ನೀವು ಟೀಕೆ ಮಾಡುವವರು ಯಾರು ಅಂತ ಗೊತ್ತಿಲ್ಲ. ಭಾವಗೀತೆ ಪದ್ಯ ಹೇಳಿದಕ್ಕೆ 4 ಕಮೆಂಟ್ಸ್ ಹಾಕಿದ್ದೀರಿ. ಮುನಿಸುತರವೆ ಎಂಬ ಭಾವಗೀತೆಯನ್ನು ಮೊದಲು ಹಾಡಿದವರು ಧಾರೇಶ್ವರ್, ಆಮೇಲೆ ಬೇರೆಬೇರೆ ಭಾಗವತರು ಹಾಡಿದ್ದಾರೆ ಹಾಗಂತ ಅವರ ಮೇಲೆ ಕಾಮೆಂಟ್ ಇಲ್ಲ ಆದರೆ ನಾನು ಹಾಡಿದ್ದಕ್ಕೆ ನೀವು ಇಷ್ಟು ಕಾಮೆಂಟ್ ಮಾಡುವುದಾದರೆ ನನ್ನಲ್ಲಿ ಅಸಮಾಧಾನ ಆಗಿರುವ ವ್ಯಕ್ತಿಯಾಗಿರಬೇಕು. ಅಥವಾ ಈ ರೀತಿಯಾದರೂ ನನ್ನನ್ನು ಅಪಹಾಸ್ಯ ಮಾಡಬೇಕೆಂಬ ಉದ್ದೇಶ ಇರಬೇಕು. ನಿಮಗೆ ಒಬ್ಬ ಕಲಾವಿದನ ಬಗ್ಗೆ ಕಾಮೆಂಟ್ಸ್ ಮಾಡ್ಲಿಕ್ಕೆ ತುಂಬಾ ಸುಲಭ ಯಾಕೆಂದ್ರೆ ಅದರಿಂದ ನೀವು ದೊಡ್ಡ ವಿಮರ್ಶಕರು ಎಂಬ ನಿಮಗೆ ಹೆಸರು ಬರುತ್ತದೆ. ಅದರಿಂದ ನೀವು ದೊಡ್ಡ ವ್ಯಕ್ತಿ ಆಗುತ್ತೀರಿ ಆಗುತ್ತೀರಿ. ನಾನು ಕಲೆಯಲ್ಲಿ ಇಷ್ಟು ಮಟ್ಟಕ್ಕೆ ಬರಬೇಕಾದರೆ ಅದರ ಹಿಂದೆ ಎಷ್ಟು ಕಷ್ಟಪಟ್ಟಿದ್ದೇನೆ ಅಂತ ತಾಯಿ ಬ್ರಮರಾಂಬಿಕೆ ಗೆ ಗೊತ್ತು. ಏಳು ವರುಷ ಕಟೀಲು ಮೇಳದಲ್ಲಿ ರಾತ್ರಿ-ಹಗಲು ದುಡಿದಿದ್ದೇನೆ. ಬಪ್ಪನಾಡು ಮೇಳದಲ್ಲಿ ವ್ಯವಸಾಯ ವ್ಯವಸಾಯ ಮಾಡುತ್ತಿದ್ದೇನೆ. ಏನೋ ಕಷ್ಟಪಟ್ಟು ಇಷ್ಟು ಮಟ್ಟಕ್ಕೆ ಬೆಳೆದಿದ್ದೇನೆ ಅದನ್ನು ನಿಮ್ಮಂಥವರಿಗೆ ಸಹಿಸಲು ಆಗುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿಯನ್ನು ಅದು ಸರಿ ಇಲ್ಲ ಅಂತಂದು ಟೀಕೆ ಮಾಡಲು ಸುಲಭ ಆದರೆ ಅದರ ಹಿಂದೆ ಅವ ಎಷ್ಟು ಕಷ್ಟ ಪಟ್ಟಿದ್ದಾರೆ ಅಂತ ಅದು ಅವನಿಗೆ ಗೊತ್ತು. ಈ ಟೀಕೆ ಮಾಡುವವರು ಕೆಲವರು ಜಾತಿ ನೋಡಿ ಟೀಕೆ ಮಾಡುತ್ತಾರೆ. ಮತ್ತೆ ಕೆಲವರು ಅವನು ಯಕ್ಷಗಾನದಲ್ಲಿ ಬೆಳೆಯುವುದನ್ನು ನೋಡಿ ಸಹಿಸಲಾಗದೆ ಟೀಕೆ ಮಾಡುತ್ತಾರೆ. ನನಗೆ ಪ್ರೋಗ್ರಾಮ್ ನಲ್ಲಿ ಮುನಿಸುತರವೆ ಪದ್ಯವನ್ನು ಹಾಡಲೇ ಬೇಕಂತ ತುಂಬಾ ಮೆಸೇಜು ಮತ್ತೆ ಒತ್ತಡ ಕೂಡ ಇತ್ತು. ಹಾಗಾಗಿ ಮುನಿಸು ತರವೇ ಪದ್ಯ ಹೇಳಿದ್ದು. ಇತ್ತೀಚಿನ ದಿನಗಳಲ್ಲಿ ಕಲಾವಿದರಿಗೆ ಟೀಕೆ-ಟಿಪ್ಪಣಿಗಳಿಗೆ ಜಾಸ್ತಿಯಾಗಿದೆ. ಯಾಕೆಂದರೆ ಟೀಕೆ ಮಾಡುವವರಿಗೆ ಗೊತ್ತಿಲ್ಲ ಕಲಾವಿದರ ಶ್ರಮ. ಅವರು ಆರಾಮವಾಗಿ ಕಾರ್ಯಕ್ರಮವನ್ನು ನೋಡಿ ಮತ್ತೆ ಅವನನ್ನು ಗೇಲಿ ಮಾಡಿ ಹೋಗುತ್ತಾರೆ. ನಾನು ಯಾವತ್ತಾದರೂ ತಾಳಮದ್ದಳೆ ಮತ್ತು ಪುರಾಣ ಪ್ರಸಂಗಗಳಲ್ಲಿ ಭಾವಗೀತೆ ಹಾಡಿದನು ನೀವು ನೋಡಿದ್ದೀರಾ. ನಮಗೆ ತುಳು ಪ್ರಸಂಗದಲ್ಲಿ ಕೆಲವು ಭಾವಗೀತೆಯ ತರ ಪದ್ಯ ಹೇಳಬೇಕಾಗುತ್ತದೆ. ತೆಂಕು ನಲ್ಲಿ ಯಾಗಲಿ ಅಥವಾ ಬಡಗಿ ನಲ್ಲಾಗಲಿ ಸಾಮಾಜಿಕ ಪ್ರಸಂಗ ಬಂದಾಗ ಕೆಲವು ಭಾವಗೀತೆಯ ಹಾಗೆ ಪದ್ಯ ಹೇಳಿದ್ದು ಎಷ್ಟು ಉಂಟು. ಹಾಗಂತ ಪುರಾಣ ಪ್ರಸಂಗ ಬಂದಾಗ ತೆಂಕುನಲ್ಲಾಗಲಿ ಬಡಗಿ ನಲ್ಲಾಗಲಿ ಇಷ್ಟರವರೆಗೆ ಹಾಡಲಿಲ್ಲ. ದಯವಿಟ್ಟು ಇನ್ನು ಮುಂದಾದರು ಒಬ್ಬ ವ್ಯಕ್ತಿಯಲ್ಲಿ ಕೆಟ್ಟದ್ದನ್ನು ಹುಡುಕಬೇಡಿ ಒಳ್ಳೆಯದನ್ನೇ ಹುಡುಕಿ ಆವಾಗ ನೀವು ಸಂತೋಷವಾಗಿರಲು ಸಾಧ್ಯ. ಸಮಸ್ತ ಲೋಕ ಸುಖಿನೋಭವಂತು
ಭಾಗವತರು ಭಾವಗೀತೆ ಹಾಡಬಾರದು ಅಂತ ನಿಯಮ ಏನು ಇಲ್ಲ.ಅದು ಬಹುಜನರ ಅಪೇಕ್ಷೆ ಮೇರೆಗೆ ನೀವು ಹಾಡಿದ್ದು ತಪ್ಪೇನಿಲ್ಲ.... ಶುಭವಾಗಲಿ ಗಿರೀಶ ಅಣ್ಣ ಉತ್ತಮ ಕಾರ್ಯಕ್ರಮ ನೀಡಿದ್ದೀರಿ. ಧನ್ಯವಾದಗಳು...
Girish Rai Kakkepadavu is the Top Yakshagana Bhagavatha in Tulunaad in present days. Love you sir,
Supppper supppper Good program 👌👌🌹thankyou Walter sir 🙏 thankyou all Daiji world teams 🙏🙏🙏🌹🌹👍👍👍
Very nice very different. Descent man giresh Rai God bless 🙏 you
Good programme thank you Walter sir God bless you Girish Anna super bhaghavatike
Jai tulunad, thanks to daiji world, istu talants thumbi tulukuthiruva namma uuru , nijakku hemme.
Please realy help. Our. Poor people good talent thanks so much
ಬಹಳ ಒಳ್ಳೆಯ ಕಾರ್ಯಕ್ರಮ ನಿಮ್ಮ ಟೀಮ್ ಗೆ ಧನ್ಯವಾದಗಳು ಸರ್.
Supper sir..... Thanks to daaiji world n team🙏
Hi, Girish sir, u have awesome voice and nice smile too. Nice programme Valter sir. Thank you.
Sir super voice God bless u
ಅಭಿನಂದನೆಗಳು ಸರ್
Super girlish sir god bless u
Rai sir namasthe so simple men of u sir n great voice
Namaa. Thulanada. Hemeya puthra. God bless 🙏 you
Walter sir nice program thanks
Girish is so innocent, n simple.
Wish you happy wedding anniversary Girishanna
ವಿಶ್ a ಹ್ಯಾಪಿ mareed life ಗೀರೀಶ್ ಕಕ್ಕೆ padawe 🙏🙏🙏🙏👌
Heavenly voice..🌺🌼🙏
Very happy wedding anniversary 💐💐
Girish rai good
Very nice voice sir.
Great voice ,super ,bagavatha nice singing
❤️ಯಕ್ಷಗಾನಂ ಗೆಲ್ಗೆ❤️
Supper voice girish anna 👌👌
Thx daijiworld
Very supper voice
Girishanna baari porlu thojuvar ye 🥰😍
Great singing.
This boy is really supper
super girish anna.... rakesh rai adka aren ora lepole plz
Super voice
Super voice
👌 Very nice Girishanna
Super vice Girishanna
Super voice. 👌🏼👍
Super Girishanna
Nice programme
Grand Salute to Daiji World
Bhagavataru bhavageete haaduvudu yake
Nice program God bless you
Girish Anna very nice yan la eerena abimani
Super sir
Great daijiworld
Seems to be simple and humble. God bless u.
Super good program 👌🙏
Idu yaxaganada haadalla marre pls
👌👌👌
Walter sir great.
Super program
Program g yenna full support aanda callers da pathernga agleg patheryera sari avakasha korle
👌👌👌❤
Nice .Keeptup.Tq.
Girishaana
🙏🙏🙏🙏🙏🙏
Super voice annereg. And 3rd wedding anniversary day
Bhagavataru yaxaganada haadu haadli ,adu bittu bhavageete yake hadbeku bhavageetege bereye Jana iddaralva b r chaya iddare balasubramanyam iddare
ನೀವು ಟೀಕೆ ಮಾಡುವವರು ಯಾರು ಅಂತ ಗೊತ್ತಿಲ್ಲ. ಭಾವಗೀತೆ ಪದ್ಯ ಹೇಳಿದಕ್ಕೆ 4 ಕಮೆಂಟ್ಸ್ ಹಾಕಿದ್ದೀರಿ. ಮುನಿಸುತರವೆ ಎಂಬ ಭಾವಗೀತೆಯನ್ನು ಮೊದಲು ಹಾಡಿದವರು ಧಾರೇಶ್ವರ್, ಆಮೇಲೆ ಬೇರೆಬೇರೆ ಭಾಗವತರು ಹಾಡಿದ್ದಾರೆ ಹಾಗಂತ ಅವರ ಮೇಲೆ ಕಾಮೆಂಟ್ ಇಲ್ಲ ಆದರೆ ನಾನು ಹಾಡಿದ್ದಕ್ಕೆ ನೀವು ಇಷ್ಟು ಕಾಮೆಂಟ್ ಮಾಡುವುದಾದರೆ ನನ್ನಲ್ಲಿ ಅಸಮಾಧಾನ ಆಗಿರುವ ವ್ಯಕ್ತಿಯಾಗಿರಬೇಕು. ಅಥವಾ ಈ ರೀತಿಯಾದರೂ ನನ್ನನ್ನು ಅಪಹಾಸ್ಯ ಮಾಡಬೇಕೆಂಬ ಉದ್ದೇಶ ಇರಬೇಕು. ನಿಮಗೆ ಒಬ್ಬ ಕಲಾವಿದನ ಬಗ್ಗೆ ಕಾಮೆಂಟ್ಸ್ ಮಾಡ್ಲಿಕ್ಕೆ ತುಂಬಾ ಸುಲಭ ಯಾಕೆಂದ್ರೆ ಅದರಿಂದ ನೀವು ದೊಡ್ಡ ವಿಮರ್ಶಕರು ಎಂಬ ನಿಮಗೆ ಹೆಸರು ಬರುತ್ತದೆ. ಅದರಿಂದ ನೀವು ದೊಡ್ಡ ವ್ಯಕ್ತಿ ಆಗುತ್ತೀರಿ ಆಗುತ್ತೀರಿ. ನಾನು ಕಲೆಯಲ್ಲಿ ಇಷ್ಟು ಮಟ್ಟಕ್ಕೆ ಬರಬೇಕಾದರೆ ಅದರ ಹಿಂದೆ ಎಷ್ಟು ಕಷ್ಟಪಟ್ಟಿದ್ದೇನೆ ಅಂತ ತಾಯಿ ಬ್ರಮರಾಂಬಿಕೆ ಗೆ ಗೊತ್ತು. ಏಳು ವರುಷ ಕಟೀಲು ಮೇಳದಲ್ಲಿ ರಾತ್ರಿ-ಹಗಲು ದುಡಿದಿದ್ದೇನೆ. ಬಪ್ಪನಾಡು ಮೇಳದಲ್ಲಿ ವ್ಯವಸಾಯ ವ್ಯವಸಾಯ ಮಾಡುತ್ತಿದ್ದೇನೆ. ಏನೋ ಕಷ್ಟಪಟ್ಟು ಇಷ್ಟು ಮಟ್ಟಕ್ಕೆ ಬೆಳೆದಿದ್ದೇನೆ ಅದನ್ನು ನಿಮ್ಮಂಥವರಿಗೆ ಸಹಿಸಲು ಆಗುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿಯನ್ನು ಅದು ಸರಿ ಇಲ್ಲ ಅಂತಂದು ಟೀಕೆ ಮಾಡಲು ಸುಲಭ ಆದರೆ ಅದರ ಹಿಂದೆ ಅವ ಎಷ್ಟು ಕಷ್ಟ ಪಟ್ಟಿದ್ದಾರೆ ಅಂತ ಅದು ಅವನಿಗೆ ಗೊತ್ತು. ಈ ಟೀಕೆ ಮಾಡುವವರು ಕೆಲವರು ಜಾತಿ ನೋಡಿ ಟೀಕೆ ಮಾಡುತ್ತಾರೆ. ಮತ್ತೆ ಕೆಲವರು ಅವನು ಯಕ್ಷಗಾನದಲ್ಲಿ ಬೆಳೆಯುವುದನ್ನು ನೋಡಿ ಸಹಿಸಲಾಗದೆ ಟೀಕೆ ಮಾಡುತ್ತಾರೆ. ನನಗೆ ಪ್ರೋಗ್ರಾಮ್ ನಲ್ಲಿ ಮುನಿಸುತರವೆ ಪದ್ಯವನ್ನು ಹಾಡಲೇ ಬೇಕಂತ ತುಂಬಾ ಮೆಸೇಜು ಮತ್ತೆ ಒತ್ತಡ ಕೂಡ ಇತ್ತು. ಹಾಗಾಗಿ ಮುನಿಸು ತರವೇ ಪದ್ಯ ಹೇಳಿದ್ದು. ಇತ್ತೀಚಿನ ದಿನಗಳಲ್ಲಿ ಕಲಾವಿದರಿಗೆ ಟೀಕೆ-ಟಿಪ್ಪಣಿಗಳಿಗೆ ಜಾಸ್ತಿಯಾಗಿದೆ. ಯಾಕೆಂದರೆ ಟೀಕೆ ಮಾಡುವವರಿಗೆ ಗೊತ್ತಿಲ್ಲ ಕಲಾವಿದರ ಶ್ರಮ. ಅವರು ಆರಾಮವಾಗಿ ಕಾರ್ಯಕ್ರಮವನ್ನು ನೋಡಿ ಮತ್ತೆ ಅವನನ್ನು ಗೇಲಿ ಮಾಡಿ ಹೋಗುತ್ತಾರೆ. ನಾನು ಯಾವತ್ತಾದರೂ ತಾಳಮದ್ದಳೆ ಮತ್ತು ಪುರಾಣ ಪ್ರಸಂಗಗಳಲ್ಲಿ ಭಾವಗೀತೆ ಹಾಡಿದನು ನೀವು ನೋಡಿದ್ದೀರಾ. ನಮಗೆ ತುಳು ಪ್ರಸಂಗದಲ್ಲಿ ಕೆಲವು ಭಾವಗೀತೆಯ ತರ ಪದ್ಯ ಹೇಳಬೇಕಾಗುತ್ತದೆ. ತೆಂಕು ನಲ್ಲಿ ಯಾಗಲಿ ಅಥವಾ ಬಡಗಿ ನಲ್ಲಾಗಲಿ ಸಾಮಾಜಿಕ ಪ್ರಸಂಗ ಬಂದಾಗ ಕೆಲವು ಭಾವಗೀತೆಯ ಹಾಗೆ ಪದ್ಯ ಹೇಳಿದ್ದು ಎಷ್ಟು ಉಂಟು. ಹಾಗಂತ ಪುರಾಣ ಪ್ರಸಂಗ ಬಂದಾಗ ತೆಂಕುನಲ್ಲಾಗಲಿ ಬಡಗಿ ನಲ್ಲಾಗಲಿ ಇಷ್ಟರವರೆಗೆ ಹಾಡಲಿಲ್ಲ. ದಯವಿಟ್ಟು ಇನ್ನು ಮುಂದಾದರು ಒಬ್ಬ ವ್ಯಕ್ತಿಯಲ್ಲಿ ಕೆಟ್ಟದ್ದನ್ನು ಹುಡುಕಬೇಡಿ ಒಳ್ಳೆಯದನ್ನೇ ಹುಡುಕಿ ಆವಾಗ ನೀವು ಸಂತೋಷವಾಗಿರಲು ಸಾಧ್ಯ. ಸಮಸ್ತ ಲೋಕ ಸುಖಿನೋಭವಂತು
ಸರಿಯಾಗಿ ಉತ್ತರಿಸಿದ್ದಿರೀ ಗಿರೀಶ್ ಅಣ್ಣ,
ಭಾಗವತರು ಭಾವಗೀತೆ ಹಾಡಬಾರದು ಅಂತ ನಿಯಮ ಏನು ಇಲ್ಲ.ಅದು ಬಹುಜನರ ಅಪೇಕ್ಷೆ ಮೇರೆಗೆ ನೀವು ಹಾಡಿದ್ದು ತಪ್ಪೇನಿಲ್ಲ.... ಶುಭವಾಗಲಿ ಗಿರೀಶ ಅಣ್ಣ ಉತ್ತಮ ಕಾರ್ಯಕ್ರಮ ನೀಡಿದ್ದೀರಿ. ಧನ್ಯವಾದಗಳು...
Hagidre yaxaganada hadigu itare hadugalige yavude diference illa anta aitu Hageye yaxaganada bhagavatarigu ulida haadugararigu enu diference illa Ella onde leveliddu
Namma prakara yaxagana adbuta kale ulida programmgaliginta adara haadu kuda ulida hadugaliginta shrestha anta enisiddeve guarava ide
Súper.. Girish Anna
Callers g respect korle
Dayavittu yaxaganakke bhavageete tarsbedi
Wish you happy wedding anniversary Girishanna
Super voice