ಗೋಣತಂಕರೆ ಭಾಗ-2 | Gona Thankare Part - 2 | ಕೆ ಅನಂತರಾಮ ಬಂಗಾಡಿ | K Ananthrama Bangady

Поделиться
HTML-код
  • Опубликовано: 12 сен 2024
  • ಪ್ರಸಂಗ ರಚನೆ ಮತ್ತು ನಿರ್ದೇಶನ : ಕೆ ಅನಂತರಾಮ ಬಂಗಾಡಿ
    ಹಿಮ್ಮೇಳ
    ಭಾಗವತರು: ಶ್ರೀ ದಿನೇಶ್ ಅಮ್ಮಣ್ಣಾಯ, ರವಿಚಂದ್ರ ಕನ್ನಡಿಕಟ್ಟೆ , ಪದ್ಯಾಣ ಗಣಪತಿ ಭಟ್
    ಚಂಡೆ ಮತ್ತು ಮದ್ದಳೆ: , ಪಿ.ಟಿ. ಜಯರಾಮ್, ಆಡೂರು ಗಣೇಶ್ ರಾವ್, ವಿನಯ ಆಚಾರ್ಯ ಕಡಬ
    ಮುಮ್ಮೇಳ
    ಶ್ರೀ ಅರುವ ಕೊರಗಪ್ಪ ಶೆಟ್ಟಿ, ಶ್ರೀ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಶ್ರೀ ಸಂಜಯ ಕುಮಾರ್ ಗೋಣಿಬೀಡು, ಶ್ರೀ ಮಿಜಾರು ತಿಮ್ಮಪ್ಪ, ಬಂಟ್ವಾಳ ಜಯರಾಮ ಆಚಾರ್ಯ, ಜನಾರ್ದನ ಗುಡಿಗಾರ, ಅಂಬಪ್ರಸಾದ್ ಪಾತಾಳ, ಶರತ್ ತೀರ್ಥಹಳ್ಳಿ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
    ಸಂಯೋಜನೆ: ಚಂದ್ರಶೇಖರ ಧರ್ಮಸ್ಥಳ, ರವಿಚಂದ್ರ ಕನ್ನಡಿಕಟ್ಟೆ
    ಸ್ಟುಡಿಯೋ: ಕ್ಯಾಡ್ ಮೀಡಿಯಾ ಮಂಗಳೂರು
    ಯಕ್ಷದೇವ, ಜ್ಯೋತಿಷ್ಯ ಜ್ಞಾನ ರತ್ನ ದಿ| ಕೆ ಅನಂತರಾಮ ಬಂಗಾಡಿಯವರು ರಚಿಸಿ ನಿರ್ದೇಶಸಿದ ಪ್ರಸಂಗಳ ಸಂಗ್ರಹ
    ಈ ವಿಡಿಯೋ ಯು ಟ್ಯೂಬ್ ಚಾನಲಿನಲ್ಲಿ ಅಪ್ಲೋಡ್ ಮಾಡುವ ಮೂಲಕ ಅನಂತರಾಮ ಬಂಗಾಡಿ ಯವರನ್ನು ಸ್ಮರಿಸುತ್ತಿದ್ದೇವೆ.

Комментарии • 3