ದೈವಸ್ಥಾನ ಅಪವಿತ್ರಗೊಳಿಸಿದವರು ಕೊನೆಗೆ ಏನಾದ್ರು.?Part-1 ಕಾಣಿಕೆ ಡಬ್ಬ ಅಪವಿತ್ರಗೊಳಿಸಿದ ಯುವಕ ಸತ್ತಿದ್ದು ರಕ್ತಕಾರಿ

Поделиться
HTML-код
  • Опубликовано: 12 сен 2024
  • #koragajjatemple #mangalore #brahmandaguruji
    ಮಂಗಳೂರು(ಎ.04): ಮಂಗಳೂರಿನ ಕೊರಗಜ್ಜ ದೇಗುಲದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿದವರಿಗೆ ದೇವರೇ ಉಗ್ರ ಶಿಕ್ಷೆ ನೀಡಿದ ಘಟನೆ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಈ ಘಟನೆಯ ಬೆನ್ನಲ್ಲೇ ಇದೀಗ ಮಂಗಳೂರಿನ ಕೊಂಡಾಣ ಬಂಟ ಪಿಲಿಚಾಮುಂಡಿ ದೇವಸ್ಥಾನದ ಹುಂಡಿಯಲ್ಲಿ ಬಳಸಿದ ಕಾಂಡೋಮ್ ಪತ್ತೆಯಾಗಿದೆ. 3 ತಿಂಗಳ ಹಿಂದಷ್ಟೇ ಹುಂಡಿ ತರೆಯಲಾಗಿತ್ತು. ಈ ಮೂಲಕ ಮಂಗಳೂರಿನ ಹಲವು ದೇಗುಲದಲ್ಲಿ ಅಪಚಾರವಾಗಿರುವುದು ಇದೀಗ ಬೆಳಕಿಗೆ ಬರುತ್ತಿದೆ.
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Комментарии • 340