ನಿಮ್ಮ ಮತ ನಿಮ್ಮ ಹಕ್ಕು

Поделиться
HTML-код
  • Опубликовано: 26 окт 2024
  • ನಮ್ಮ ಪೂರ್ವಜರು ಮಹೋನ್ನತ ಆದರ್ಶಗಳನ್ನು ಒಳಗೂಡಿಕೊಂಡು ನಮ್ಮ ನಾಡನ್ನು ಸ್ಥಾಪಿಸಿದ್ದಾರೆ, ಅವರ ಆಕಾಂಕ್ಷೆಯಂತೆ ನಮ್ಮ ರಾಜ್ಯ ಕಲೆ, ಸಾಹಿತ್ಯ, ವಾಸ್ತುಶಿಲ್ಪ, ವಿಜ್ಞಾನ, ಪ್ರಕೃತಿಯ ಸಂರಕ್ಷಣೆ, ಸ್ವಚ್ಛತೆ ಹಾಗು ಹಿತಾತ್ಮಕ ಅಭಿವೃದ್ಧಿಯ ಕೇಂದ್ರಬಿಂದುವಾಗಿತ್ತು. ಇಂತಹ ಸುಸಂಸ್ಕೃತ ರಾಜ್ಯದ ರಾಯಭಾರಿಗಳಾಗಿ ಮುಂಬರುವ ಪೀಳಿಗೆಗೆ ನಾವು ಇದನ್ನು ಸಂರಕ್ಷಿಸಿ ಧಾರೆ ಎರೆಯಬೇಕು. ಮೈಸೂರಿನ ಸಂಸ್ಕೃತಿ, ಆದರ್ಶ ಹಾಗು ಆಡಳಿತ ನಮ್ಮ ಹಿರಿಯರ ಕಾಲದಲ್ಲಿ ದೇಶಕ್ಕೆ ಮಾದರಿಯಾಗಿತ್ತು. ನಮ್ಮ ಊರನ್ನು ಅದರ ಅನನ್ಯತೆಯನ್ನು ಸಂರಕ್ಷಿಸುವ ಸಲುವಾಗಿ ಪ್ರಜಾಪ್ರಭುತ್ವ ನೀಡಿರುವ ಮಾರ್ಗ ಮತದಾನ, ಇದೇ ಮೇ 12 ರಂದು ತಾವುಗಳು ತಮ್ಮ ಮತ ಚಲಾಯಿಸಿ ನಮ್ಮ ಪೂರ್ವಜರ ಆಕಾಂಕ್ಷೆಗಳನ್ನು ಎತ್ತಿಹಿಡಿಯಬೇಕೆಂದು ಹಾರೈಸುತ್ತೇವೆ.
    ಯದುವೀರ್ ಒಡೆಯರ್

Комментарии •