Gavisiddeshwara Swamiji Speech Koppala / ಈ ಜೀವನವೇ ಬೇಸರವಾಗಿದೆಯಾ ಹಾಗಾದರೆ ಈ ವಿಡಿಯೋ ನೋಡಿ.

Поделиться
HTML-код
  • Опубликовано: 23 авг 2024
  • ಸಾಧು ಸಂತರ ಪ್ರವಚನಗಳು ಸಾಮಾನ್ಯ ವ್ಯಕ್ತಿಯ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ, ಹಾಗೆ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
    ಮನುಷ್ಯ ಒತ್ತಡ ಜೀವನದಿಂದ ಹೊರಗೆ ಬರಬೇಕಾದರೆ ಈ ತರಹದ ಪೂಜ್ಯರ ಪ್ರವಚನಗಳನ್ನು ನಿರಂತರವಾಗಿ ಕೇಳುತ್ತಿರಬೇಕು ಹಾಗೆ ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು ಇದರಿಂದ ನಿರಂತರವಾಗಿ ನಮ್ಮ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸಲು ಸಾಧ್ಯವಾಗುತ್ತದೆ.
    ಎಲ್ಲರೂ ನೋಡಲೇಬೇಕಾದ ವಿಡಿಯೋ.
    • Koppala Gavisiddeshwar...
    #Gavisiddeswaraswamiji #Koppalswamiji #UttaraKarnataka #Srigavisiddeswaraswamijikoppal
    #koppala #Pravachana #koppalajatre
    #Motivational #Inspirational #Gavimata
    #spritual #Kannada
    Like share comment
    🙏ಧನ್ಯವಾದಗಳು 🙏

Комментарии • 64