ಬೆಂಗರೆ ಜನತೆಯ ಜೀವ ಹಿಂಡುವ ಯೋಜನೆ ಸಾಗರಮಾಲ...ಏನಿದು ಕೋಲಾಹಲ ?
HTML-код
- Опубликовано: 22 апр 2021
- #PrasthuthaNews #Mangalore #Bengre
ಕನಿಷ್ಟ ಮೂಲ ಸೌಕರ್ಯವಿಲ್ಲ..! ಹಕ್ಕು ಪತ್ರ ನೀಡಿಲ್ಲ...!
ಸರ್ಕಾರದಿಂದ ಬಡಜನರ ಶೋಷಣೆ ?
ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಾಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.
ಮಾಷಾಅಲ್ಲಾ.......
ಬೆಂಗರೆಯ ಜನರ ಪ್ರಬುದ್ಧ ಮಾತುಗಳು.. ಹಾಗೂ ಅತ್ತ್ಯುತ್ತಮ ವರದಿಗಾರಕೆ....
ಮುಂದುವರಿಯಲಿ... ಅವರ ಹೋರಾಟದ ಹಾಗೂ ನಿಮ್ಮ ಚಾನಲ್
👍👍
Nice collection
👍👍👍
👍
ನನ್ನ ಪ್ರೀತಿಯ ಊರು ಬೆಂಗರೆ ಕಸಬ
ದಯವಿಟ್ಟು ಇಲ್ಲಿ ಒಂದು Hospital ಕಟ್ಟಬೇಕು ತಮ್ಮಲ್ಲಿ ಕೇಳುತೆನೆ ಈ |ಊರು ನಲ್ಲಿ ಇರುವ ನನ್ನ ತಾಯಿ ತಂಗಿ ಯವರು pregnant ಇರುವ ಸಂದರ್ಭದಲ್ಲಿ ಇರುವುದರಿಂದ ಅವರಿಗೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಇಲ್ಲ |
ಅವರಿಗೆ ಆದ ಅಂತಹ ಒಂದು ನೋವು ಕಷ್ಟ ಪಟ್ಟು ನದಿನೀರನ್ನು ದಾಟಿ ಅದೆಷ್ಟೋ ಕಷ್ಟ ಪಡೋತರೆ... ಜನಸಾಮಾನ್ಯರಿಗೆ ಒಂದು Hospital ಕಟ ಬೇಕು ..... please request of the government 😞😒😥
@@sakeerjakei34 BJPಯವರಿಗೆ ಜನರಿಗೆ ಉಪಯುಕ್ತವಾಗುವ ಯಾವುದೇ ಯೋಜನೆ ಬೇಕಾಗಿಲ್ಲ
👍👍👍👍
Deshada sarvanasha start.haki vote BJP ge.
👍👍👍👍👍👈
Navella ivara horatavanna bembalisabekagide..
Bjp down down 😭😭😭😭😭
👍👍👍
👍👍