ಪರಮಪೂಜ್ಯ ಶ್ರೀಮತ್ ಜಗದ್ಗುರು ಶ್ರೀ ಆದಿ ಕಾಳಹಸ್ತಾಚಾರ್ಯ ಜಯಂತ್ಯುತ್ಸವ ಹಾಗೂ ದೀಪಪೂಜನಾ ಕಾರ್ಯಕ್ರಮ
HTML-код
- Опубликовано: 8 фев 2025
- ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು
ಪೀಠಾಧೀಶ್ವರರು,ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ ಪಡುಕುತ್ಯಾರು
ಆನೆಗುಂದಿ ಗುರುಸೇವಾ ಪರಿಷತ್ ಮಹಾಮಂಡಲ ಬೆಂಗಳೂರು ಸ್ಥಳ:ಪೂಜಾಮಂದಿರ, ವಿಶ್ವಕರ್ಮೇಣ ಧಾಮ್ನ,ವಿಶ್ವಕರ್ಮೇಣ ಧಾಮ್ನ ರಸ್ತೇ,ಯಲಹಂಕ, ಉಪನಗರ, ಬೆಂಗಳೂರು.
ದಿನಾಂಕ: 02/02/2025 ಭಾನುವಾರ ಸಂಜೆ 04:00 ಗಂಟೆಯಿಂದ, ಪರಮಪೂಜ್ಯ ಶ್ರೀಮತ್ ಜಗದ್ಗುರು ಶ್ರೀ ಆದಿ ಕಾಳಹಸ್ತಾಚಾರ್ಯರ ಜಯಂತ್ಯುತ್ಸವ ಹಾಗೂ ದೀಪಪೂಜನಾ ಕಾರ್ಯಕ್ರಮ.
ಸಂಜೆ 04:00ಕ್ಕೆ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಪಾದಪೂಜೆ,
ಸಂಜೆ 04:30ಕ್ಕೆ ಪರಮಪೂಜ್ಯ ಶ್ರೀಮತ್ ಜಗದ್ಗುರು ಶ್ರೀ ಆದಿ ಕಾಳಹಸ್ತಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮ,
ಸಂಜೆ 04:45ಕ್ಕೆ ಪರಮಪೂಜ್ಯ ಶ್ರೀಮತ್ ಜಗದ್ಗುರು ಶ್ರೀ ಆದಿ ಕಾಳಹಸ್ತಾಚಾರ್ಯರ ಬಗ್ಗೆ ಉಪನ್ಯಾಸ "ವಿದ್ವಾನ್ ಮೌನೇಶ ಶರ್ಮಾ ಆನೆಗುಂದಿ ಮಠ ಕಟಪಾಡಿ, ಪಡುಕುತ್ಯಾರು
108 ಮಾತೆಯರಿಂದ ದೀಪಪೂಜನಾ ಕಾರ್ಯಕ್ರಮ ಕಾರ್ಯಕ್ರಮ ವಿದ್ವಾನ್ ಪವನ್ ಶರ್ಮಾ ಆನೆಗುಂದಿ ಮಠ ಕಟಪಾಡಿ, ಪಡುಕುತ್ಯಾರು
ವಿಶ್ವಬ್ರಾಹ್ಮಣ ಮೂಲ ಕುಲ ಗುರು ,ಪರಮಪೂಜ್ಯ ಜಗದ್ಗುರು ಶ್ರೀಆದಿಕಾಳಹಸ್ತಾಚಾರ್ಯ ರ ಬಗ್ಗೆ ವಿದ್ವಾನ್ ಶ್ರೀ ಮೌನೇಶ್ ಶರ್ಮಾರಿಂದ ಅದ್ಭುತ ಪ್ರವಚನ .........................🙏🙏🙏🙏🙏
ಗುರುಭ್ಯೋ ನಮಃ . ಅತ್ಯುತ್ತಮ ಕಾರ್ಯಕ್ರಮ. ನಮಗೂ ನೋಡಿ ಕಣ್ತುಂಬಿಕೊಳ್ಳೋ ಯೋಗ ಭಾಗ್ಯ ಲಭಿಸಿದೆ. ಆದರೆ ಪ್ರಸಾರದಲ್ಲಿ ಅಡಚಣೆ ಬಹಳಷ್ಟಿತ್ತು.ಅಷ್ಟೊಂದು ಚೆನ್ನಾಗಿ ಕಾಣಲಿಲ್ಲ ಕೇಳಲೂ ಇಲ್ಲ.ಕಾರ್ಯಕ್ರಮದ ಎಲ್ಲಾ ಆಯೋಜಕರಿಗೂ ವಂದನೆಗಳು.
2/2/2025 ಸಾಮೂಹಿಕ ಉಪನಯನದ ಯಾವುದೇ