ಪಿಚ್ಚಳ್ಳಿ ಶ್ರೀನಿವಾಸ್ ರವರ ಆಶಯಗಳೊಂದಿಗೆ ಮಂಜುನಾಥ ಅಣ್ಣಯ್ಯ ರವರು ಹೋರಾಟದ ಸಲುವಾಗಿ 'ಹೋರಾಟದ ಹಾದಿ' ಗೀತೆ

Поделиться
HTML-код
  • Опубликовано: 15 окт 2024
  • ಜನಪದ ಜಗತ್ತಿನ ಜೀವನಾಡಿ,ಹೋರಾಟದ ಹಾಡುಗಳ ಮೊದಲ ಸಾಲಿನ ಬೀಜ,ದಲಿತ ಸಾಂಸ್ಕೃತಿಕ ನಡೆಯ ಹೆಜ್ಜೆಗುರುತು,ಜನಪದ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪಿಚ್ಚಳ್ಳಿ ಶ್ರೀನಿವಾಸ್ ರವರ ಅಶಗಳೊಂದಿಗೆ...ದೀಮಂತ ದಲಿತ ಯುವನಾಯಕ ಮಂಜುನಾಥ್ ಅಣ್ಣಯ್ಯ ರವರ ಹೋರಾಟದ ನಡೆಯನ್ನ ,,ಹೋರಾಟದ ಹಾದಿ,,ಎಂಬ ಶೀರ್ಷಿಕೆಯಡಿ ಕೂರ್ಗ ಳ್ಳಿ ಕುಮಾರ್ ರವರ ಸಾಹಿತ್ಯವನ್ನ ಹೆಸರಾಂತ ಬೂಮ್ತಾಯಿ ಬಳಗದ ರುವಾರಿ ಡಿ.ಆರ್.ನಿರ್ಮಲಶಾಸ್ತ್ರಿ,ವೆ. ಚಿ.ಅರುಣ್ಕುಮಾರ್ ರವರು ಸಿರಿಕಂಠದಿಂದ ಸಿಂಗರಿಸಿ ಹಾಡಿದ್ದಾರೆ..ಸಹ ಗಾಯನದಲ್ಲಿ ರಂಜಿತ ಹಾಗೂ ರಾಜೀವ್ ದನಿ ಗುಡಿಸಿದ್ದಾರೆ.ರಾಗ ಸಂಯೋಜನೆ..ವೆ. ಚಿ.ಅರುಣ್ಕುಮಾರ್,ವಾದ್ಯಸಹಕಾರ.. ಪುಣ್ಯೇಶ್,ಸ್ಥಿರ ಚಿತ್ರಣ ...ಮೈಸೂರ್ ಮಧುಸೂದನ್, ಸಂಕಲನ...ಪ್ರಕಾಶ್ ಚಿರು..ಮಾಡಿದ್ದಾರೆ ಈ ತಂಡದ ಶುಭ ಹಾರೈಕೆಯೇ ಗೀತೆಗೆ ಹೊಸ ರೂಪ.

Комментарии •