ಕಮಲಾ ಹಂಪನಾ ಅವರದ್ದು ಚೈತನ್ಯಶೀಲ ವಿದ್ವತ್ತು | Kamala Hampana | Nidumamidi Swamiji | Book Brahma
HTML-код
- Опубликовано: 3 июл 2024
- ಕಮಲಾ ಹಂಪನಾ ಅವರದ್ದು ಚೈತನ್ಯಶೀಲ ವಿದ್ವತ್ತು - ನಿಡುಮಾಮಿಡಿ ಸ್ವಾಮೀಜಿ
ನಾಡೋಜ ಕಮಲ ಹಂಪನಾ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
ಬಿ.ಎಂ.ಶ್ರೀ ಪ್ರತಿಷ್ಠಾನ, ಕನ್ನಡ ಸಂಘರ್ಷ ಸಮಿತಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದ ನಾಡೋಜ ಕಮಲ ಹಂಪನಾ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನಿಡುಮಾಮಿಡಿ ಜಗದ್ಗುರು ಮಠದ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿಗಳವರ ಮಾತು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma.com/
Our Whatsapp Channel Link: whatsapp.com/channel/0029Va5j...
#BookBrahma #KamalaHampana #NidumamidiSwamiji
ಸ್ವಾಮೀಜಿ, ಸತ್ಯವಾದ, ಒಳ್ಳೆಯ ಮಾತನ್ನು ಹೇಳಿದ್ದೀರಿ.. ನಿಮ್ಮ ಮಾತುಗಳನ್ನು ಕೇಳಲು ಬಹಳ ಸಂತೋಷ ವಾಗುತ್ತೆ. 🙏🙏
Swamiji, the sloka VAAGARTAVIVA.......is from Kalidasa;s Raghuvamsha, not Shakuntalam