ದೇವಿಪ್ರಸಾದ್ ಆಳ್ವ ಮತ್ತು ಬೋಂದೇಲ್ ಸತೀಶ ಶೆಟ್ಟರ ಪದ್ಯಕ್ಕೆ ಜಗಧಾಭಿರಾಮಸ್ವಾಮಿ ಪಡುಬಿದ್ರಿಯವರ ಮಹಿಷಾಸುರ ಉಡುಪಿಯಲ್ಲಿ

Поделиться
HTML-код
  • Опубликовано: 12 сен 2024
  • ಸುಧಾಕರ ಆಚಾರ್ಯ ಉಡುಪಿ ಪ್ರವರ್ತಿತ ತೆಂಕುತಿಟ್ಟು ವೇದಿಕೆ ಉಡುಪಿ ಕಲಾ ಪ್ರೇಕ್ಷಕರಿಗಾಗಿ ರಾತ್ರಿ ಆಟ-ಹಿಮ್ಮೇಳದಲ್ಲಿ ಸರ್ವಶ್ರೀಗಳಾದ ಭಾಗವತರು-ದೇವಿಪ್ರಸಾದ ಆಳ್ವ ತಲಪಾಡಿ ಮತ್ತು ಬೋಂದೇಲ್ ಸತೀಶ ಶೆಟ್ಟಿ- ಮದ್ದಳೆ-ಪದ್ಮನಾಭ ಉಪಾದ್ಯಾಯ ಉಜಿರೆ ಮತ್ತು ಗುರುಪ್ರಸಾದ ಬೊಳಿಂಜಡ್ಕ-ಚೆಂಡೆ-ದಯಾನಂದ ಶೆಟ್ಟಿಗಾರ್ ಮಿಜಾರು ಮತ್ತು ಮಣಿಮುಂಡ ಸುಬ್ರಮಣ್ಯ ಶಾಸ್ತ್ರಿ-ಚಕ್ರತಾಳ-ಶೇಕರ ಕುಂಬ್ರ-ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ಮಾಲಿನಿ- ರಕ್ಷಿತ್ ಶೆಟ್ಟಿ ಪಡ್ರೆ ಬ್ರಹ್ಮ-ವಾದಿರಾಜ ಕಲ್ಲೂರಾಯ-ವಿದ್ಯುನ್ಮಾಲಿ-ಗಣೇಶ ಶೆಟ್ಟಿ ಕನ್ನಡಿಕಟ್ಟೆ-ಯಕ್ಷ-ರಾಜೇಶ ಅಚಾರ್ಯ ಮೂಡಬಿದ್ರಿ-ಮಾಲಿನಿದೂತ-ಪೂರ್ಣೇಶ ಅಚಾರ್ಯ-ಮಹಿಷಾಸುರ-ಜಗದಾಬಿರಾಮಸ್ವಾಮಿ ಪಡುಬಿದ್ರಿ-ದೇವೇಂದ್ರ-ಅರಳ ಗಣೇಶ ಶೆಟ್ಟಿ-ವಿಷ್ಣು-ದಿನೇಶ ಶೆಟ್ಟಿ ಕಾವಳಕಟ್ಟೆ-ಈಶ್ವರ-ರವಿ ಮುಂಡಾಜೆ-ಶ್ರೀದೇವಿ-ಪ್ರಶಾಂತ ಶೆಟ್ಟಿ ನೆಲ್ಯಾಡಿ ವೀಡಿಯೋ ಕೃಪೆ- ಸುಧಾಕರ ಆಚಾರ್ಯರು

Комментарии • 6