ಆಪ್ತ ಮಾತುಕತೆ🥰 | ಸುಬ್ರಹ್ಮಣ್ಯ ಧಾರೇಶ್ವರ | ಮಾತನಾಡಿತು ಕೋಗಿಲೆ

Поделиться
HTML-код
  • Опубликовано: 8 сен 2024
  • ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಕರಾವಳಿಯ ಗಾನ ಕೋಗಿಲೆ, ರಂಗ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ಅವರೊಂದಿಗಿನ ಆಪ್ತ ಮಾತುಕತೆ 'ಮಾತನಾಡಿತು ಕೋಗಿಲೆ' ನವೆಂಬರ್ 2 ರಂದು ರಾತ್ರಿ 8ಕ್ಕೆ ಪ್ರಸಾರವಾಗಲಿದೆ. ನೋಡಿ ಪ್ರೋತ್ಸಾಹಿಸಿ.
    ಸಂದರ್ಶಕರು: ಜಯರಾಮ ಗೌಡ
    #yakshagana #dhareshwara #interview

Комментарии • 3