಮಿ ನಾರಾಯಣ ಸ್ವಾಮಿ ನಮೋ ನಮಃ🙏
, ಶ್ರೀ ಗುರುಭ್ಯೋ ನಮಃ ಹರೆ ಕೃಷ್ಣ 🙏🙏
ಆಚಾರ್ಯರಿಗೆ ಅನಂತ ಅನಂತ ನಮಸ್ಕಾರಗಳು
🙏🙏🙏
🙏🌷🌷🌷🌷ಓಂ ನಮೋ ನಾರಾಯಣಾಯ 🌷🌷🌷🌷🙏
ಹರೇ ಶ್ರೀನಿವಾಸ ಗುರುಗಳೇ
Hare Srrinivasa gurugale,nimma ekadadashi pravachana kelidare namage eradu ekadashi maduva utsaha hagu nirbhyate baruttade🙏🙏🙏🙏🙏
OM NAMO BHAGAVATHE VASUDEVAYA NAMAHA 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹
Gurugalige 🙏 sankshta har chaturti bagenu daymadi tilisi kodi gurugale 🙏🙏🙏🙏
ವೈಜ್ಞಾನಿಕ ಏಕಾದಶಿಯ ಅಥ೯ವಿವರಣೆ ನೀಡಿದ ತಮಗೆ ಧನ್ಯವಾದಗಳು ಗುರುಗಳೇ
🙏🙏🙏
ಓಂ ನಮೋ ನಾರಾಯಣಾಯ ನಮಃ 🙏🙏 ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳಿಗೆ ದನ್ಯವಾದಗಳು 🎉🎉🎉 ಗುರುಗಳಿಗೆ ನನ್ನದೊಂದು ಬೇಡಿಕೆ ನಿಮ್ಮ ಜೋತೆ ನಾನು ಮಾತನಾಡಬೇಕು ನಿಮ್ಮನ್ನು ಸಂಪರ್ಕಿಸುವುದು ಹೇಗೆ
ಪುಣ್ಯಾತ್ಮರಿಗೆ ಮಾತ್ರ ಅವರನ್ನು ಕಾಣಲು ಸಾಧ್ಯ .
ಇದು ನನ್ನ ಅನುಭವದ ಮಾತು ಕೇಳಪ್ಪ ಒಂದು ಸ್ವಲ್ಪ .
ಅನಂತ ಕೃಷ್ಣ ಆಚಾರ್ಯರು ಅಂದ್ರೆ ನನಗೆ ತುಂಬಾ ಭಕ್ತಿ ಇದೆ ನಾನು ಸಹ ಇವರನ್ನು ಕಾಣಬೇಕು ಅಂತ ಸುಮಾರು 2 ವರ್ಷದಿಂದ ಪ್ರಯತ್ನ ಪಡ್ತಾ ಇದ್ದೇನೆ .ಆದ್ರೆ ಹೊರಡುವ ಸಮಯದಲ್ಲಿ ಅಪಶಕುನಗಳು ಬರ್ತಾ ಇವೆ .
ಆದ್ರೂ ಸಹ ಒಂದು ದಿನ ಅಪಶಕುನ ಲೆಕ್ಕಿಸದೆ ಹೊರಟೆ .ಆದ್ರೆ ನಾನು ಉಡುಪಿಗೆ ಹೋಗಿ ಅವರಿಗೆ ಫೋನ್ ಮಾಡಿ ಕೇಳಿದೆ ಅವರು ಅಡ್ರೆಸ್ಸ್ ಹೇಳಿದ್ರು ಆದ್ರೆ ನನಗೆ ಮರೆತು ಹೋಯ್ತು .ಸುಮಾರು 4 ಅಥವಾ 5 ಭಾರಿ ಫೋನ್ ಮಾಡಿ ಕೇಳಿದೆ ಆದ್ರೆ ಒಂದೊಂದು ಬಾರಿ ಟವರ್ probleನಿಂದ ಸರಿಯಾಗಿ ಕೇಳಲಿಲ್ಲ .
ಮತ್ತೊಂದು ಸಲ ಫೋನ್ ಮಾಡಿ ಅವರಿಗೆ disturb ಮಾಡ್ಲಿಕ್ಕೆ ಮನಸ್ಸಾಗಲಿಲ್ಲ .
ವಾಪಾಸ್ ಬಂದೆ .
ಮತ್ತೆ ಯಾವತ್ತಾದರೂ ಹೋಗೋಣ ಅಂತ ತೀರ್ಮಾನ ಮಾಡಿದ್ದೆ ಆದ್ರೆ ಈಗ ಗುರುಗಳನ್ನು ನೋಡುವ ಆಸೆಯೇ ಬರ್ತಾ ಇಲ್ಲ ಭಗವಂತನಲ್ಲಿ ಭಕ್ತಿಯೂ ಬರ್ತಾ ಇಲ್ಲ ಹಾಗೆ ಆಗಿಬಿಟ್ಟಿದೆ ಯಾಕೋ ಏನೋ ಎಷ್ಟು ಜನ್ಮದ ಪಾಪವೋ ನನ್ನ ಕಾಡ್ತಾ ಇದೇ .
ಸಜ್ಜನರ ಸ್ನೇಹ ಸಿಗುವುದು ಅಂದ್ರೆ ಸಾವಿರಾರು ಜನ್ಮದ ಪುಣ್ಯ ಬೇಕು ಅನ್ನೋದಕ್ಕೆ ನನ್ನ ನಿಜ ಘಟನೆಯೇ ಸಾಕ್ಷಿ .ನನ್ನ ಮನಸ್ಸು ಒಂದು ಕಾಲದಲ್ಲಿ ಭಗವಂತನ ಚಿಂತನೆಯನ್ನಷ್ಟೇ ಮಾಡ್ತಾ ಇತ್ತು ಆದ್ರೆ ನನಗೆ ಏನಾಯ್ತೋ ಏನೋ ಗೊತ್ತಿಲ್ಲ ನಾನು ಒಂದು ದಿನ ನನ್ನ ಅಣ್ಣ ತಮ್ಮಂದಿರು ಹೊಡೆದಾಡಿಕೊಂಡ್ರು ನನ್ನ ತಂದೆಗೆ ಹೊಡೆದ್ರು ಅನ್ನೋ ಕಾರಣಕ್ಕೆ ನಾನು ದೇವತೆಗಳನ್ನೇ ನಿಂದಿಸಿದೆ
ದೇವತೆಗಳಾಗಿ ನೀವು ನನ್ನ ಕುಟುಂಬದಲ್ಲಿ ಜಗಳ ಆಗ್ತಿದ್ರು ನನಗೆ ಇಷ್ಟು ಕಷ್ಟ ಬರ್ತಾ ಇದ್ರೂ ಸಹ ದೇವತೆಗಳು ಏನೂ ಸಹಾಯ ಮಾಡ್ತಾ ಇಲ್ವಲ್ಲ ಅಂತ ದೇವತೆಗಳಿಗೆ ನೀವು ಪರೀಕ್ಷೆ ಮಾಡಬಾರದು ಅಂತ ಶಪಿಸಿಬಿಟ್ಟೆ ಆಗಲೇ ನನ್ನ ಭಕ್ತಿ ನನ್ನ ತಪಸ್ಸು ನನ್ನ ಮನಸ್ಸು ಹೇಗೇಗೋ ಆಗಲಿಕ್ಕೆ ಶುರುವಾಯ್ತು . ಹೀಗೆ ನಾನು ಮಾಡಿದ ಪುಣ್ಯ ಒಂದೇ ಒಂದು ಶಾಪದಿಂದ ಕಳೆದು ಕೊಂಡಿರಬಹುದು ಅನ್ನಿಸ್ತಾ ಇದೆ ನನಗೆ ..
ಆದ್ರೂ ನನಗೆ ಧೈರ್ಯ ಇದೆ ಮೊದಲಿನಂತೆ ಭಕ್ತಿವಂತ ಆಗ್ತೇನೆ ಅನ್ನೋ ನಂಬಿಕೆ ನನಗಿದೆ .
ಈ ಗುರುವಿನ ಸ್ನೇಹ ಸಿಗೋದು ಸ್ವಲ್ಪ ಪುಣ್ಯದಿಂದ ಸಾಧ್ಯವೇ ಇಲ್ಲ .
@@ShivuShivu-xf9jzನಿಮಗೆ ಇಷ್ಟೊಂದು ಅನುಭವ ಆಗಿದೆಯಾ ನಿಮ್ಮ ಹತ್ತಿರ ಗುರುಗಳ ನಂಬರ್ ಇದ್ದರೆ ಕೊಡುತ್ತೀರಾ ನನ್ನ ಮಗ ಅವರ ಪ್ರವಚನ ತುಂಬಾ ಕೇಳುತ್ತಾನೆ ಅವರ ಹತ್ತಿರ ಮಾತಾಡಬೇಕಂತೆ
@@ShivuShivu-xf9jz Acharyare Akhanda ekadashi maduvavaru (dashami and dwadashi oppathu oot and then not even water or palahara for rest of the day).... avaru 2 days upavasa ada mele, paraneya nanthara opathu oota madabeka, davittu tilisi
ಸೋಮವಾರ ಮಂಗಳವಾರ 2 ದಿನ ಉಪವಾಸ ಅದರಲ್ಲಿ ಸೋಮವಾರ ನೀರು ಕುಡಿಯಲೇ ಬಾರದು .
ಆದ್ರೆ ತೀರ ಸುಸ್ತು ಆದ ಸಂದರ್ಭದಲ್ಲಿ ನಿಷ್ಯಕ್ತರಾದ ಸಂದರ್ಭದಲ್ಲಿ ಭಗವಂತನಲ್ಲಿ ನನ್ನನ್ನು ಕ್ಷಮಿಸು ದೇವರೇ ಎಂದು ಬೇಡಿಕೊಂಡು ಮಂಗಳವಾರ ಸ್ವಲ್ಪ ನೀರು ಅಥವಾ ಫಲಾಹಾರ ಶುದ್ಧವಾದ ನಾಟಿ ಹಸುವಿನ ಹಾಲು ಕುಡಿಯಬಹುದು .
ಇನ್ನು ಬುಧವಾರ ನೋಡುವುದಾದರೆ ಬೆಳಿಗ್ಗೆ 6:18 ರ ಒಳಗೆ ಪಾರಣೆ ಮಾಡಬೇಕು ಮತ್ತು ಅವತ್ತು ಮಧ್ಯಾನ ದ ನಂತರ ಘನ ಆಹಾರ ಸ್ವೀಕಾರ ಮಾಡಬಹುದು .ಬುಧವಾರ ಮೂರು ಹೊತ್ತು ಊಟ ಮಾಡಬಹುದು ಆದರೆ ಪಾರಣೆ ಮುಗಿದ ನಂತರ ಮಧ್ಯಾನ್ಹ ದ ವರೆಗೂ ಉಪವಾಸ ಇದ್ದರೆ ಒಳ್ಳೆಯದು.
🙏ಓಂ ನಮೋ ಭಗವತೆ ವಾಸುದೇವಯ🙏
ಏಕಾದಶಿ ಅತಿರಿಕ್ತ ಏಕಾದಶಿ ವಿಷಯವನ್ನು ಸಂಪೂರ್ಣವಾಗಿ ಅರ್ಥವಾಗುವಂತೆ ತಿಳಿಸಿರುತ್ತಾರೆ. ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಆಚಾರಿಗೆ ಅನಂತ ನಮಸ್ಕಾರಗಳು 🙏🏽🙏🏽
Ekadashi dwadashi date thilsi pls nange artha agilla
Hare Krishna Hare Krishna Krishna Krishna Hare Hare Hare Rama Hare Rama Rama Rama Hare Hare 🙏💐
ಆಚಾರ್ಯರಿಗೆ ಅನಂತ ಅನಂತ ವಂದನೆಗಳು 🙏🙏🙏
ಶ್ರೀ ಗುರುಭ್ಯೋನಮಃ. ಧನ್ಯವಾದಗಳು ಶ್ರೀ ಆಚಾರ್ಯ ರಿಗೆ.🙏🙏
🙏🙏🙏🙏🙏🙏ಪ್ರಣಾಮಗಳು ಗುರುಗಳೇ 🙏🙏🙏🙏ಎಲ್ಲಾ ಏಕಾದಸಿಯ ಬಗ್ಗೆ ಚೆನ್ನಾಗಿ ತಿಳಿಸಿಕೊಡುತಿದ್ದೀರಿ ತುಂಬಾ ಧನ್ಯವಾದಗಳು ಗುರುಗಳೇ🙏🙏🙏🙏 ನಿಮ್ಮಿಂದ ಇನ್ನು ದೇವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆ ಗುರುಗಳೇ ನಿಮ್ಮ ಪ್ರವಚನಕ್ಕಾಗಿ ಕಾಯುತಿರುತ್ತೇವೆ ನೀವು ಹೇಳುವುದನ್ನು ಕೇಳುತಿದ್ದರೆ ದೇವರನ್ನು ನೋಡಿದಷ್ಟೇ ಸಂತೋಷವಾಗುತ್ತದೆ ನೀವೇ ನಮ್ಮ ಜೀವನದ ಬೆಳಕು ಗುರುಗಳೇ 🙏🙏🙏🙏🙏🙏ಪ್ರತಿ ಏಕಾದಸಿ ಬಂದರೆ ಹಬ್ಬ ಬಂದಷ್ಟೇ ಖುಷಿ ಗುರುಗಳೇ ತುಂಬಾ ಸಂತೋಷದಿಂದ ಮಾಡುತ್ತೇವೆ ಗುರುಗಳೇ ಎಲ್ಲವೂ ನಿಮ್ಮದೆ ಆಶೀರ್ವಾದದಿಂದ ಮಾಡುತ್ತೇವೆ 🙏🙏ಹೀಗೆ ನಿಮ್ಮ ಆಶೀರ್ವಾದ ನಮ್ಮ ಮೇಲೆ ಹಾಗೂ ಎಲ್ಲ ಸಜ್ಜನರ ಮೇಲಿರಲಿ ಎಂದು ವಿನಂತಿಸಿಕೊಳ್ಳುತ್ತೇವೆ ಗುರುಗಳೇ 🙏🙏🙏🙏ಮತ್ತೆ ನಿಮ್ಮ ಮುಂದಿನ ಸಂಚಿಕೆಗಾಗಿ ಕಾಯುತಿರುತ್ತೇವೆ ಗುರುಗಳೇ 🙏ಹಾಗೂ ನಿಮ್ಮ ಪಾದ ಚರಣ ಕಮಲಗಳಿಗೆ ನಮ್ಮ ಶಿರಸಾ ಪ್ರಣಾಮಗಳು ಗುರುಗಳೇ 🙏🙏🙏🙏🙏ಶ್ರೀ ಗುರುಭ್ಯೋ ನಮಃ 🙏🙏🙏🙏🙏ಶ್ರೀ ಕೃಷ್ಣಾರಪನಮಸ್ತು 🙏🙏🙏🙏🙏ಹರೇ ಶ್ರೀನಿವಾಸ 🙏🙏
ಗುರುಗಳ ಪಾದಗಳಿಗೆ ನನ್ನ ನಮಸ್ಕಾರಗಳು. 🙏🙏🙏🙏🙏
ಓಂ ನಮೋ ಭಗವತೆ ವಾಸುದೇವಾಯ🙏🚩
Om narayana namaha om govindaya namaha thankyou very much for giving more information about nirjala ekadashi gurugale .om gurubyo namaha om hari om
❤ hare Krishna guru Deva namasthe dhanyawadgalu gurugale ♥️🌼🌍🌺❤️🙏🏼🙇🙇🌹💙🌷👌👏👏🌸💙💐🥭🍍🍎🍐🏵️🧡🤍💚🌹🚩🙏🏼🙇❤️🌼💙🌹
Hare Krishna.. Thumba olleya vivarane.. Nimma maathu keluvudehitha gurugale🙏
Om namo narayana ❤❤❤❤❤
OM NAMO BHAGAVATHE VASUDEVAYA OM NAMO NARAYANAYA OM NAMO VENKATESHAYA HARI OM HARI OM HARI OM 🙏🏻
ಹರೇ ಶ್ರೀನಿವಾಸ ತುಂಬಾ ಧನ್ಗವಾದಗಳು🙏🙏🙏
Thumba chennagi Vivarisidhiri Acharyare danyavadagalu 🙏🙏🙏
ತುಂಬಾ ಚೆನ್ನಾಗಿ ವಿವರಿಸಿದ್ದೀರಾ . ಧನ್ಯವಾದಗಳು.🙏
ನನ್ನ ಒಂದು ಪ್ರಶ್ನೆ ಇದೆ. ಏನೆಂದರೆ ಏಕಾದಶಿ ದಿನವೇ ಏಕೆ ಉಪವಾಸ ಮಾಡಬೇಕು.ವೈಜ್ಞಾನಿಕ ಕಾರಣ ತಿಳಿಸಿ ಕೊಡುತ್ತೀರಾ ಆ ದಿನ ಸೂರ್ಯ ಚಂದ್ರರಲ್ಲಿ ಏನು ಬದಲಾವಣೆ ಆಗುತ್ತದೆ. ಅದರಿಂದ ನಮ್ಮ ದೇಹದ ಮೇಲೆ ಏನು ಪರಿಣಾಮ ಆಗುತ್ತದೆ
Aacharyare nimma spastavada matugalu kantasiri hagu adbuta jnanakke sarisatiye illa .Nirjala ekadasi bagge spastavagi tilisiddakke tumba danyavadagalu🙏
ಹರೇ ಕೃಷ್ಣ ಹರೇ ರಾಮ ಕೃಷ್ಣಮ್ ವಂದೇ ಜಗದ್ಗುರು. ನಿಮ್ಮ ವಿವರಣೆ ತುಂಬಾ ಚೆನ್ನಾಗಿ ಸರಿಯಾಗಿ ತಿಳ್ಸಿದ್ದೀರಿ ಗುರುಗಲಿ ಗೇ ಒಂದನೇಗಳು
ಶ್ರೀ ಗುರುಭ್ಯೋ ನಮಂಂ ಧನ್ಯವಾದಗಳು ಗುರುಗಳೇ ನಮಸ್ತೆ 🙏♥️🌹🌹🌹♥️🌹
ಅಜಯ೯ರಿಗೆ ಕೋಟಿ ಕೋಟಿ🙏🙏🙏🙏.ಧನ್ಯವಾದಗಳು ಏಕಾದಶಿಯ ಪೂಜೆ ನಮಗೆ ಗೊತ್ತಿರಳಿಲ ಈಗ ಮಾಡುತ್ತೀ ದಿನಿ ತುಂಬಾ ಧನ್ಯವಾದಗಳು ಗುರುಗಳೇ
Thank you gurugale.....Shree gurubhyo Namaha
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏❤❤
Anantha krishnacharyarige Anantha anantha shira sastranga Namaskaragalu ,Gurugale nimma kanta dalli Krishna iddane🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐💐💐💐💐💐💐💐
Thank you so much Gurugale🎉🎉🎉
Sri gurubhyo namaha Hari hi ohm. Dhanyavadagalu gurugale
ಹರೇ ಶ್ರೀನಿವಾಸ ತುಂಬಾ ಧನ್ಯವಾದಗಳು ಆಚರ್ಯರೀ
Hare krishna guruji ,sariyada salahe needidheeri ,2dina madalu try maduthene ,mathu devaru nadesida hage.
Hare krishna gurugale
ನಮಸ್ತೇ ಗುರುಗಳೇ🙏... ಭಕ್ತರ ಸಲುವಾಗಿ ಇಷ್ಟು ದೀರ್ಘವಾದ ಸಮಯ ತೆಗೆದುಕೊಂಡು ಅತ್ಯಮೂಲ್ಯವಾದ ಜ್ಞಾನವನ್ನು ಕೊಟ್ಟು ನಮ್ಮನ್ನು ಉದ್ಧಾರ ಮಾಡುತ್ತಿರುವ ತಮ್ಮ ಈ ಉಪಕಾರವನ್ನು ಎಷ್ಟು ಜನ್ಮ ಎತ್ತಿ ಬಂದರೂ ತೀರಿಸಲು ಸಾಧ್ಯವಿಲ್ಲ ... ತಾವೇ ನಮ್ಮ ಜನ್ಮ ಜನ್ಮಾಂತರದ ಗುರುಗಳು🙏... ತಮಗೆ ಭಗವಂತ ದೀರ್ಘಾಯುಷ್ಯ, ಉತ್ತಮ ಆರೋಗ್ಯ, ಧನಕನಕ ಕೊಟ್ಟು ಸದಾ ಕಾಪಾಡಲಿ👏🚩🚩...
🌹🌹🙏🏻🙏🏻hare krishna🙏🏻🙏🏻🌹🌹pranaamagalu gurugale dhanyavadagalu 🙏🏻🙏🏻🙏🏻🙏🏻🌹🌹🌹
ತುಂಬಾ ಧನ್ಯವಾದಗಳು
Puja Gurugale padagaligy bakhti purvaka Namaskargalu 🙌🙏🙏🙏🙏🙏 Danyvadagalu Gurugale 🙏🙏🙏🙏🙏🙏🙏🙏🙏🙏🙏🙏
Gurugale 2 dina Aakhadashi bandag eanu tinnabaku Anudannu Tilishi kodi Gurugale. 🙏🙏🙏🙏🙏💐💐💐💐💐
He has told earlier in one of the Video. Suppose if your body not mind not able to control thrusty u can drink water only one time. Other than fruits or food not allowed
In ekadashi.
Dasami dine he told to take ghee.
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ🙏🙏🙏
ಗುರುಭ್ಯೋನಮಃ 🙏❤️😍
Anant aacharyarige Namaskargalu
Hare Rama Krishna
Rama Krishna Hari
ಧನ್ಯವಾದಗಳು ಗುರುಗಳೇ ಹರೇ ಕೃಷ್ಣ 🙏
Hare krishan 🙏
🙏🏾 17 th maatra jaagare maadodrinda poornaphala baruttadeye acharyare 🙏🏾
🙏🏻🙏🏻👌🏻ಗುರುಗಳೇ ಧನ್ಯವಾದಗಳು ನಿಮಗೆ ಸಸ್ತಾಂಗ ನಸ್ಕಾರಗಳು
Gurugalige shri shri shri varaha deavra sahitavagi anantananta dhanyavadagalondige namaskaragalu🙏🙏🙏🙏
Hare Krishna .....
Hare Krishna hare Krishna Krishna Krishna hare hare hare rama hare rama rama rama hare hare ❤🙏🙏🙏
ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏
ಶ್ರೀ ಗುರುಭ್ಯೋ ನಮಃ 🙏🙏🙏
Hari om Guruji 🙏🙏🙏
Sri gurubyo namaha om gum krishpa prasadaya Namaha Sri Hari priyatham JAi Sri Ram om Namo bhagavathe vasudevaya gurugalige Vandanegalu
Sri Krishnaya namaha ❤
ಧನ್ಯವಾದಗಳು gurugale
🙏🏻ಓo ಶ್ರೀ ಗುರುವೇ ನಮಃ ❤️
ಧನ್ಯವಾದಗಳು ಗುರುಗಳೇ
Thank you so much gurji
ಹರೇ ಕೃಷ್ಣ ಪ್ರ ಭು ತುಂಬಾ ಚೆನ್ನಾಗಿದೆ 🙏🙏
Hari Om Guruji
Hare krishn 🙏🙏🙏🙏🙏
Hari om guru ji 🎉🎉
Acharyarige danyavadagallu🎉🎉
ಓಂ ನಮೋ ಭಗವತೇ ವಾಸುದೇವಾಯ ನಮಃ
Gurugalige koti koti pranam
ಧನ್ಯವಾದಗಳು 🙏🙏🙏
You are incarnation of shree veda Vysarayaru.you have abundant knowledge and your explanation is exemplary.
ಹರೇ ಕೃಷ್ಣ🙏🏻 ಕೃಷ್ಣಂ ವಂದೇ ಜಗದ್ಗುರು 🙏🏻
Sri Gurubyo namaha Harihi om
Sri Vishnu roopaya namah Shivaya 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
🙏 ಶ್ರೀ ರಾಮ ರಾಮ ರಾಮ 🙏
. ಧನ್ಯವಾದಗಳು
Hari.Om.Sri.Gurubhyonamaha Namo Namaha .Om.Sri.Krishna. Namo Bhagavate Vasudevaa Namo Namaha. 🕉🕉🕉🔔🔔🔔🎷🎷🎷✡✡✡🚩🚩🚩🔯🔯🔯💠💠💠
Om Namo bhagavathye vasudevaya Shree Mahalakshmi mathye namaha ❤❤
Tumba channagi tilisiddiri 🙏🙏🙏🙏🙏🌹🌹🌹🌹🌹
ಓಂ ನಮಃ ಗುರುವೇ ನಮಃ
Om namo narayanaya 🙏🙏🙏om shri gurubhyo namaha 🙏🙏🙏
Jai Shri Krishna
OM SHRI HARI GURUBHYO NAMAH 🙏🏻
Dhanyavaadagalu
Om Namo Narayanaya 🙏🙏🙏🙏🙏🙏🙏
Wonderful 🙏 🙏 🙏
ಶ್ರೀ ಗುರುಭ್ಯೋ ನಮಃ 🙏🌹
Pranam Guruji 🙏🌹
ಧನ್ಯವಾದ ಗುರುಗಳೇ
Namaste acharyare namma confusion clear madi tumba chennagi explain madiruva nimage tumba dhanyavadagalu
ಶ್ರೀ ಗುರುಭ್ಯೋ ನಮಃ 🙏
ಹರೆ ಕೃಷ್ಣ 🙏
ಹರಿಃ ಓಂ 🙏🙏🙏
Srikrishnarpanamasthu.... 🙏🙏🙏
ಗುರುಗಳಿಗೆ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Gurugalige namaskaragalu
Harihu om 🔥🙏🌹
Sri guru devay namah 🌺
Sri gurubhoy... Namah 🌼🌼🌼🙏🙏🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏