ಧನ್ಯವಾದಗಳು ಸರ್ ನಿಮ್ಮ ಒಂದೊಂದು ಮಾತು ನಮಗ್ಗೆ ಓದುವಾಗ ಸಿಗ್ಬೇಕಿತ್ತು.ನಾವ್ ಯಂತ ಮೂಢರು ಅಂದ್ರೆ. ದೇವರು ನಮಗೆ ಇಷ್ಟೊಂದು ಅದ್ಭುತ ವಾದ ದೇಹ. ಬುದ್ಧಿ. ಶಕ್ತಿ. ಯೋಚಿಸೋ. ಗುಣ ಕೊಟ್ಟಿದಾನೆ. ನಾವು ನಮ್ಮನ್ನ ನಾವು ಮೊದಲು ಅರ್ಥ ಮಾಡ್ಕೋಬೇಕು ಅದನ್ನ ಬಿಟ್ಟಿ ಯಾರ್ ನನ್ನ ಅರ್ಥ ನೇ ಮಾಡ್ಕೊಳ್ಳಲ್ಲ. ಅಂತ ಬೇಜಾರ್ ಮಾಡ್ಕೊಂಡು ಇರ್ತೀವಿ. ಇಷ್ಟ್ಟೆಲ್ಲಾ ಯೋಚನೆ ಮಾಡೋ ಶಕ್ತಿ ಕೊಟ್ಟಿರೋ ಅವ್ನನ್ನ.ಆ ಭಗವಂತನಿಗೆ ನಾವು ಸೇವೆ ಮಾಡದಿದ್ರೆ. ನಾವ್ ಮನುಶ್ಯ ರಾ. ನಮ್ಮಿಂದ. ಸಮಾಜದಿಂದ್ದ ತಗೊಂಡಿದ್ದು ಸಾಕು ಸಮಾಜಕ್ಕೆ ಏನಾದ್ರು ಕೊಟ್ಟಿದೀವ ಅಂತ ಯೋಚನೆ ಮಾಡೋಣ ಅಲ್ವಾ.
ನಮಸ್ಕಾರ!!!🙏🏻!!!ಸ್ವಾಮೀ, ಶ್ರೀ ರಾಮ ಕೃಷ್ಣ ಪರಮ ಹಂಸರಿಂದ ಒಂದಿಷ್ಟು ಅನುಗ್ರಹಿತರಾದ ಜೂನಿಯರ್ ಶ್ರೀ ಚಕ್ರವರ್ತಿ ಸೂಲಿಬೆಲೆ(ಜೂನಿಯರ್ ಸ್ವಾಮಿ ವಿವೇಕಾನಂದ )ಅವರಿಗೆ ಅನಂತಾನಂತ ಪ್ರಣಾಮಗಳು!!ತಮ್ಮ ಪ್ರತ್ಯಕ್ಷ ದರ್ಶನಕ್ಕಾಗಿ ಸದಾ ಕಾಯುತ್ತಿದ್ದೇನೆ!!!ಶಿವಮೊಗ್ಗ ಜಿಲ್ಲೆ ಸಾಗರ ಕಡೆ ಪಯಣವಿದ್ದಾಗ ದಯವಿಟ್ಟು ತಿಳಿಸುವುದು!!!!!👍🏼🤝🙏🏻
ನಿಮ್ಮ ಮಾತು ಗಳನ್ನು ಕೇಳುತ್ತಿದ್ದರೆ ನನಗೆ ಗೊತ್ತಿಲ್ಲದ ಹಾಗೆ ಕಣ್ಣೀರು ಬರುತ್ತಿದೆ. ನಿಜವಾಗಿಯೂ ನಾವೇ ಧನ್ಯರು. ನಿಮಗೆ ನನ್ನ ಪ್ರಣಾಮಗಳು. You are the best inspiration for us. I feel like you are also one of the family member of Ramakrishna Paramahamsaru 🙏🙏🙏🙏
ಶ್ರೀ ರಾಮಕೃಷ್ಣ ಪರಮಹಂಸರ ಬಗ್ಗೆ ನೀವು ಮಾಡಿದ ಪ್ರವಚನ ಅತ್ಯದ್ಭುತ ದಾಸ್ಯದ ಸಂಕೋಲೆಯಿಂದ ಬಳಲುತ್ತಿದ್ದ ಭಾರತಕ್ಕೆ ಆಧ್ಯಾತ್ಮಿಕ ಸಂಜೀವಿನಿಯಂತೆ ಬಂದ ಮಹಾನ ಸಂತ ಭಾರತೀಯರ ಪುಣ್ಯ ಶ್ರೀ ಗುರು ಪರಮಹಂಸರ ಚರಣ ಕಮಲಗಳಿಗೆ ಶಿರಸಾಸ್ಟಾಂಗ ನಮಸ್ಕಾರಗಳು
ನಮಸ್ತೆ ಬ್ರದರ್,ಅಬ್ಭಾ ಅದೆಷ್ಟು ಚೆಂದ ನಿಮ್ಮ ಮಾತುಗಳು,ರಾಮಕೃಷ್ಣರ ಎದುರಿಗೆ ನಿಂತಂಗೆ ಆಯಿತು,ಅವರು ನಮ್ಮ ಕಣ್ಣು ಮುಂದೆ ಇದಾರೆ ಅನ್ನುವ ಭಾವನೆ ಮೂಡಿತು,ಬಹಳ ಬಹಳ ಸುಂದರವಾಗಿತ್ತು ರಾಮಕೃಷ್ಣರ ಬಗ್ಗೆ ಹೇಳಿದ್ದು ಅದ್ಭುತ ಬ್ರೋ🙏💐
No ಬ್ರ ದರ್ ಯಾಕೆ ಸುಮ್ಮನೆ ಅದೆಲ್ಲ,ಅನ್ನೋರು ಏನಾದರೂ ಅಂತಾರೆ,ಯಾರಿಗೆ ಸತ್ಯ ಗೊತ್ತಿರುತ್ತೆ ಅವರು ಒಪ್ಪಿಕೊಳ್ಳುತ್ತಾರೆ,ಅವರರ ವಿಚಾರ,ಅನಿಸಿಕೆ,ಅವರಂತೆ ಬಿಟ್ಟು ಬಿಡೋದು,10 ಜನ ಏನಾದರೂ ಅಂದ್ರೆ,ಬೈದರೆ 100 ಜನ ಅವರ ಬಗ್ಗೆ ಒಳ್ಳೆಯದನ್ನು ಮಾತಾಡ್ತಾರೆ,so just avoid them
@@rameshvn2633 ನಮಗೇನು ಇಸ್ಟ sir adre ಮನೇಲೇ ಬಿಡಬೇಕಲ್ಲ,ಅದಕ್ಕೆಲ್ಲ ಅವಕಾಶ ಇಲ್ಲ ಅದ್ಕೆ ಚಕ್ರವರ್ತಿ ಬ್ರದರ್ ದ ಎಲ್ಲ ವೀಡಿಯೋಸ್ ಕೇಳ್ತಾ ಇರ್ತೀನಿ ಏನೋ ಒಂಥರ ಹುಮ್ಮಸ್ಸು ಬರುತ್ತೆ🙏
ಧನ್ಯವಾದಗಳು ಸರ್ ನಿಮ್ಮ ಮಾತು ಕೇಳುತ್ತಿದ್ದರೆ ನಮಗಿನ್ನೇನು ಬೇಕು ಎಂಬ ಭಾವನೆ ಉಂಟಾಗುತ್ತದೆ ನಿಮ್ಮಂತವರ ಸಂಪರ್ಕ ನಮಗೂ ಭಗವಂತ ನಮ್ಮೊಟ್ಟಿಗೆ ಇದ್ದಾನೆ ಅನ್ನಿಸುತ್ತಿದೆ ನಾನೇ ಧನ್ಯ,,
ಪ್ರತಿನಿತ್ಯ ನಿಮ್ಮನ್ನು ನೋಡಲು ಭಾವಿಸುತ್ತೇವೆ... ಹಾಗೆಯೇ ನಿಮ್ಮ ಹಿತನುಡಿಗಳನ್ನು ಕೇಳಿಸಿಕೊಳ್ಳಲು ಕಾತುರದಿಂದ ಇದ್ದೇವೆ... ದಯಮಾಡಿ ಇನ್ನು ಹೆಚ್ಚು-ಹೆಚ್ಚು ವಿಡಿಯೋ ಗಳನ್ನು ಹಾಕ ಬೇಕೆಂದು ತಮ್ಮಲ್ಲಿ ಕೋರಿಕೆ
ನಿಮ್ಮ ಮಾತು ಕೇಳುತಿದ್ದರೆ ಕೇಳಿತ್ತಿರಬೇಕು ಅನಿಸುತ್ತೆ ಹಾಗೆ ಶ್ರೀ ಮಾತೆ ಶಾರದಾಂಬೆ ಯವರ ಪುಸ್ತಕ ಓದುತ್ತಿದ್ದೆನೆ ಅದರಲ್ಲಿ ನೀವು ಭಾಷಣ ಮಾಡುವಾಗ ಹೇಳಿದ ಏಷ್ಟೋ ಸನ್ನಿವೇಶಗಳು ಆ ಪ್ರಸ್ತಕಗಳಲ್ಲಿವೇ ಸರ್
ಚಕ್ರವರ್ತಿಯವರ ಉಪನ್ಯಾಸ ಕೇಳುತ್ತ ಕುಳಿತರೆ ನನ್ನನ್ನೇ ನಾನು ಮರೆಯೋವಂತೆ ಮಾಡುತ್ತದೆ. ವರ್ಣನೆಯ ಸೌಂದರ್ಯದಲ್ಲಿ ಪ್ರತಿಮೆಯ ಅನಾವರಣ ಸ್ಪಷ್ಟವಾಗಿ ಮೂಡುತ್ತದೆ. ಪರಮ ಹಂಸರ ಸಾಕ್ಷಾತ್ಕಾರಕ್ಕೆ ಅನ್ಯ ಮಾರ್ಗವಿಲ್ಲಾ.
🙏Beautiful narration. But all paths are not same. We have differentiate between 'Dharma' and political cults which are spreading in the name of religions.
Jai Sri Ramakrishna. Swamiji had told that he would continue to work. He is doing it through you! May many youths be inspired by your words and do good to the world. God keep you blessed.
84 ಲಕ್ಷ ಯೋನಿಗಳಿರುವ ಈ ಪ್ರಪಂಚದಲ್ಲಿ ಪ್ರತಿ ಯೋನಿಯ ಪ್ರತಿ ಜೀವಿಗೂ ತನ್ನ ಜೀವನ ನಿರ್ವಹಣೆಗೆ ಬೇಕಾದ ಯೋಗ್ಯತೆ ಬುದ್ಧಿ ಸಾಮರ್ಥ್ಯ ಗಳನ್ನು ದೇವರು ದಯಪಾಲಿಸಿ ಜೀವನನ್ನು ಪ್ರೇರಿಸಿ ಪ್ರಯತ್ನಪೂರ್ವಕವಾಗಿ ತನ್ನ ಸ್ವಂತ ಇಚ್ಛಾ ಪ್ರೇರಣೆ ಗಳಿಂದ ಕಾರ್ಯಗಳಲ್ಲಿ ನಿಯೋಜಿಸಿ ಯೋಗ್ಯ ಫಲಗಳನ್ನು ನೀಡುತ್ತಾನೆ. ರಾಮಕೃಷ್ಣ ಮತದವರು ಹೇಳುವ ಪ್ರಕ್ರಿಯೆಗಳು ಸತ್ಯದಿಂದ ದೂರವಾಗಿ ಲೋಕಾನುಭವ ವಿರುದ್ಧವಾಗಿವೆ.
ಧನ್ಯವಾದಗಳು ಸರ್ ನಿಮ್ಮ ಒಂದೊಂದು ಮಾತು ನಮಗ್ಗೆ ಓದುವಾಗ ಸಿಗ್ಬೇಕಿತ್ತು.ನಾವ್ ಯಂತ ಮೂಢರು ಅಂದ್ರೆ. ದೇವರು ನಮಗೆ ಇಷ್ಟೊಂದು ಅದ್ಭುತ ವಾದ ದೇಹ. ಬುದ್ಧಿ. ಶಕ್ತಿ. ಯೋಚಿಸೋ. ಗುಣ ಕೊಟ್ಟಿದಾನೆ. ನಾವು ನಮ್ಮನ್ನ ನಾವು ಮೊದಲು ಅರ್ಥ ಮಾಡ್ಕೋಬೇಕು ಅದನ್ನ ಬಿಟ್ಟಿ ಯಾರ್ ನನ್ನ ಅರ್ಥ ನೇ ಮಾಡ್ಕೊಳ್ಳಲ್ಲ. ಅಂತ ಬೇಜಾರ್ ಮಾಡ್ಕೊಂಡು ಇರ್ತೀವಿ. ಇಷ್ಟ್ಟೆಲ್ಲಾ ಯೋಚನೆ ಮಾಡೋ ಶಕ್ತಿ ಕೊಟ್ಟಿರೋ ಅವ್ನನ್ನ.ಆ ಭಗವಂತನಿಗೆ ನಾವು ಸೇವೆ ಮಾಡದಿದ್ರೆ. ನಾವ್ ಮನುಶ್ಯ ರಾ. ನಮ್ಮಿಂದ. ಸಮಾಜದಿಂದ್ದ ತಗೊಂಡಿದ್ದು ಸಾಕು ಸಮಾಜಕ್ಕೆ ಏನಾದ್ರು ಕೊಟ್ಟಿದೀವ ಅಂತ ಯೋಚನೆ ಮಾಡೋಣ ಅಲ್ವಾ.
Yes
🙏🙏🙏❤️❤️❤️🙏🙏🙏💯💯💯💯
🙏🙏🙏❤️❤️🙏🙏🙏💯💯💯💯
😅😅😅😊
ನಮಸ್ಕಾರ!!!🙏🏻!!!ಸ್ವಾಮೀ,
ಶ್ರೀ ರಾಮ ಕೃಷ್ಣ ಪರಮ ಹಂಸರಿಂದ ಒಂದಿಷ್ಟು ಅನುಗ್ರಹಿತರಾದ ಜೂನಿಯರ್ ಶ್ರೀ ಚಕ್ರವರ್ತಿ ಸೂಲಿಬೆಲೆ(ಜೂನಿಯರ್ ಸ್ವಾಮಿ ವಿವೇಕಾನಂದ )ಅವರಿಗೆ ಅನಂತಾನಂತ ಪ್ರಣಾಮಗಳು!!ತಮ್ಮ ಪ್ರತ್ಯಕ್ಷ ದರ್ಶನಕ್ಕಾಗಿ ಸದಾ ಕಾಯುತ್ತಿದ್ದೇನೆ!!!ಶಿವಮೊಗ್ಗ ಜಿಲ್ಲೆ ಸಾಗರ ಕಡೆ ಪಯಣವಿದ್ದಾಗ ದಯವಿಟ್ಟು ತಿಳಿಸುವುದು!!!!!👍🏼🤝🙏🏻
🙏🙏🙏🙏🙏🙏🙏🙏🙏🙏🙏🙏🙏🙏🙏
ನಿಮ್ಮ ಮಾತು ಕೇಳ್ತಾ ಇದ್ದರೆ, ನಮ್ಮ ಮನಸಿನ ಅಂತರಂಗ ಕಾಣೋದಕ್ಕೆ ಶುರುವಾಗಿಬಿಡುತ್ತೆ, ಇದರಿಂದ ನಾನು ನನ್ನ ಜೀವನ ರೂಪಿಸಿಕೊಂಡಿದ್ದೇನೆ, ಸರ್
🙏 ಸರ್ ನಿಮ್ಮ ಮಾತುಗಳು ನಮ್ಮ ಹೃದಯ ಕೆ ತಟ್ಟುತ್ತವೆ
ನಿಮ್ಮ ಮಾತುಗಳು ಕೇಳುವುದೇ ಚಂದ.. ಹರಿಃ ಓಂ... ಹರಿಃ ಓಂ... ಹರಿಃ ಓಂ.. ಚಕ್ರವರ್ತಿ ಸರ್.
8
Jai Ramakrishna jaimaa jaiswamiji pranam very nice message 🌷 🌲 🙏🙏🙏🌲🌷
ಈ ನಾನು ನನ್ನದು ತ್ಯಾಗ ಮಾಡಿದ ಕೂಡ್ಲೆ ನನ್ನ ಅರಿವಿನ ಅರಿವು ಆಗುವುದು 💥💫🌈👌🙏
Ramakrishna paramahamsa Dev ki jai🙏🙏🙏
ನಿಮ್ಮ ಮಾತು ಗಳನ್ನು ಕೇಳುತ್ತಿದ್ದರೆ ನನಗೆ ಗೊತ್ತಿಲ್ಲದ ಹಾಗೆ ಕಣ್ಣೀರು ಬರುತ್ತಿದೆ. ನಿಜವಾಗಿಯೂ ನಾವೇ ಧನ್ಯರು. ನಿಮಗೆ ನನ್ನ ಪ್ರಣಾಮಗಳು. You are the best inspiration for us. I feel like you are also one of the family member of Ramakrishna Paramahamsaru 🙏🙏🙏🙏
someshakar s soudi
Nimma vidwatthige thumba khushiyagutthide . Nimma mathugalannu keluva navee dhanyaru .
No words to say , Jai Ramakrishna
ಅಣ್ಣಾ ತುಂಬಾ ಅದ್ಭುತ ಸಂಸ್ಕಾರಯುತವಾದ ವಿವರಣೆ ಹಾಗೆಯೇ ಶಂಕರಾಚಾರ್ಯರ ಜಾಗೃತ ಪಂಚಕದ ಅರ್ಥಪೂರ್ಣವಾಗಿ ವಿವರಿಸಿ
ನಿಮ್ಮ ಮಾತು 100% ನಿಜ ಸರ್
ಶ್ರೀ ರಾಮಕೃಷ್ಣ ಪರಮಹಂಸರ ಬಗ್ಗೆ ನೀವು ಮಾಡಿದ ಪ್ರವಚನ ಅತ್ಯದ್ಭುತ ದಾಸ್ಯದ ಸಂಕೋಲೆಯಿಂದ ಬಳಲುತ್ತಿದ್ದ ಭಾರತಕ್ಕೆ ಆಧ್ಯಾತ್ಮಿಕ ಸಂಜೀವಿನಿಯಂತೆ ಬಂದ ಮಹಾನ ಸಂತ ಭಾರತೀಯರ ಪುಣ್ಯ ಶ್ರೀ ಗುರು ಪರಮಹಂಸರ ಚರಣ ಕಮಲಗಳಿಗೆ ಶಿರಸಾಸ್ಟಾಂಗ ನಮಸ್ಕಾರಗಳು
ಸಂತ ಅಲ್ಲಾ ಅವತಾರ
Sir ನಮಸ್ಕಾರ ನಿಮ್ಮ ಉಪನ್ಯಾಸ ತುಂಬಾ ಚೆನ್ನಾಗಿದೆ 🙏🙏
ನಮಸ್ತೆ ಬ್ರದರ್,ಅಬ್ಭಾ ಅದೆಷ್ಟು ಚೆಂದ ನಿಮ್ಮ ಮಾತುಗಳು,ರಾಮಕೃಷ್ಣರ ಎದುರಿಗೆ ನಿಂತಂಗೆ ಆಯಿತು,ಅವರು ನಮ್ಮ ಕಣ್ಣು ಮುಂದೆ ಇದಾರೆ ಅನ್ನುವ ಭಾವನೆ ಮೂಡಿತು,ಬಹಳ ಬಹಳ ಸುಂದರವಾಗಿತ್ತು ರಾಮಕೃಷ್ಣರ ಬಗ್ಗೆ ಹೇಳಿದ್ದು ಅದ್ಭುತ ಬ್ರೋ🙏💐
No ಬ್ರ ದರ್ ಯಾಕೆ ಸುಮ್ಮನೆ ಅದೆಲ್ಲ,ಅನ್ನೋರು ಏನಾದರೂ ಅಂತಾರೆ,ಯಾರಿಗೆ ಸತ್ಯ ಗೊತ್ತಿರುತ್ತೆ ಅವರು ಒಪ್ಪಿಕೊಳ್ಳುತ್ತಾರೆ,ಅವರರ ವಿಚಾರ,ಅನಿಸಿಕೆ,ಅವರಂತೆ ಬಿಟ್ಟು ಬಿಡೋದು,10 ಜನ ಏನಾದರೂ ಅಂದ್ರೆ,ಬೈದರೆ 100 ಜನ ಅವರ ಬಗ್ಗೆ ಒಳ್ಳೆಯದನ್ನು ಮಾತಾಡ್ತಾರೆ,so just avoid them
Om Shanti 🙏💐
@@mangalakr4475 ಯುವ ಬ್ರಿಗೇಡ್ ಸೇರುದ ಹೇಗೆ madem.
Excellent for changing to spritual approaches
@@rameshvn2633 ನಮಗೇನು ಇಸ್ಟ sir adre ಮನೇಲೇ ಬಿಡಬೇಕಲ್ಲ,ಅದಕ್ಕೆಲ್ಲ ಅವಕಾಶ ಇಲ್ಲ ಅದ್ಕೆ ಚಕ್ರವರ್ತಿ ಬ್ರದರ್ ದ ಎಲ್ಲ ವೀಡಿಯೋಸ್ ಕೇಳ್ತಾ ಇರ್ತೀನಿ ಏನೋ ಒಂಥರ ಹುಮ್ಮಸ್ಸು ಬರುತ್ತೆ🙏
maatugalellauu mookavaagide manassige santoshsa needida nimage 🙏🙏🙏
👍🙏
Jai Parama Guruji
ಚಕ್ರವರ್ತಿ ಸುಲಿಬೇಲಿ ಯವರಿಗೆ ವಂದನೆಗಳು ನಿಮ್ಮ ಮಾತು ಕೇಳುತ್ತಿದ್ದರೆ ಮಾತ್ಯೆ ಕೇಳಬೇಕೆನಿಸುತ್ತದೆ ರಾಮಕೃಷ್ಣ ಪರಂಹಸ ರವರಿಗೆ ಜಯವಾಗಲಿ ❤❤🌹🌹🙏🙏
Jai gurudev
Yes sir , your Right, jai Ramkrishna
Sir I pln to met u
ಧನ್ಯವಾದಗಳು ಸರ್ ನಿಮ್ಮ ಮಾತು ಕೇಳುತ್ತಿದ್ದರೆ ನಮಗಿನ್ನೇನು ಬೇಕು ಎಂಬ ಭಾವನೆ ಉಂಟಾಗುತ್ತದೆ ನಿಮ್ಮಂತವರ ಸಂಪರ್ಕ ನಮಗೂ ಭಗವಂತ ನಮ್ಮೊಟ್ಟಿಗೆ ಇದ್ದಾನೆ ಅನ್ನಿಸುತ್ತಿದೆ ನಾನೇ ಧನ್ಯ,,
Nanu 75 vaysu ,nanage 13vasirabahu nanu paramahasaranna ashramkke hogi hadu heluvudu, Sunday class mad i Bhagavadgita helikoduthiddaru aganakaladalli,Namma Guru prbhupadanadaru prathi dina dyanaakke kuthaga ,prathi dina evathu yenaythu appaji yenadaru helidara antha keluthiddaru ,anodu dina hoo ,hoo swamiji Edina mooru mettalinda elidu bandu nanna thale mele Kai ettu trayodah , trayodah trayodah yendu ashreervada madidaru, Edina kuda yavado rethiyalli nannadevara gunagana Keli athma trupti ayatu ,yelladaru chennagiru magane.
Yes sir, we are nothing, just have to live with love, care and peace with other living beings.
🙏😊 yenta ಅದ್ಭುತವಾದ ಜ್ಞಾನ
Very good speech by you chakraverthi sir.
ruclips.net/video/dkc5AAJl1cg/видео.html
👆ಇಲ್ಲಿ ಹೋಗಿ ರಿಪೋರ್ಟ್ ಮಾಡಿ ಪ್ಲೀಸ್...
Chakravarty ಬಗ್ಗೆ ತುಂಬಾ ಕೆಟ್ಟದಾಗಿ ಮಾತಾಡಿದ್ದಾರೆ
Jai Shree Krishna,
ಪ್ರತಿನಿತ್ಯ ನಿಮ್ಮನ್ನು ನೋಡಲು ಭಾವಿಸುತ್ತೇವೆ...
ಹಾಗೆಯೇ ನಿಮ್ಮ ಹಿತನುಡಿಗಳನ್ನು ಕೇಳಿಸಿಕೊಳ್ಳಲು ಕಾತುರದಿಂದ ಇದ್ದೇವೆ...
ದಯಮಾಡಿ ಇನ್ನು ಹೆಚ್ಚು-ಹೆಚ್ಚು ವಿಡಿಯೋ ಗಳನ್ನು ಹಾಕ ಬೇಕೆಂದು ತಮ್ಮಲ್ಲಿ ಕೋರಿಕೆ
Sir nimm korikege nann hrudaypurvak namaskari 🙏
Jai Shree Ram.
ನಿಮ್ಮ ಮಾತು ಕೇಳುತಿದ್ದರೆ ಕೇಳಿತ್ತಿರಬೇಕು ಅನಿಸುತ್ತೆ ಹಾಗೆ ಶ್ರೀ ಮಾತೆ ಶಾರದಾಂಬೆ ಯವರ ಪುಸ್ತಕ ಓದುತ್ತಿದ್ದೆನೆ ಅದರಲ್ಲಿ ನೀವು ಭಾಷಣ ಮಾಡುವಾಗ ಹೇಳಿದ ಏಷ್ಟೋ ಸನ್ನಿವೇಶಗಳು ಆ ಪ್ರಸ್ತಕಗಳಲ್ಲಿವೇ ಸರ್
🙏🌹🙏
Waaaa correct ji.
Ramakrishn paramahamsa and vivekananda etc... soul is alive in u
SwamiRamakrishna paramhansara paadaravindagalige anantha pranamagalu 🙏🙏🙏 avara vicharavannu tilisida nimage anantha danyavaadagalu🙏
Jai hind.... 🙏🙏🙏🙏
🙏
🙏🙏🙏👍👍🙏
Dear Sir, Hands Off your discourse on Sree Ramakrishna everyone should follow during their Life Time to earn peace in life. Thanks 🙏🏾
Hari om...
Rashtra bhakta, dharma bhakta annanige sashtanga namaskaragalu 🙏👏🏻🌺
Intellectual speech fine, Sri Ramkrishna Paramahansa pranam
Jai rama krishna 🙏💐 jai Sri Ram jai hindhu 🚩🚩🔥 ಬೆಂಕಿ ಮಾತು
🙏ಅದ್ಭುತ ಜ್ಞನಾ ಸರ್ ನಿಮ್ದು ಈ ಲೋಕಕ್ಕೆ ತಿಳಿಸಿ ಕೊಡ್ತಾ ಇದ್ದೀರಾ ಧನ್ಯವಾದಗಳು ಸರ್ 🙏
🙏❤🙏
ಅದ್ಬುತವಾದ ಮಾತುಗಳು,
Good speech
From
Jpl
Retired school teacher
Mysore
Good speech
ನಿಮ್ಮ ಈ ವಿಚಾರಧಾರೆಯನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಯಸುತ್ತಿದ್ದೇನೆ.. ಎಲ್ಲರ ಜೀವನದಲ್ಲಿ ಪ್ರೇರಣೆ ಸಿಗಬೇಕೆಂದು ನನ್ನ ಆಶಯ..
ನೀವು ನಡೆಸಿ ಕೊಡುವ ಪ್ರತಿ ಕಾರ್ಯಕ್ರಮ ಅದ್ಭುತ ಸರ್...
ಆತ್ಮ ಸಾಕ್ಷಾತ್ಕಾರ ❤️❤️❤️🌹
Dhanyavaadagalu
Wow anna awesome thoughts🙏
💐👌
Jai Shree Ram Sir, Vande Mataram.
🙏🙏🙏
Vande mataram
🙏🙏🙏🙏🙏
Sooper sir🙏
ಚಕ್ರವರ್ತಿ ಅಣ್ಣ...❤️❤️🙏🙏
Om shanti
ಸತ್ಯವಾದ ಮಾತು 🙏🙏👌👌
Super bhagvan ramakrishna devaru
Excellent speech sir tq u
Nimmannu Hetta Taayeeyavare Dhanne .Nanna Namanagalu ,,,🙏🙏
🌺🙏🌺
🙏🏻🙏🏻🙏🏻🌹
🔥🔥🔥🔥🔥🔥🔥🔥🔥🔥❤️🙏
ತುಂಬಾ ಚೆನ್ನಾಗಿ ಮಾತಾಡಿದ್ರಿ .ಧನ್ಯವಾದಗಳು ಅಣ್ಣಾ .ಕೋಟಿ ಕೋಟಿ ಪ್ರಣಾಮಗಳು.ನಿಮ್ಮ ಗುರಿ ಮುಟ್ಟುವ ತನಕ ನಿಲ್ಲದಿರಿ .OK ನಮಸ್ಕಾರಗಳು.
Yatoo vachoo nivertante.....great. salute.
ಚಕ್ರವರ್ತಿಯವರ ಉಪನ್ಯಾಸ ಕೇಳುತ್ತ ಕುಳಿತರೆ ನನ್ನನ್ನೇ ನಾನು ಮರೆಯೋವಂತೆ ಮಾಡುತ್ತದೆ. ವರ್ಣನೆಯ ಸೌಂದರ್ಯದಲ್ಲಿ ಪ್ರತಿಮೆಯ ಅನಾವರಣ ಸ್ಪಷ್ಟವಾಗಿ ಮೂಡುತ್ತದೆ. ಪರಮ ಹಂಸರ ಸಾಕ್ಷಾತ್ಕಾರಕ್ಕೆ ಅನ್ಯ ಮಾರ್ಗವಿಲ್ಲಾ.
Dear ಸರ್ ಸ್ವಾಮಿ ವಿವೇಕಾನಂದ life story Book ತಗೋತೀನಿ, plz ನಾನು ಕೆಟ್ಟ ಯೋಚನೆಗಳು and ಟ್ರೇಸ್ ನಿಂದ್ outside barak ಒಳ್ಳೆಯ ಪುಸ್ತಕ ಬೇಕು plz ಹೇಳಿ ಯಾವ book ant
🌺🙏🙏🌺
Sir peace bagge kadak matadideri ❤️🔥🙏🙏🙏🙏🙏❤️❤️❤️❤️
🙏🙏❤️❤️💯💯💯
ಹೃದಯಪೂರ್ವಕ ಧನ್ಯವಾದಗಳು ರಾಮಕೃಷ್ಣರ ಸಮೀಪ ಹೋಗಲು ಅನುವು ಮಾಡಿಕೊಟ್ಟಿದ್ದಕ್ಕಾಗಿ
ಸರ್ ಇವತ್ತು ನಿಮ್ಮ ಮಾತುನಿಜ
Excellent sir ur speech 🌿🌱🙏🌈🌻
ಬಹಳ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ. ಗುರು ಕರುಣೆ ನಮಗೆಲ್ಲ ಸಿಗಲಿ.
Very very nice usefull information sir I am support sir
Dear Sulibele sir,
I believe and happy I am the first person
to have this.
ಜ್ಞಾನ ತುಂಬಿದ ಮಾತುಗಳು. ನಮೋ ರಾಮಕೃಷ್ಣಾಯ.
🙏Beautiful narration.
But all paths are not same. We have differentiate between 'Dharma' and political cults which are spreading in the name of religions.
Sir u r great sir
Namaskargalu Sulibele average 🙏🙏🙏🙏🙏
ಜೈ ರಾಮಕೃಷ್ಣ
👌
Jai kali matha jai sriramakrishna jai sri shardam matha jai swamy vivekanand
Sir Namaste
Om Shanti
Om namo bhagwate vasudevaya 🙏🕉️
🙏🙏🙏🙏🙏🙏🙏
Jai Sri Ramakrishna. Swamiji had told that he would continue to work. He is doing it through you! May many youths be inspired by your words and do good to the world. God keep you blessed.
Hmm😊😅
Excellent sir
ಚಕ್ರವರ್ತಿ ನಿಮಗೆ ನೀವೇ ಸಾಟಿ...🙏🙏🙏🚩🚩🚩
Adbhuta magu
Super Sir 🙏🌹
😊
🌹🙏🙏🙏🙏🙏🌹
So sober and good talk 🙏🙏
Sir please make a vedio on wakf board ownership on Tajmahal, by the bill passed on 2013
ಜೈ ಹಿಂದ್ ಗುರುದೇವ
👍👌👏🙏
Exalent speach.
Satyam Shivam Sundaram ❤️👍🙏 thanks for this 🙏
Wonderful 👏 👏 speech🥰🥰
🙏🏻🙏🏻🙏🏻
🙏🙏🙏🙏🙏🙏🙏🙏🙏🙏🙏🙏🙏
84 ಲಕ್ಷ ಯೋನಿಗಳಿರುವ ಈ ಪ್ರಪಂಚದಲ್ಲಿ ಪ್ರತಿ ಯೋನಿಯ ಪ್ರತಿ ಜೀವಿಗೂ ತನ್ನ ಜೀವನ ನಿರ್ವಹಣೆಗೆ ಬೇಕಾದ ಯೋಗ್ಯತೆ ಬುದ್ಧಿ ಸಾಮರ್ಥ್ಯ ಗಳನ್ನು ದೇವರು ದಯಪಾಲಿಸಿ ಜೀವನನ್ನು ಪ್ರೇರಿಸಿ ಪ್ರಯತ್ನಪೂರ್ವಕವಾಗಿ ತನ್ನ ಸ್ವಂತ ಇಚ್ಛಾ ಪ್ರೇರಣೆ ಗಳಿಂದ ಕಾರ್ಯಗಳಲ್ಲಿ ನಿಯೋಜಿಸಿ ಯೋಗ್ಯ ಫಲಗಳನ್ನು ನೀಡುತ್ತಾನೆ. ರಾಮಕೃಷ್ಣ ಮತದವರು ಹೇಳುವ ಪ್ರಕ್ರಿಯೆಗಳು ಸತ್ಯದಿಂದ ದೂರವಾಗಿ ಲೋಕಾನುಭವ ವಿರುದ್ಧವಾಗಿವೆ.
ಮತ್ತೆ ಸತ್ಯ ಯಾವುದು
ನಿಮಗೆ ಈ ವಿಚಾರದಲ್ಲಿ ಗೊಂದಲವಿದ್ದಲ್ಲಿ ನಾನು ಸತ್ಯ ಅಂತಾ ನಿಮಗೆ ತೋರಿಸಿಕೊಡಬಲ್ಲೆ