ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ವಿರೋಧಿಸಿ ಮಡಾಮಕ್ಕಿ ಶೇಡಿಮನೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ
HTML-код
- Опубликовано: 11 окт 2024
- ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ವಿರೋಧಿಸಿ ಹೆಬ್ರಿ ತಾಲೂಕಿನ ಮಡಾಮಕ್ಕಿ-ಶೇಡಿಮನೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ವತಿಯಿಂದ ಅರಸಮ್ಮನಕಾನು ದೇವಸ್ಥಾನದ ವಠಾರದಲ್ಲಿ ಬೃಹತ್ ಪ್ರತಿಭಟನೆ | ಸಂಸದ ಕೋಟ, ಶಾಸಕ ಕಿರಣ್ ಕೊಡ್ಗಿ, ಮಾಜಿ ಶಾಸಕ ಹಾಲಾಡಿ, ವಿ.ಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಮೊದಲಾದವರ ಉಪಸ್ಥಿತಿ
ಕಸ್ತೂರಿರಂಗನ್. ವರದಿಯ. ಸಾಧಕಬಾದಕಗಳನ್ನು ಜನರಿಗೆ. ಮನದಟ್ಟಾಗಿ ಮಾಹಿತಿ. ನೀಡಿದ. ಉದಯಕುಮಾರ್. ಶೆಟ್ರು. ಇವರಿಗೆ. ಧನ್ಯವಾದಗಳು. 🙏🙏🙏👍👍👍
❤❤