ಪ್ರಧಾನಿ ಮೋದಿ ಎಲ್ಲೇ ವಿದೇಶ ಪ್ರವಾಸಕ್ಕೆ ಹೋದರೂ ಅಲ್ಲಿ ಅದಾನಿಗೆ ಕಾಮಗಾರಿ ಗುತ್ತಿಗೆ ಪಕ್ಕಾ ಆಗಿರುತ್ತೆ!
HTML-код
- Опубликовано: 29 сен 2024
- ಪ್ರಧಾನಿ ಮೋದಿ ಎಲ್ಲೇ ವಿದೇಶ ಪ್ರವಾಸಕ್ಕೆ ಹೋದರೂ ಅಲ್ಲಿ ಅದಾನಿ ಕಾಮಗಾರಿ ಗುತ್ತಿಗೆ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದೀಗ ಈ ವಿಷಯದಲ್ಲಿ ಸ್ಕ್ರಾಲ್ ಪತ್ರಕರ್ತರಾದ ಸುಪ್ರಿಯಾ ಶರ್ಮಾ ಮತ್ತು ಆಯುಷ್ ತಿವಾರಿ ಅವರು ಪ್ರಧಾನಿಯವರ ಭೇಟಿಯ ನಂತರ ಅದಾನಿ ಆ ದೇಶದಲ್ಲಿ ಒಪ್ಪಂದ ಮಾಡಿಕೊಳ್ಳುವ ಮಾದರಿಯನ್ನು ನೋಡಿ ಅದರ ಬಗ್ಗೆನೆ ಒಂದು ವರದಿ ಮಾಡಿದ್ದಾರೆ. ರಿಪೋರ್ಟರ್ ಕಲೆಕ್ಟಿವ್ನಲ್ಲಿ ಶ್ರೀಗಿರೀಶ್ ಜಾಲಿಹಾಲ್ ಅವರು ಮಾಡಿದ ವರದಿ ಪ್ರಕಾರ ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ವಿದ್ಯುತ್ ಸರಬರಾಜಿಗೆ ನೇರವಾಗಿ ಅದಾನಿ ಗ್ರೂಪ್ನ ಲಾಭಕ್ಕಾಗಿಯೇ ಟೆಂಡರ್ಗಳನ್ನು ನಡೆಸಿದ್ದಾರೆ ಎಂದು ವರದಿ ಮಾಡಿದೆ. ಆದರೆ ಈ ರೀತಿಯ ವರದಿಗಳನ್ನ ಮುಖ್ಯವಾಹಿನಿಯ ಮಾಧ್ಯಮಗಳು ಎಂದಿಗೂ ನಿಮಗೆ ತೋರಿಸಿರೋದಿಲ್ಲ. ಸ್ವತಂತ್ರ ಪತ್ರಕರ್ತರು ಅನೇಕ ರಿಸ್ಕ್ ತೆಗೆದುಕೊಂಡು ತುಂಬಾ ಕಷ್ಟಪಟ್ಟು ಇಂತಹ ವರದಿಗಳನ್ನು ಪ್ರಕಟಿಸುತ್ತಾರೆ. ಅವರ ಕೆಲಸವನ್ನ ಈ ವಿಡಿಯೋದಲ್ಲಿ ನೋಡಿ.
ನಿಮ್ಮದೇ ಸ್ವತಂತ್ರ ಮಾಧ್ಯಮವನ್ನು ಬೆಂಬಲಿಸಿ, ಪ್ರೋತ್ಸಾಹಿಸಿ (Support and promote your own independent media)
pages.razorpay...
Join this channel to get access to perks:
/ @eedinanews
Like Share Subscribe
eedina/RUclips
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
RUclips
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #eedinanewskannada #kannadanewschannel #eedina.com #rahulgandhi #narendramodi #eedinapoliticalnews #politics #indiapolitics #karnatakapolitics #socialjustice #democracy #indianconstitution #constitution #drbrambedkar #brambedkar #nda #indiaallience #news #kannadanews #videosinkannada #kannadavideos #explainer #newsexplainers #breakingnews #breakingnewskannada #kannadabreakingnews #ಈದಿನ #ಈದಿನ.ಕಾಮ್ #ಈದಿನಲೈವ್ #ಈದಿನಸುದ್ದಿ #ಈದಿನಕನ್ನಡ #ಈದಿನಕರ್ನಾಟಕ #ಈದಿನವಿಶ್ಲೇಷಣೆ #ರಾಹುಲ್ಗಾಂಧಿ #ನರೇಂದ್ರಮೋದಿ #ಎನ್ಡಿಎ #ಇಂಡಿಯಾಒಕ್ಕೂಟ #ಕರ್ನಾಟಕ #ಕರ್ನಾಟಕಸುದ್ದಿ #ಕನ್ನಡಸುದ್ದಿ #ಈದಿನಎಕ್ಸ್ಪ್ಲೈನರ್ #ಈದಿನಸುದ್ದಿವಿಶ್ಲೇಷಣೆ #ನರೇಂದ್ರಮೋದಿ #ಗೌತಮ್ಅದಾನಿ #ಆಮ್ಆದ್ಮಿ