ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ವಿರೋಧಿಸಿ ಮಡಾಮಕ್ಕಿ ಶೇಡಿಮನೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

Поделиться
HTML-код
  • Опубликовано: 11 окт 2024
  • ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ವಿರೋಧಿಸಿ ಹೆಬ್ರಿ ತಾಲೂಕಿನ ಮಡಾಮಕ್ಕಿ-ಶೇಡಿಮನೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ವತಿಯಿಂದ ಅರಸಮ್ಮನಕಾನು ದೇವಸ್ಥಾನದ ವಠಾರದಲ್ಲಿ ಬೃಹತ್ ಪ್ರತಿಭಟನೆ | ಸಂಸದ ಕೋಟ, ಶಾಸಕ ಕಿರಣ್ ಕೊಡ್ಗಿ, ಮಾಜಿ ಶಾಸಕ ಹಾಲಾಡಿ, ವಿ.ಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಮೊದಲಾದವರ ಉಪಸ್ಥಿತಿ

Комментарии • 2

  • @k-chandrashekar
    @k-chandrashekar 2 дня назад +1

    ಕಸ್ತೂರಿರಂಗನ್. ವರದಿಯ. ಸಾಧಕಬಾದಕಗಳನ್ನು ಜನರಿಗೆ. ಮನದಟ್ಟಾಗಿ ಮಾಹಿತಿ. ನೀಡಿದ. ಉದಯಕುಮಾರ್. ಶೆಟ್ರು. ಇವರಿಗೆ. ಧನ್ಯವಾದಗಳು. 🙏🙏🙏👍👍👍

  • @RekhaKulal-h4s
    @RekhaKulal-h4s День назад

    ❤❤