🔴 LIVE || ವೈಜಯಂತೀ ಪರಿಣಯ (ಮೂಲಕಾಸುರ ವಧೆ) | ಶ್ರೀ ಎಡನೀರು ಮಠ | Vaijayanthi Parinaya | Yakshagana
HTML-код
- Опубликовано: 12 сен 2024
- ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ, ಕಾಸರಗೋಡು | ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ.
ಪ್ರಸಂಗ: ವೈಜಯಂತೀ ಪರಿಣಯ (ಮೂಲಕಾಸುರ ವಧೆ)
ಕವಿ: ಹೊಸ್ತೋಟ ಮಂಜುನಾಥ ಭಾಗವತ
- ಹಿಮ್ಮೇಳ -
ಹೊಸಮೂಲೆ ಗಣೇಶ ಭಟ್
ರವಿಚಂದ್ರ ಕನ್ನಡಿಕಟ್ಟೆ
ಚಿನ್ಮಯ ಭಟ್ ಕಲ್ಲಡ್ಕ
ಅಡೂರು ಲಕ್ಷ್ಮೀನಾರಾಯಣ ರಾವ್
ಗುರುಪ್ರಸಾದ ಬೊಳಿಂಜಡ್ಕ
ಕೌಶಿಕ್ ರಾವ್ ಪುತ್ತಿಗೆ
ಶ್ರೀಧರ ವಿಟ್ಲ
ರಮೇಶ್ ಕಜೆ
ರಾಜೇಂದ್ರಕೃಷ್ಣ ಪಂಜಿಗದ್ದೆ
ನಿಶ್ವತ್ಥ್ ಜೋಗಿ ಜೋಡುಕಲ್ಲು
- ಮುಮ್ಮೇಳ -
ಮೂಲಕಾಸುರ 1: ಶಶಿಧರ ಕುಲಾಲ್ ಕನ್ಯಾನ
ಕಾಮರೂಪಿಣಿ: ಸತೀಶ್ ಯಡಮೊಗೆ
ವಕ್ರನಖ: ಶಂಭಯ್ಯ ಕಂಜರ್ಪಣೆ
ಸಖ: ದಿನೇಶ್ ಕೋಡಪದವು
ವೈಜಯಂತೀ: ಸಂತೋಷ್ ಕುಮಾರ್ ಹಿಲಿಯಾಣ
ಸಖಿಯರು: ಮಹೇಶ್ ಎಡನೀರು, ಪೃಥ್ವಿಶ್ ಬೆದ್ರ, ಸತೀಶ್ ಯಡಮೊಗೆ, ನಿತಿನ್ ಆಚಾರ್ಯ
ಮೂಲಕಾಸುರ 2: ಜಗದಾಭಿರಾಮ ಪಡುಬಿದ್ರಿ
ನಾರದ: ಮೋಹನ ಮುಚೂರು
ಸಿದ್ದಿದಾಯಿನಿ: ಪೃಥ್ವಿಶ್ ಬೆದ್ರ
ಮಂತ್ರಿ: ಶಿವಾನಂದ ಪೆರ್ಲ
ಸೇನಾಧಿಪತಿ: ಅಭಿಷೇಕ್ ಕಲ್ಲಡ್ಕ
ಜಂಭಾಸುರ: ಮನೀಶ್ ಪಾಟಾಳಿ ಎಡನೀರು
ವಿಭೀಷಣ: ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ
ಮಂತ್ರಿ: ಸತೀಶ್ ಯಡಮೊಗೆ
ಸೇನಾಧಿಪತಿ: ಪೃಥ್ವೀಶ್ ಬೆದ್ರ
ಧೂಮ್ರಾಕ್ಷ: ಅವನೀಶ ಸಂಪಾಜೆ
ಶ್ರೀರಾಮ: ಉಬರಡ್ಕ ಉಮೇಶ್ ಶೆಟ್ಟಿ
ಹನೂಮಂತ: ಲಕ್ಷ್ಮಣ ಕುಮಾರ್ ಮರಕಡ
ಭರತ: ಸದಾಶಿವ ಕುಲಾಲ್ ವೇಣೂರು
ಲಕ್ಷ್ಮಣ: ನಿತಿನ್ ಪಡುಬಿದ್ರಿ
ಶತ್ರುಘ್ನ: ರೂಪೇಶ್ ಆಚಾರ್ಯ
ಕುಶ: ಶಿವರಾಜ್ ಬಜಕೂಡ್ಲು
ಲವ: ಅಜಿತ್ ಪುತ್ತಿಗೆ
ವೀಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
ಸ್ಥಳ: ಎಡನೀರು | ದಿನಾಂಕ: 23-08-2024
#ಯಕ್ಷಗಾನ #ಎಡನೀರುಮಠ #ಮೂಲಕಾಸುರವಧೆ
#ವೈಜಯಂತೀಪರಿಣಯ #ಮೂಲಕಾಸುರಕಾಳಗ
________________________________________________
🔴 Diwanagraphy
Website:
www.shrisutha.com
Photography Page:
diwanagraphy.sh...
Instagram Page:
/ diwanagraphy
Facebook Page:
/ diwanagraphy
Copyright©2024 Diwanagraphy - All rights reserved.
Any reproduction or illegal distribution of the content in any form will result in immediate action against the person concerned.
#diwanagraphy #diwanagraphyvideos #kateel
Subscribe this RUclips channel for more Videos.
Thank you.
________________________________________________ - Развлечения
Yakshagana👌👌👌🙏🙏🙏
@@sathishhosabettu8621 ❤️❤️❤️❤️
Jagadabhirama ♥️🔥🔥🔥👌👌👌
❤️❤️❤️❤️
ಆಂದದ😢 ಅಭಿನಯ ಚಂದದಹಾವಭಾವಮೂಲಕಾಸುರಹಾಡುಸುಮಧುರ
@@user-ih4dk5er1u ❤️❤️❤️
Waitingg
❤️❤️❤️
ಯಕ್ಷಗಾನ 👌👌👌👌🙏🙏
❤️❤️❤️
Super❤
❤❤❤❤
ರವಿಯಣ್ಣ 💙 ಚಿನ್ಮಯರು 👌👌👌👌👌😍
@@ಒಡ್ಡೋಲಗ Masterclass
@@Diwanagraphy 💙❤
@@ಒಡ್ಡೋಲಗ ❤️❤️❤️
ಅತ್ಯದ್ಭುತ
@@kaigalmane 😍😍😍😍 Thank you so much
🙏🙏
@@shankaridm3886 ❤️❤️❤️❤️
Anna dayamaadi hosamoole yavara pada vannu cut maadi
avara pada galannu ottu maadi bere video upload maadi
Sure....
ಪದ ಕಟ್ ಮಾಡುವುದು ಯಾಕೆ??
@@shankaridm3886 ಹೊಸಮೂಲೆಯವರ ಪದ್ಯಗಳನ್ನು ಮಾತ್ರ ಸೇರಿಸಿ ಒಂದು ವೀಡಿಯೋ ಮಾಡಿ ಎಂಬುದು ಅವರ ಅಭಿಪ್ರಾಯವಾಗಿರಬಹುದು
👌👌🙏👍
🤗🤗🤗@@shankaridm3886
❤️❤️❤️
Last 144 mins Of Video, Dominated By Super Bhgvtr Hosamoole.
@@pgovindaraja 100%
ವಿಭಿಷಣ ನ ವೇಷ ಯಾಕೆ ರಾಕ್ಷಸೀಯ ತಟ್ಟಿ ಕಿರೀಟ 🤔🤔🤔
@@sdsd-qf6jx ಇದು ರಾವಣನ ವಧಾನಂತರದ ಭಾಗ... ಸಂದರ್ಭದಲ್ಲಿ ವಿಭೀಷಣನು ಲಂಕೆಯನ್ನು ಆಳುತ್ತಿದ್ದ. ಹಾಗಾಗಿ ಪಾತ್ರ ಚಿತ್ರಣವನ್ನು ಹಾಗೆ ತೋರಿಸಲಾಗಿದೆ
@@Diwanagraphy adakke kirita vesha madbahudithu
@@weddingpicture4482 ಕಿರೀಟ ವೇಷವೇ ಮಾಡಬೇಕು ಅಂತ ಕಡ್ಡಾಯ ಇಲ್ಲ...
ಕೇಸರಿತಟ್ಟಿ ಹಾಕಿದ ತಕ್ಷಣ ಭಯಾನಕ ರಾಕ್ಷಸ ಎಂಬ ಅರ್ಥವೂ ಬರುವುದಿಲ್ಲ
@ 01:28:00 Of Video, HGB.
Fire 🔥