mall na close madodu haani madodrinda enu aagalla, aa adesha kotta avranna, mall owner na kelbeku , mall nadili adrinda sumaru family udyoga kandkondide
ಸರ್ ಸರಿಯಾಗಿ ಕೇಳಿದ್ದೀರಾ ಹೀಗೆ ಎಲ್ಲಿವರೆಗೂ ಸ್ತಬ್ಧ ರಾಗಿರುವುದು ಮತ್ತು ರೈತರಿಗೆ ಆಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಯಾವಾಗ ಈ ರೀತಿಯ ಚಿಕ್ಕ ಹೆಜ್ಜೆಯಿಂದ ಪ್ರಾರಂಭವಾಗಲಿ❤❤
ಮಾಧ್ಯಮ ಪ್ರತಿನಿಧಿಗೆ ಅನಂತ ಧನ್ಯವಾದಗಳು ಸರ್, ಭಾರತೀಯ ಸಂಸ್ಕೃತಿಯ ಪ್ರತೀಕ ಬಟ್ಟೆಯ ವ್ಯಕ್ತಿಗೆ ಅವಮಾನ ಅಕ್ಷಮ್ಯ, ನಾವು ವಿದೇಶದಲ್ಲಿ ಇಲ್ಲ. ಪ್ರತಿ ಭಾರತೀಯ ತನ್ನ ಆರ್ಥಿಕ ಹಾಗೂ ಸಾಂಸ್ಕೃತಿಕ ಜೀವನದ ಪ್ರಕಾರ ಉಡುಪು ತೋರುವ ಸಂಸ್ಕೃತಿಯ ಭಾರತೀಯ ವೈವಿಧ್ಯಮಯ ಸಾಂಸ್ಕೃತಿಕ ಪ್ರತೀಕ. ಮಾಲನ ಮುಖ್ಯಸ್ಥರಾದವರಿಗೆ ಮಾನವ ಹಕ್ಕ ಸಂಸ್ಥೆಯಿಂದ ನೋಟಿಸ್ ಕೊಡಿಸುವ ಕಾರ್ಯ ಆಗಲಿ ಅವರು ಬಹಿರಂಗ ಕ್ಷಮೆ ಕೇಳಲಿ
ಪಾಪಾ ಸೆಕ್ಯೂರಿಟಿ ಯಾಕೆ ಕ್ಷಮೆ ಕೇಳಬೇಕು ಅವರಿಗೆ ಯಾರು ನಿರ್ದೇಶನ ಕೊಟ್ಟಿದ್ದಾರೋ ಅವರಿಗೆ ಕ್ಷಮೆ ಕೇಳಲು ಹೇಳಿ
Yes
Yes
Yes
👌
Yes
ರೈತರ ಪರ ನಿಂತಿದ್ದ ನ್ಯೂಸ್ ಕನ್ನಡ ಚನಾಲ್ಗೆ ಧನ್ಯವಾದಗಳು ಸರ್,,, 🙏🙏🙏
Really perfect anchor 👌
ಹುಡುಗಿ ಯಾರು ಚಡ್ಡಿ ಅಕೋಡು ಬಂದರೆ ಬಿಡುತೀರಾ
ಚಡ್ಡಿ ಹಾಕೊಂಡ್ ಬರೋ ಹುಡುಗೀರಿಂದಲೇ ತಾನೇ ಅತೀಹೆಚ್ಚು ಮಾಲ್ ನವರಿಗೆ ವ್ಯಾಪಾರ ಆಗೋದು.
ಅದೇ ಅಲ್ವಾ ಬಾಸ್ ಇವ್ರೀಗೆ ಬಿಸಿನ್ನೇಸ್ 😅😅
Boss kacha akondu bandru bidtare lofer galu
Superb point..
avru heliddu kelidaga yaro obru panche hakondu hogtidru adu asabya vaagittu anta, hange naavu complaint madana hudgiru chaddi hakidre asabya vaagi kanutte anta avranna horage haktara?
ರೈತರ ಬಗ್ಗೆ ಧ್ವನಿ ಎತ್ತಿದ್ದಕ್ಕೆ news 18 ಚಾನಲ್ ಗೇ ಧನ್ಯವಾದಗಳು...
ಮಾಲೀಕ ನ್ನ ರುಬ್ಬಿ
ಯಾರ್ ಗುರು ನೀನು News reporter ಆಗಿದ್ದಕ್ಕೆ ಸಾರ್ಥಕ ಆಯ್ತು .ಬೆಂಕಿ ಪ್ರಶ್ನೆಗಳನ್ನು ಕೇಳುತ್ತಿದೆಯಾ ಗುರು ನೀನು super.
ಗುಡ್ ಸರ್ ಒಳ್ಳೆ ಪ್ರಶ್ನೆ
ಇಂತಹ ಮಾಧ್ಯಮದವರಿಗೆ ಧನ್ಯವಾದಗಳು ಹೀಗೆ ಮುಂದುವರಿಯಲಿ 👌👌
Oktkas
ಸೂಪರ್ ಸರ್ ರೈತರ ಪರ ಧ್ವನಿ ಎತ್ತಿದ ಮೊದಲ ಮೀಡಿಯಾಗೆ 🙏🙏🙏🙏🌹🌹🌹
Security avru panche hakidake bitila raitaru anta ala avru madidu tapu adre idrali raitaru antha sumne helbedi
It's true lines
News 18 ಕನ್ನಡ ಚಾನೆಲ್ಗೆ ಅಭಿನಂದನೆಗಳು 👏
ಹುಡುಗೀರು ಚಡ್ಡಿ ಹಕೊಂದು ಬಂದ್ರೂ ಅಸಯ್ಯ ಆಗಲ್ಲ
Yes
Yes
Enamele underwear akkandu barthare , allow madabekku.
Very true
Agalla scene nodkotare
News ಕನ್ನಡ ಇವರಿಗೆ Danyavadgalu
ಮೊದಲು ನಮ್ಮ ರೈತರು.❤❤
IT BT ಸೇರಿದಂತೆ ಕೆಲವು ಉತ್ತರ ಭಾರತೀಯರಿಂದಾಗಿ ಬೆಂಗಳೂರಿನಲ್ಲಿ Structure ಮತ್ತು Culture ಎಲ್ಲಾ ಹಾಳಾಗುತ್ತಿದೆ
ನಮ್ಮ ರಾಜ್ಯದ ಸಿ ಎಂ ಪಂಚೆ ನೆ ಹಾಕ್ಕೊಳೊದು...🤘
Super brother 🎉🎉🎉🎉🎉
Yes good point❤
ಅವನು ಸಿಎಂ ಅವನಿಗೆ ಯಾವ ರೂಲ್ಸ್ ಫಾಲೋ ಆಗೋದಿಲ್ಲ
ಮೊದಲು ರೈತರಿಗೆ ಮರಿಯಾದೆ ಕೊಡೋದು ಕಲೀರಿ ಬೆಂಗಳೂರ್ ಜನ
Correct brother
This security guard looks like a well educated but he is under pressure....
ದಯವಿಟ್ಟು ಎಲ್ಲರೂ ಒಗ್ಗೂಡಿ ಆ ಮಾಲಿಗೆ ಕಲ್ಲು ಹೊಡಿರಿ ಆಗ ಅವರಿಗೆ ಬುದ್ಧಿ ಬರುತ್ತೆ 🙏
mall na close madodu haani madodrinda enu aagalla, aa adesha kotta avranna, mall owner na kelbeku , mall nadili adrinda sumaru family udyoga kandkondide
Nivu banni fastu 😂
Vandalism is a crime
ರೈತ ರಿಗೆ ಮೊದಲ ಸ್ತಾನ ಕೊಡಬೇಕು 🚩🚩🚩
ಮಾಲಿಕನಿಗೆ ಚಪ್ಪಲಿ ತಗೊಂಡ್ ಹೊಡಿಬೇಕು
Yes
1000/. Yesss chapli kittogo ange hodibeku. 👍🙋♀️🚩🇮🇳 jai shree ram. 🙏
ನನ್ನ, ಎರಡು, ಮೆಟ್ಟೂ, ಹರೀದೂ, ಹೋಗಿದೆ ಮಾರ್ರ ಉಚಿತ, ಉಪಯೋಗ, ಆಗಲೀ
Yes
ನ್ಯೂಸ್ ಕನ್ನಡ ರಿಪೋರ್ಟರ್ ಸರ್ ನಿಮಗೆ ಧನ್ಯವಾದಗಳು ❤❤🎉
ಹುಡುಗಿಯರು ಅರೆ ಬರೆ ಬರುತ್ತಾರೆ ಅವರಿಗೆ allow ಇದಿಯಾ?
ಬೆಂಗಳೂರಲ್ಲಿ ಇನ್ನು ಈ ತರ ಮಹಲ್ ಗಳಲ್ಲಿ ರೂಲ್ಸ್ ಮಾಡಿದರೆ ದಯವಿಟ್ಟು ಎಲ್ಲರಿಗೂ ಬುದ್ಧಿ ಕಲಿಸಿ
ಹುಡುಗಿಯರು... ಅರ್ಧ ಚೆಡ್ಡಿ ಹಾಕಿಕೊಂಡು ಬರ್ತಾರೆ... ಅವರನ್ನು ಯಾವ ರೀತಿ ಬಿರ್ತಾರೆ
Avrige first entry kodthare adu avarige asahya agalla
ಹುಡುಗಿಯರ ಚಡ್ಡಿ ಹಾಕೊಂಡ್ ಬರುವುದು ಬಂದ್ ಮಾಡಿ
ಹುಡುಗಿಯರು ತೊಡೆ ಕಾಣಾಗೆ ಹಾಕ್ಕೊಂಡ ಬಂದ್ರೆ ಬಿಡಲ್ವಾ
Yak bidalla bitte bidthare. Evrella bari naataka maadthre, avammana maadthare raithrige, aamele kshame kelthare.. 👍🙋♀️🇮🇳🚩
Thull nodoke budthare
ಕರ್ನಾಟಕದಲ್ಲಿ ಹುಡುಗಿಯರಿಗೆ ಚಡ್ಡಿ ಬ್ಯನ್ ಮಾಡಬೇಕು.
ಬಟ್ಟೆ ಇಲ್ಲದೆ ಬಂದ್ರೆ ಮಾಲ್ ಒಳಗೆ ಹೂವಿನ ಹಾರ ಸ್ವಾಗತಿಸುತ್ತಾರೆ
ಸರ್ ಸರಿಯಾಗಿ ಕೇಳಿದ್ದೀರಾ ಹೀಗೆ ಎಲ್ಲಿವರೆಗೂ ಸ್ತಬ್ಧ ರಾಗಿರುವುದು ಮತ್ತು ರೈತರಿಗೆ ಆಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಯಾವಾಗ ಈ ರೀತಿಯ ಚಿಕ್ಕ ಹೆಜ್ಜೆಯಿಂದ ಪ್ರಾರಂಭವಾಗಲಿ❤❤
ಗಂಡಸರ ತೊಡೆ ನೋಡಿದ್ರೆ ಇವರಿಗೆ ಇಷ್ಟ ಆಗಲ್ಲ 😂😂😂😂😂😂 ಉಳಿದಿದ್ದು ನಿಮಗೆ ಬಿಟ್ಟಿದ್ದು
😂😂😂😂
Mal owner ghe helee hudeegheru shorts hakedre ok na
ಸನ್ಮಾನ ಮಾಡೋವರಿಗೂ ಬಿಡಬೇಡಿ plzzzzzz🙏🏻
ಮಾಧ್ಯಮ ಪ್ರತಿನಿಧಿಗೆ ಅನಂತ ಧನ್ಯವಾದಗಳು ಸರ್, ಭಾರತೀಯ ಸಂಸ್ಕೃತಿಯ ಪ್ರತೀಕ ಬಟ್ಟೆಯ ವ್ಯಕ್ತಿಗೆ ಅವಮಾನ ಅಕ್ಷಮ್ಯ, ನಾವು ವಿದೇಶದಲ್ಲಿ ಇಲ್ಲ. ಪ್ರತಿ ಭಾರತೀಯ ತನ್ನ ಆರ್ಥಿಕ ಹಾಗೂ ಸಾಂಸ್ಕೃತಿಕ ಜೀವನದ ಪ್ರಕಾರ ಉಡುಪು ತೋರುವ ಸಂಸ್ಕೃತಿಯ ಭಾರತೀಯ ವೈವಿಧ್ಯಮಯ ಸಾಂಸ್ಕೃತಿಕ ಪ್ರತೀಕ. ಮಾಲನ ಮುಖ್ಯಸ್ಥರಾದವರಿಗೆ ಮಾನವ ಹಕ್ಕ ಸಂಸ್ಥೆಯಿಂದ ನೋಟಿಸ್ ಕೊಡಿಸುವ ಕಾರ್ಯ ಆಗಲಿ ಅವರು ಬಹಿರಂಗ ಕ್ಷಮೆ ಕೇಳಲಿ
IT BT ಸೇರಿದಂತೆ ಕೆಲವು ಉತ್ತರ ಭಾರತೀಯರಿಂದಾಗಿ ಬೆಂಗಳೂರಿನಲ್ಲಿ Structure ಮತ್ತು Culture ಎಲ್ಲಾ ಹಾಳಾಗುತ್ತಿದೆ
ಸೂಪರ್ ಸರ್ ಆ ರೈತರಿಗೆ ಸನ್ಮಾನ ಮಾಡಲೇಬೇಕು ಆ ಮಾಲ್ನವರು.ಇನ್ನುಮುಂದೆ ಯಾವುದೇ ಮಾಲ್ ಗಳಲ್ಲಿ ಈ ತರ ಘಟನೆ ನಡೆಯದೇ ಇರಲಿ.
Super anchor journalist. My salute to u sir. 🙏
ಒಳ್ಳೆ ಪ್ರಶ್ನೆ ಕೇಳಿದ್ಯಪ್ಪಾ.....👌👌👌👌👌🌹🌹🌹
Irritate ait
ಹಳ್ಳೀ ಗೆ ಬಂದ್ರೂ ಎಲ್ಲರೂ ಪಂಚೆ ಲುಂಗಿ ಹಾಕಿದ್ರೆ ಮಾತ್ರ ಒಳಗೆ ಬಿಡಿ
Super
News 18 like respect button
ಪಂಚ ಮೇಲೆ ಕಟ್ಟಿದರೆ ಮಾತ್ರ ಬಿಡಲ್ಲ ಅದೇ ಚಡ್ಡಿ ಚಡ್ಡಿ ಮಂಡಿ ಮೇಲಕ್ಕೆ ಐಕಾನ್ ಅಂದ್ರೆ ಬಿಡ್ತೀರಾ
Super sir👏👏👏👏👏🔥🔥🔥🔥
Farmers backbone of country
Supar sir.. ❤🙏🙏
ಕಾಚಾ ಚಡ್ಡಿ ಹಾಕೋ ಬಂದ್ರೆ ಓಕೆ ಅಲ್ವಾ ಬೆವರ್ಸಿ ತುಕಾಲಿ ತೂ....?
Yenu.Hakodey.beyda.HAGEY.HODAREY.HEYGEY.😂😅😊alva
Papa uncle panche ತೆಗೆದು ಅವನ ಬಾಯಿಗೆ ನೀರ್ ಬೇಯ್ಡ್ಬೇಕು ಅವಾಗ ಬಿಡ್ತಿದ್ದ ನನ್ ಮಗ ರೈತರು ಇರೋದರಿಂದ ಮೂರತ್ತು ಊಟಮಾಡ್ತಿದೀವಿ ಜೈನ್ ಕಿಸಾನ್
ಕರೆಕ್ಟಾಗಿ ಕೇಳಿದೆ ಗುರು ಹುಡುಗಿ ಯ ಕಾಚ ಕಾಣುತ್ತೆ .ಅಂತ ವರನ್ನ ಬಿಡ್ತಾರೆ .ರೈತರ ನ್ನ ಬಿಡಲ್ಲ ಈ ನನ್ನಮಕ್ಕಳು .
Ninyake hudigiyara kacha nodiyhiaya😂
Totally not acceptable...Farmers are king.. let us support farmers ❤
Great 🙏🏼 .....news kannada ❤
U r awesome reporter👍🏻🙏🏻👍🏻👏🏻👏🏻👏🏻👏🏻
Good great anchor.... ❤❤❤
ಸೆಕ್ಯೂರಿಟಿ ಅಲ್ಲ ಇದರ ಇಂದೆ ಇರೋ ಕುಳ ವನ್ನು ಹುಡುಕಿ
ಪಂಜೆಗೆ ಕೈಹಾಕಿದರೆ.... ನಿಮ್ಮ ಪ್ಯಾಂಟ್ ಉದುರಿ ಹೋಗುತ್ತವೆ ಎಚ್ಚರ...
ಮಾಲ್ ನಲ್ಲಿ ರೈತರಿಗೆ ಹವಾಮಾನ ಮಾಡ್ತಾರೆ ಸರ್ಲೇಡೀ ಅರ್ಧ ಬಟ್ಟೆಯಾಕೋ ಬರ್ತಾರೆತುಂಬಾ ತುಂಬಾ ವೆಲ್ಕಮ್❤❤❤
ಕನ್ನಡ ಸರಿಯಾಗಿ ಬರೆಯಪ್ಪ
ಹವಾಮಾನ ಅಲ್ಲ ಅವಮಾನ ಅದು
@@ravikiran3716 😂
😂😂😂@@ravikiran3716
I can't control my tears😢😢😢 jai Jawan Jai kisan😢😢
Tq media reporter, U done good job.🙏
Thank u sar
Excellent reporter very good question
Very good question ur asking News18 channel
ಒಳೆ ಪ್ರಶೆ
ಇನ್ನು ಮುಂದೆ ಎಲ್ರು ಪಂಚೆ ಹಾಕಿ ಮಾಲ್ ಗೆ ಹೋಗಿ 🙏🙏🙏🙏 ಎಲ್ರು
G ಟಿ ಮಾಲ್ ಕ್ಲೋಸ್ ಆಗಿದೆ
Yke
Dhannywada news 18.
ಓನರ್ ಹತ್ರ sorry ಹೇಳಿಸೆ.
Good question kannada tv
ಈ ತರ ಎಲ್ಲಾ ಬಾಯಲ್ಲಿ ಹೇಳಿದರೆ ಆಗಲ್ಲ ಇವರಿಗೆಲ್ಲ
ಕೆಲಸ ಮಾಡೋದಕ್ಕೆ ನಾಲಾಯಕ
Guru owner tappu... Ivru kelsa madodu aste... 😢
Super sir sariyagi question kelidiri❤❤❤❤
Good reporter 👏👏👏👏👏
Superb sir news kannada reportar
ಎಲ್ಲಾ ರಿಪೋರ್ಟರ್ ಒಮ್ಮೆ ಲುಂಗಿ ಜೋತ್ರ ಹಾಕೊಂಡು ಹೋಗಿ ಒಂದು ಸಾರಿ.
Respect reporter dare and truth words 🙌👏 media andray reporter andreee thara erbeku🎤
ಮೊದಲು mall ಓನರ್ಗೇ... ಉಗಿರಿ
Tk u very much news kannada
I too daughter of former when I watch this news suddenly I cried😭😭 tk u so much
Dress code bagge channgi question maadidira thank you Sir.
ರೈತರರಿಗೆ ಜೈ
ಮೀಡಿಯಾ ನ್ಯೂಸ್ 18ಗೇ ದನ್ಯವಾದಗಳು sir.
ಬೆಸ್ಟ್ ರಿಪೋರ್ಟರ್ 2024❤❤
ನಿಮ್ಮಂತ ಮೀಡಿಯಾ ಬೇಕು 🙏🙏🙏👌👌👌
Tq media📺 men❤
ಸೆಕ್ಯೂರಿಟಿ ಅವ್ರು ಬರ್ತ್ಡೇ ಇವೆಂಟ್ ಅಂತ ವಂದ್ ವಳೇ ಸ್ಕ್ರೀಪ್ಟ್ ಬರ್ಕೊಂಡ್ ಹೇಳಿದಾರೆ
Good media 👏 👌 👍 🙌
ಸೆಕ್ಯೂರಿಟಿ ಗು ಹಾಗೂ ಓನರ್ ಗು ಆಗ್ಬೇಕು ಒಳ್ಳೆ ಪಾಠ
Good bro ❤❤❤❤❤
ವಿಷ್ಣುವರ್ಧನ್ ಶಶಿ ಕುಮಾರ ಯಜಮಾನ ಸಿನಿಮಾ ಥರ ಆಗಿದೆ..😢
ನ್ಯೂಸ್ 18 🙏🙏🙏🙏👌👌👌
ಲೋ ಬರೇ ಮಧ್ಯಾಹ್ನ ಘಟನೆ ಹೇಳ್ತೀಯಲ್ಲ ತೆಗಿ ಅದು ಏನದು ಮಧ್ಯಾಹ್ನ
ಸೂಪರ್ sir ನ್ಯೂಸ್ 18 ಕನ್ನಡ
Security person na kelbedi.... Owner na keli
Good question great job
ಓನರ್ಗೆ ಉಗೀರೀ ಸರ್
New channel super ....bro....
ಹೋಗ್ಲಿ ಬಿಡಿ,ಇನ್ನೋಂದು ಸಾರಿ ಈತರ ಮಾಡಲ್ಲ ಬಿಡಿ.ಮಾದ್ಯಮದವರಿಗೂವಂದನೆಗಳು.ಎಲ್ಲರಿಗೂ ಗೋತ್ತು ಮಾಡಿದ್ದು ಒಳ್ಳೇದಾಯ್ತು
Raithru bagge gotte enri hivarige avaru bele belinilla Andre mannu tintara ottage
Jai news kannada super
ಬಿಡು ಗುರು ಹೋಗ್ಲಿ
Very good question
why you target security people who follow higher authorities order.dont act for trp
Super Questioning Bro... It Should Be To The Mall Management Too... Anna Data Sukhibhava...
ಎಷ್ಟು ಸುಳ್ಳು ಹೇಳ್ತಿಯೋ...ಪಂಚೆ ಮೇಲೆ katkondidke ಬಿಡಲಿಲ್ಲ ಅಂತೆ😂...ಚಡ್ಡಿ ಹಾಕ್ಕೊಂಡಿರಿಗೆ ಬಿಡ್ತಿರಲ ಮತ್ತೆ
Super,sir 🙏🙏🏻🙏🏻
Ledis cheddi hoknd barboda
ಹುಡುಗಿಯರ ತೊಡೆ ಮತ್ತು ಎದೆ ಸೀಳು ಕಂಡಾಗ ಅಸಹ್ಯವಾಗಲಿಲ್ಲವೇ....?
ಮೊದಲು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡಿ
ತುಂಬಾ ಒಳ್ಳೆ ಪ್ರಶ್ನೆ ಹಾಕ್ತಿದೀರಾ ಥ್ಯಾಂಕ್ಸ್ ಸರ್ ಅವನ ಬಾಯಿ ತೊಡಳುತಾಇದೆ ಇವರಿಗೆಲ್ಲ ಬುದ್ದಿ ಕಲಿಸಬೇಕು
ಸೆಕ್ಯುರಿಟಿ ಮನುಷ್ಯನಿಗೆ ಬಾಯಲ್ಲಿ ಕೆಳಗಡೆ ಹಲ್ಲಿಲ್ಲ ಅದಕ್ಕೆ ತೊಡಲುತಿದ್ದಾರೆ.ಆತನಿಗೆ ಈಗ ತಪ್ಪಿನ ಅರಿವಾಗಿದೆ. ಆದರೆ ಮಾಲ್ನ ಯಜಮಾನನಿಗೆ ಬುದ್ಧಿ ಕಲಿಸಬೇಕು
Super sir 18 news
yake amayaka security na media munde torishtira catch the owner
Tq for news18