ರಾಷ್ಟ್ರಕವಿ ಕುವೆಂಪು ರವರ ಕವಿಮನೆ ಕುಪ್ಪಳ್ಳಿ ||

Поделиться
HTML-код
  • Опубликовано: 6 сен 2024
  • ಕುಪ್ಪಳಿ - ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಒಂದು ಹಳ್ಳಿ. ರಾಷ್ಟ್ರಕವಿ ಕುವೆಂಪುರವರ ತಂದೆ ಊರು. ಇಲ್ಲಿ ಕುವೆಂಪು ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಲಾಗಿದೆ. ಹಲವು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ತಾಣವಾಗಿದ್ದು ಒಂದು ಪ್ರವಾಸಿ ಸ್ಥಳವಾಗಿಯೂ ರೂಪುಗೊಂಡಿದೆ.ಈ ಕುಪ್ಪಳಿಯ ಹತ್ತಿರ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರ ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಇದೆ. ದೇಶಿ ವಸ್ತು ಸಂಗ್ರಹಾಲಯ ಕೂಡ ಇದೆ. ಕುಪ್ಪಳಿ ಕೊಪ್ಪ ಟು ತೀರ್ಥಹಳ್ಳಿ ನಡುವೆ ಮುಖ್ಯ ರಸ್ತೆಯಿಂದ ಒಂದು ಕಿಲೋಮೀಟರ್ ಒಳ ರಸ್ತೆಯಲ್ಲಿದೆ
    #kuppalli #kavimane #kavishaila #shivamogga #Thirthahalli #notionalpoet #jnanapeet #Ramayanadarshanam #poornachandrathejaswi

Комментарии • 12