LIVE - ಹಿರೇಕೈ ಹಿಮ್ಮೇಳ ವೈಭವ - ಸುರೇಶ ಶೆಟ್ಟಿ, ಹಿಲ್ಲೂರು, ಶ್ರೀರಕ್ಷಾ- Shreeprabha Studio
HTML-код
- Опубликовано: 11 июл 2024
- ಹೀರೆಕೈ ಹಿಮ್ಮೇಳ ವೈಭವ
ಭಾಗವತರು - ಶ್ರೀ ಸುರೇಶ್ ಶೆಟ್ಟಿ, ರಾಮಕೃಷ್ಣ ಹೆಗಡೆ ಹಿಲ್ಲೂರು, ಶ್ರೀರಕ್ಷಾ ಹೆಗಡೆ, ನಂದನ್ ದಂಟಕಲ್
ಮದ್ದಲೆ - ಶ್ರೀ ಶಂಕರ ಭಾಗವತ, ಶ್ರೀ ಎನ್ ಜಿ ಹೆಗಡೆ
ಚಂಡೆ - ಶ್ರೀ ಪ್ರಸನ್ನ ಹೆಗ್ಗಾರ್, ಕುಮಾರ ಶ್ರೀವತ್ಸ ಗುಡ್ಡೆದಿಂಬ
Contact for Indoor And outdoor Audio Video related enquires
Shreeprabha Studio - 9449901477
Shreeprabha Studio
ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477
Join Shreeprabha Studio Social media through the link below👇
WhatsApp👇🏻
chat.whatsapp.com/EouTscyD93u...
RUclips 👇🏻
/ @shreeprabhastudio
Facebook 👇🏻
profile.php?...
Instagram 👇🏻
shreeprabhastud...
#shreeprabha - Видеоклипы
Super
ಇದೊಂದು ಬಹಳ
ಅಪರೂಪದ ಸನ್ಮಾನ.ಸಣ್ಣ ಊ ರಿನಲ್ಲಿ ಒಂದು ಕೌಟುಂಬಿಕ ಕಾರ್ಯಕ್ರಮದಂತೆ ಬಹಳ ಆತ್ಮೀಯತೆಯಿಂದ ಇಬ್ಬರು ಸುಪ್ರಸಿದ್ಧ ಕಲಾವಿದರಾದ ಶ್ರೀಯುತ ಬಳ್ಕೂರು ಕೃಷ್ಣ ಯಾಜಿ ಮತ್ತು ಶಂಕರ್ ಭಾಗ್ವತ್(ಇನ್ನಿಬ್ಬರು
ಸನ್ಮಾನಿತರ ಪರಿಚಯ ನನಗಿಲ್ಲ.)ಪ್ರೀತಿ ಆತ್ಮೀಯತೆಯ ಸನ್ಮಾನ ಮತ್ತು ಸನ್ಮಾನ ಪತ್ರದಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲದ ವಸ್ತುನಿಷ್ಠ ಪರಿಚಯದ ಬರವಣಿಗೆ.ಇನ್ನೊಂದು ವಿಶೇಷವೆಂದರೆ ಇದೇ ಪ್ರಥಮ ಬಾರಿಗೆ ವೇದಿಕೆಯಲ್ಲಿ ಶಂಕರ್ ಭಾಗ್ವತ್ ರವರು ಮಾತನಾಡುವುದನ್ನು ನೋಡುತ್ತಿದ್ದೇನೆ(ಇವರು ಯಾವಾಗಲೂ ರಂಗಸ್ಥಳದಲ್ಲಿ ಮದ್ದಳೆಯೊಂದಿಗೆ ಮಾತ್ರ ಮಾತನಾಡುವವರು.)
ಸಾದ್ಯಂತ ಉತ್ತಮ ಕಾರ್ಯಕ್ರಮ.
ಸಭಾಕಾರ್ಯಕ್ರಮ ಮತ್ತು ಹಿಮ್ಮೇಳ ವೈಭವ ಸುಂದರವಾಗಿ ಮೂಡಿಬಂದಿದೆ.. ಸಕಾಲಿಕವಾಗಿ ಅಲ್ಲಲ್ಲಿ ಧಾರೇಶ್ವರರನ್ನು ನೆನಪಿಸಿಕೊಳ್ಳುತ್ತಾ ಸಾಗಿದ ಪರಿ ಮನನೀಯ. ❤🙏💐
ಸೂಪರ್.ಯಕ್ಷಗಾನಂ.ಗೆಲ್ಗೆ.
🙏